Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ತಾಂತ್ರಿಕ ದೋಷ : ಶ್ರೀನಗರದಲ್ಲಿ ದೆಹಲಿಗೆ ತೆರಳುತ್ತಿದ್ದ ಸ್ಪೈಸ್ ಜೆಟ್ ವಿಮಾನ ರದ್ದು

10/07/2025 8:13 AM

BREAKING : ರಾಜ್ಯದಲ್ಲಿ ಮುಂದುವರೆದ `ಹಾರ್ಟ್ ಅಟ್ಯಾಕ್’ : ಹಠಾತ್ ಹೃದಯಾಘಾತದಿಂದ ಮಹಿಳೆ ಸಾವು.!

10/07/2025 8:08 AM

SHOCKING : ಬೆಂಗಳೂರಲ್ಲಿ ಮಹಿಳೆ ಮೇಲೆ `ಗ್ಯಾಂಗ್ ರೇಪ್’ : ಮನೆಯಿಂದ ವಾಶಿಂಗ್ ಮೆಷಿನ್, ಫ್ರಿಡ್ಜ್ ಹೊತ್ತೊಯ್ದ ಕಾಮುಕರು.!

10/07/2025 8:01 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಮಹಿಳಾ ಮಣಿಗಳಿಗೆ ದೀಪಾವಳಿ ಗಿಫ್ಟ್ : ಉಚಿತವಾಗಿ ‘ಗ್ಯಾಸ್ ಸಿಲಿಂಡರ್’ ನೀಡುವುದಾಗಿ ಸರ್ಕಾರ ಘೋಷಣೆ
INDIA

ಮಹಿಳಾ ಮಣಿಗಳಿಗೆ ದೀಪಾವಳಿ ಗಿಫ್ಟ್ : ಉಚಿತವಾಗಿ ‘ಗ್ಯಾಸ್ ಸಿಲಿಂಡರ್’ ನೀಡುವುದಾಗಿ ಸರ್ಕಾರ ಘೋಷಣೆ

By KannadaNewsNow07/10/2024 3:33 PM

ನವದೆಹಲಿ : ಇಂದಿನ ದಿನಗಳಲ್ಲಿ ಪ್ರತಿ ಮನೆಯಲ್ಲೂ ಗ್ಯಾಸ್ ಸಿಲಿಂಡರ್ ಇದೆ. ಹಿಂದೆ ಸೌದೆ ಒಲೆಯಲ್ಲಿ ಅಡುಗೆ ಮಾಡುತ್ತಿದ್ದರು. ಹೊಗೆಯಿಂದಾಗುವ ಸಮಸ್ಯೆಗಳನ್ನ ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಉಜ್ವಲ ಯೋಜನೆ ಯೋಜನೆ ತಂದಿದ್ದು ಪ್ರತಿಯೊಬ್ಬರಿಗೂ ಗ್ಯಾಸ್ ಸಿಲಿಂಡರ್ ಇರಬೇಕು. ಇದರೊಂದಿಗೆ ಮೋದಿ ಸರಕಾರ ಮಹಿಳೆಯರ ಹೆಸರಿನಲ್ಲಿ ಹಲವರಿಗೆ ಉಚಿತ ಗ್ಯಾಸ್ ಸಂಪರ್ಕ ನೀಡಿದೆ. ದೀಪಾವಳಿಗೂ ಮುನ್ನ ಉತ್ತರ ಪ್ರದೇಶ ಸರ್ಕಾರ ಮಹಿಳೆಯರಿಗೆ ಭರ್ಜರಿ ಗಿಫ್ಟ್ ನೀಡಲು ಮುಂದಾಗಿದೆ.

ಈ ದೀಪಾವಳಿ ದಿನದಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ‘ಪ್ರಧಾನ ಮಂತ್ರಿ ಉಜ್ವಲ ಯೋಜನೆ’ಯ ಎಲ್ಲಾ ಫಲಾನುಭವಿಗಳಿಗೆ ಉಚಿತ ಎಲ್‌ಪಿಜಿ ಸಿಲಿಂಡರ್‌’ಗಳನ್ನು ನೀಡಲಾಗುವುದು ಎಂದು ಘೋಷಿಸಿದರು. ಈ ಕುರಿತ ಪ್ರಕಟಣೆಯನ್ನು ತಮ್ಮ ಪೋಸ್ಟ್ ಮೂಲಕ ಪ್ರಕಟಿಸಿದ್ದಾರೆ. ಇದಲ್ಲದೇ ದೀಪಾವಳಿಗೆ ಮುನ್ನವೇ ಎಲ್ಲ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸಿಎಂ ಯೋಗಿ ಆದೇಶಿಸಿದರು. ಇದರೊಂದಿಗೆ ಫಲಾನುಭವಿಗಳಿಗೆ ಈ ಉಚಿತ ಸಿಲಿಂಡರ್‌’ನ ಲಾಭ ದೊರೆಯಲಿದೆ.

ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪೋಸ್ಟ್ ಹಂಚಿಕೊಳ್ಳುವ ಮೂಲಕ ಈ ಮಾಹಿತಿಯನ್ನು ನೀಡಿದ್ದಾರೆ. ದೀಪಾವಳಿ ಸಂದರ್ಭದಲ್ಲಿ, ‘ಪ್ರಧಾನ ಮಂತ್ರಿ ಉಜ್ವಲ ಯೋಜನೆ’ಯ ಎಲ್ಲಾ ಫಲಾನುಭವಿಗಳಿಗೆ ಉಚಿತ ಎಲ್‌ಪಿಜಿ ಸಿಲಿಂಡರ್‌’ಗಳನ್ನು ವಿತರಿಸಲಾಗುವುದು ಎಂದು ಸಿಎಂ ಯೋಗಿ ತಮ್ಮ ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.

 

 

ಆಭರಣ ಪ್ರಿಯರಿಗೆ ಗುಡ್ ನ್ಯೂಸ್ ; ಹಬ್ಬದ ಋತುವಿನಲ್ಲಿ ‘ಚಿನ್ನ, ಬೆಳ್ಳಿ ಬೆಲೆ’ಯಲ್ಲಿ ಭಾರೀ ಇಳಿಕೆ

BREAKING: ಜಾತಿಗಣತಿ ವರದಿ ಜಾರಿ ವಿಚಾರ: ಅ.18ರಂದು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ- ಸಿಎಂ ಸಿದ್ಧರಾಮಯ್ಯ

BREAKING ; ‘microRNA’ ಆವಿಷ್ಕರಿಸಿದ ‘ವಿಕ್ಟರ್ ಆಂಬ್ರೋಸ್, ಗ್ಯಾರಿ ರುವ್ಕುನ್’ಗೆ ಪ್ರತಿಷ್ಠಿತ ಗೌರವ ; ‘ನೊಬೆಲ್ ಪ್ರಶಸ್ತಿ’ ಘೋಷಣೆ

Diwali gift to women beads: Govt announces free gas cylinders

Diwali gift to women beads: Govt announces free gas cylinders ಮಹಿಳಾ ಮಣಿಗಳಿಗೆ ದೀಪಾವಳಿ ಗಿಫ್ಟ್ : ಉಚಿತವಾಗಿ 'ಗ್ಯಾಸ್ ಸಿಲಿಂಡರ್' ನೀಡುವುದಾಗಿ ಸರ್ಕಾರ ಘೋಷಣೆ
Share. Facebook Twitter LinkedIn WhatsApp Email

Related Posts

ತಾಂತ್ರಿಕ ದೋಷ : ಶ್ರೀನಗರದಲ್ಲಿ ದೆಹಲಿಗೆ ತೆರಳುತ್ತಿದ್ದ ಸ್ಪೈಸ್ ಜೆಟ್ ವಿಮಾನ ರದ್ದು

10/07/2025 8:13 AM1 Min Read

‘ನಮ್ಮ ಡ್ರೋನ್ ದಾಳಿಯಿಂದ ಟ್ರಂಪ್ ಸಾಯಬಹುದು’ ಅಮೇರಿಕಾ ಅಧ್ಯಕ್ಷರಿಗೆ ಇರಾನ್ ಖಡಕ್ ಎಚ್ಚರಿಕೆ !

10/07/2025 7:56 AM1 Min Read

ಬ್ರೆಜಿಲ್ ಮೇಲೆ ಶೇ.50ರಷ್ಟು ಸುಂಕ ವಿಧಿಸಿದ ಟ್ರಂಪ್ | Trump tariff

10/07/2025 7:47 AM1 Min Read
Recent News

ತಾಂತ್ರಿಕ ದೋಷ : ಶ್ರೀನಗರದಲ್ಲಿ ದೆಹಲಿಗೆ ತೆರಳುತ್ತಿದ್ದ ಸ್ಪೈಸ್ ಜೆಟ್ ವಿಮಾನ ರದ್ದು

10/07/2025 8:13 AM

BREAKING : ರಾಜ್ಯದಲ್ಲಿ ಮುಂದುವರೆದ `ಹಾರ್ಟ್ ಅಟ್ಯಾಕ್’ : ಹಠಾತ್ ಹೃದಯಾಘಾತದಿಂದ ಮಹಿಳೆ ಸಾವು.!

10/07/2025 8:08 AM

SHOCKING : ಬೆಂಗಳೂರಲ್ಲಿ ಮಹಿಳೆ ಮೇಲೆ `ಗ್ಯಾಂಗ್ ರೇಪ್’ : ಮನೆಯಿಂದ ವಾಶಿಂಗ್ ಮೆಷಿನ್, ಫ್ರಿಡ್ಜ್ ಹೊತ್ತೊಯ್ದ ಕಾಮುಕರು.!

10/07/2025 8:01 AM

‘ನಮ್ಮ ಡ್ರೋನ್ ದಾಳಿಯಿಂದ ಟ್ರಂಪ್ ಸಾಯಬಹುದು’ ಅಮೇರಿಕಾ ಅಧ್ಯಕ್ಷರಿಗೆ ಇರಾನ್ ಖಡಕ್ ಎಚ್ಚರಿಕೆ !

10/07/2025 7:56 AM
State News
KARNATAKA

BREAKING : ರಾಜ್ಯದಲ್ಲಿ ಮುಂದುವರೆದ `ಹಾರ್ಟ್ ಅಟ್ಯಾಕ್’ : ಹಠಾತ್ ಹೃದಯಾಘಾತದಿಂದ ಮಹಿಳೆ ಸಾವು.!

By kannadanewsnow5710/07/2025 8:08 AM KARNATAKA 1 Min Read

ಮಡಿಕೇರಿ : ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೃದಯಾಘಾತದ ಪ್ರಕರಣಗಳು ಹೆಚ್ಚಳವಾಗುತ್ತಿದ್ದು, ಹಠಾತ್ ಹೃದಯಾಘಾತದಿಂದ ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ಕೊಡಗು ಜಿಲ್ಲೆಯಲ್ಲಿ…

SHOCKING : ಬೆಂಗಳೂರಲ್ಲಿ ಮಹಿಳೆ ಮೇಲೆ `ಗ್ಯಾಂಗ್ ರೇಪ್’ : ಮನೆಯಿಂದ ವಾಶಿಂಗ್ ಮೆಷಿನ್, ಫ್ರಿಡ್ಜ್ ಹೊತ್ತೊಯ್ದ ಕಾಮುಕರು.!

10/07/2025 8:01 AM

BREAKING: ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ‘ಏರ್ ಶೋ’ಗೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್

10/07/2025 7:49 AM

BREAKING : ಹಾಸನದಲ್ಲಿ `ಡಬಲ್ ಮರ್ಡರ್’ : ತಂದೆ, ಅಣ್ಣನನ್ನೇ ಬರ್ಬರವಾಗಿ ಹತ್ಯೆಗೈದ ತಮ್ಮ.!

10/07/2025 7:46 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.