Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಇಸ್ರೇಲ್ ಅಣುಶಕ್ತಿ ಕೇಂದ್ರದ ಬಳಿ ಇರಾನ್ ಕ್ಷಿಪಣಿ ದಾಳಿ: 100ಕ್ಕೂ ಹೆಚ್ಚು ಜನರಿಗೆ ಗಾಯ, ಐರನ್ ಡೋಮ್ ವೈಫಲ್ಯ?

22/03/2026 9:13 AM

BREAKING : ಬಾಗಲಕೋಟೆಯಲ್ಲಿ ಜೆಡಿಎಸ್ ಗೆ ಬಿಗ್ ಶಾಕ್ : ಬಿಜೆಪಿ ಸೇರೋದಾಗಿ ಡಾ.ದೇವರಾಜ್ ಪಾಟೀಲ್ ಹೇಳಿಕೆ!

22/03/2026 8:52 AM

Big News: ಹಣಕಾಸು ವಂಚನೆ ಆರೋಪ: CoinDCX ಸಂಸ್ಥಾಪಕರ ವಿರುದ್ಧ ಎಫ್‌ಐಆರ್!

22/03/2026 8:50 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಕೇಂದ್ರದ ‘ವಕ್ಫ್’ ತಿದ್ದುಪಡಿಗೆ ವಿರೋಧಿಸಿದರೆ, ‘MP’ ಗಳು ರಾಜ್ಯದಲ್ಲಿ ಓಡಾಡುವುದೇ ಕಠಿಣವಾಗುತ್ತೆ : ಶಾಸಕ ಯತ್ನಾಳ್ ಎಚ್ಚರಿಕೆ
KARNATAKA

ಕೇಂದ್ರದ ‘ವಕ್ಫ್’ ತಿದ್ದುಪಡಿಗೆ ವಿರೋಧಿಸಿದರೆ, ‘MP’ ಗಳು ರಾಜ್ಯದಲ್ಲಿ ಓಡಾಡುವುದೇ ಕಠಿಣವಾಗುತ್ತೆ : ಶಾಸಕ ಯತ್ನಾಳ್ ಎಚ್ಚರಿಕೆ

By kannadanewsnow0514/11/2024 8:20 AM

ಬೆಳಗಾವಿ : ವಕ್ಫ್ ವಿವಾದ ಹಿನ್ನೆಲೆಯಲ್ಲಿ ರೈತರಿಗೆ ನೀಡಿದ್ದ ನೋಟಿಸ್ ಗಳನ್ನು ಹಿಂಪಡೆದ ವಿಚಾರವಾಗಿ ಬೆಳಗಾವಿಯಲ್ಲಿ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರತಿಕ್ರಿಯೆ ನೀಡಿದ್ದು, ನೋಟಿಸ್ಗಳನ್ನು ಹಿಂಪಡೆದಿದ್ದು ಶಾಶ್ವತವಲ್ಲ. ಆದರೆ ಕೇಂದ್ರ ಸರ್ಕಾರದ ವಕ್ಫ್ ತಿದ್ದುಪಡಿಗೆ ಏನಾದರೂ ವಿರೋಧ ವ್ಯಕ್ತಪಡಿಸಿದರೆ ಕಾಂಗ್ರೆಸ್ ಸಂಸದರು ರಾಜ್ಯದಲ್ಲಿ ಓಡಾಡಲು ಕಠಿಣವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ನಮ್ಮ ಹೋರಾಟದಿಂದ ವಕ್ಫ್ ನೋಟಿಸ್ ಹಿಂಪಡೆಯುತ್ತಿದ್ದಾರೆ. ಆದರೆ ಅದು ಶಾಶ್ವತ ಅಲ್ಲ. ಎಲ್ಲವನ್ನು ರದ್ದು ಮಾಡಬೇಕು. ಗೆಜೆಟ್ ನೋಟಿಫಿಕೇಶನ್ ಮಾಡಿದ್ದು ಎಲ್ಲಾ ರದ್ದುಪಡಿಸಬೇಕು. ಕೇಂದ್ರ ಸರ್ಕಾರ ವಕ್ಫ್ ಕಾಯ್ದೆಗೆ ತಿದ್ದುಪಡಿಯನ್ನು ತರುತ್ತಿದೆ. ಒಂದು ವೇಳೆ ಕಾಯ್ದೆಗೆ ವಿರೋಧಿಸಿದರೆ ರೈತರು ಧರಣಿ ಮಾಡುತ್ತಾರೆ.ಕರ್ನಾಟಕದ ಕಾಂಗ್ರೆಸ್ ಸಂಸದರ ಮನೆಯ ಮುಂದೆ ಧರಣಿ ಮಾಡುತ್ತಾರೆ ಎಂದು ಅವರು ತಿಳಿಸಿದರು.

ಅಕಸ್ಮಾತ್ ಬಿಲ್ ಗೆ ವಿರೋಧ ಮಾಡಿದರೆ, ಕೈ ಎಂಪಿಗಳು ಕರ್ನಾಟಕದಲ್ಲಿ ಓಡಾಡುವುದೇ ಕಠಿಣ ಆಗುತ್ತದೆ ಎಂದು ಎಚ್ಚರಿಕೆ ನೀಡಿದರು.ರೈತರ ಜಮೀನು, ಗುಡಿ ಗುಂಡಾರ ಮಠದ ಜಾಗ ಹೋಗುತ್ತಿವೆ. ನಮಾಜ್ ಮಾಡಲು ನಮ್ಮವರು ಸ್ಮಶಾನ ಭೂಮಿ ಕೊಟ್ಟರೆ, ಆ ಎಲ್ಲಾ ಭೂಮಿ ನಮ್ಮದು ಅನ್ನೋ ಸ್ಥಿತಿ ಬಂದಿದೆ. ಒಂದಿಂಚು ಭೂಮಿ ಮೇಲೆ ವಕ್ಫ್ ಅನ್ನೋದು ಇರಬಾರದು. ಕರ್ನಾಟಕದ ಕಾಂಗ್ರೆಸ್ ಸಂಸದರು ಕಾಯ್ದೆಯ ಪರ ಮತ ಹಾಕಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ರೈತರು ಅವರಿಗೆ ಬುದ್ಧಿ ಕಲಿಸುತ್ತಾರೆ ಎಂದು ತಿಳಿಸಿದರು.

ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಹೋರಾಟ ವಿಚಾರವಾಗಿ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದು ಒಂದುವರೆ ವರ್ಷ ಆಯಿತು. ಎಷ್ಟೋ ಸಲ ಸಿಎಂ ಸಿದ್ದರಾಮಯ್ಯ ಅವರು ಆಶ್ವಾಸನೆ ಕೊಟ್ಟರು. ಮೊದಲ ಸಭೆಯಲ್ಲಿ ಅವರು ನಕರಾತ್ಮಕವಾಗಿ ಮಾತನಾಡಿದರು. ಅದಕ್ಕೆ ನಮ್ಮ ಗುರುಗಳು ನಮ್ಮ ಮುಖಂಡರು ಸೇರಿಕೊಂಡು ಟ್ರ್ಯಾಕ್ಟರ್ ತಗೊಂಡು ಸದನ ನಡೆಯದಂತೆ ಪ್ರತಿಭಟನೆ ಮಾಡುತ್ತೇವೆ. ಬೆಳಗಾವಿಯಲ್ಲಿ ಸದನ ನಡೆದಂತೆ ಪ್ರತಿಭಟನೆ ಮಾಡುತ್ತೇವೆ. ಅಷ್ಟರಲ್ಲಿ ಮುಖ್ಯಮಂತ್ರಿ ಗುರುಗಳನ್ನು ಕರೆದು ಮಾತಾಡಬೇಕು ಮೀಸಲಾತಿ ಬಗ್ಗೆ ನಮ್ಮ ನಿಲುವು ಏನೆಂದು ಸ್ಪಷ್ಟಪಡಿಸಬೇಕು. ನೋಟಿಫಿಕೇಶನ್ ಮಾಡಿದರೆ ಡಿಸೆಂಬರ್ 9ರ ಹೋರಾಟ ಸ್ಥಗಿತ ಆಗುತ್ತದೆ.

Share. Facebook Twitter LinkedIn WhatsApp Email

Related Posts

BREAKING : ಬಾಗಲಕೋಟೆಯಲ್ಲಿ ಜೆಡಿಎಸ್ ಗೆ ಬಿಗ್ ಶಾಕ್ : ಬಿಜೆಪಿ ಸೇರೋದಾಗಿ ಡಾ.ದೇವರಾಜ್ ಪಾಟೀಲ್ ಹೇಳಿಕೆ!

22/03/2026 8:52 AM1 Min Read

BREAKING : ಮೂಡಬಿದ್ರೆ ಇನ್ಸ್ಪೆಕ್ಟರ್ ಸಂದೇಶ್ ವಿರುದ್ಧ ಮತ್ತೊಂದು ದೂರು : ಅತ್ಯಾಚಾರ ಆರೋಪ ಹಿನ್ನೆಲೆ ‘FIR’ ದಾಖಲು!

22/03/2026 8:29 AM1 Min Read

BIG NEWS : ನೀತಿ ಸಂಹಿತೆ ಉಲ್ಲಂಘನೆ : ಬಾಗಲಕೋಟೆಯಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 32 ಲಕ್ಷ ಹಣ ಜಪ್ತಿ

22/03/2026 8:21 AM1 Min Read
Recent News

ಇಸ್ರೇಲ್ ಅಣುಶಕ್ತಿ ಕೇಂದ್ರದ ಬಳಿ ಇರಾನ್ ಕ್ಷಿಪಣಿ ದಾಳಿ: 100ಕ್ಕೂ ಹೆಚ್ಚು ಜನರಿಗೆ ಗಾಯ, ಐರನ್ ಡೋಮ್ ವೈಫಲ್ಯ?

22/03/2026 9:13 AM

BREAKING : ಬಾಗಲಕೋಟೆಯಲ್ಲಿ ಜೆಡಿಎಸ್ ಗೆ ಬಿಗ್ ಶಾಕ್ : ಬಿಜೆಪಿ ಸೇರೋದಾಗಿ ಡಾ.ದೇವರಾಜ್ ಪಾಟೀಲ್ ಹೇಳಿಕೆ!

22/03/2026 8:52 AM

Big News: ಹಣಕಾಸು ವಂಚನೆ ಆರೋಪ: CoinDCX ಸಂಸ್ಥಾಪಕರ ವಿರುದ್ಧ ಎಫ್‌ಐಆರ್!

22/03/2026 8:50 AM

ಮಾಜಿ ಎಫ್‌ಬಿಐ ಮುಖ್ಯಸ್ಥ ರಾಬರ್ಟ್ ಮುಲ್ಲರ್ ನಿಧನ: ‘ಅವರು ಸತ್ತಿದ್ದು ಒಳ್ಳೆಯದಾಯಿತು’ ಎಂದು ಟ್ರಂಪ್ ವಿವಾದಾತ್ಮಕ ಹೇಳಿಕೆ

22/03/2026 8:31 AM
State News
KARNATAKA

BREAKING : ಬಾಗಲಕೋಟೆಯಲ್ಲಿ ಜೆಡಿಎಸ್ ಗೆ ಬಿಗ್ ಶಾಕ್ : ಬಿಜೆಪಿ ಸೇರೋದಾಗಿ ಡಾ.ದೇವರಾಜ್ ಪಾಟೀಲ್ ಹೇಳಿಕೆ!

By kannadanewsnow0522/03/2026 8:52 AM KARNATAKA 1 Min Read

ಬಾಗಲಕೋಟೆ : ಏಪ್ರಿಲ್ 9 ರಂದು ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿದ್ದು, ಚುನಾವಣೆಗು ಮುನ್ನ ಜೆಡಿಎಸ್…

BREAKING : ಮೂಡಬಿದ್ರೆ ಇನ್ಸ್ಪೆಕ್ಟರ್ ಸಂದೇಶ್ ವಿರುದ್ಧ ಮತ್ತೊಂದು ದೂರು : ಅತ್ಯಾಚಾರ ಆರೋಪ ಹಿನ್ನೆಲೆ ‘FIR’ ದಾಖಲು!

22/03/2026 8:29 AM

BIG NEWS : ನೀತಿ ಸಂಹಿತೆ ಉಲ್ಲಂಘನೆ : ಬಾಗಲಕೋಟೆಯಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 32 ಲಕ್ಷ ಹಣ ಜಪ್ತಿ

22/03/2026 8:21 AM

BREAKING : ಬೆಂಗಳೂರಲ್ಲಿ ಬೆಳ್ಳಂ ಬೆಳಗ್ಗೆ ಭೀಕರ ಮರ್ಡರ್ : ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಬರ್ಬರ ಹತ್ಯೆ!

22/03/2026 7:47 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.