Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಪೂರ್ವ ನೇಪಾಳದಲ್ಲಿ ಭಾರೀ ಮಳೆ : ಕನಿಷ್ಠ 18 ಮಂದಿ ಸಾವು | Heavy rain

05/10/2025 11:20 AM

ಮೈಸೂರಲ್ಲಿ ‘ಜಾತಿ ಗಣತಿ’ ವೇಳೆ ವಿದ್ಯಾರ್ಥಿಗಳ ಬಳಕೆ : ಸಿಬ್ಬಂದಿಗಳಿಗೆ ತರಾಟೆಗೆ ತೆಗೆದುಕೊಂಡ ಸ್ಥಳೀಯರು

05/10/2025 11:17 AM

BREAKING : ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ನಲ್ಲಿ ಸೇತುವೆ ಕುಸಿದು 6 ಮಂದಿ ಸಾವು : ವಿಡಿಯೋ ವೈರಲ್ | WATCH VIDEO

05/10/2025 11:16 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘ಫೈಯರ್ಸ್ ಫೌಂಡೇಷನ್’ನಿಂದ ಬೆಂಗಳೂರು ಟ್ರಾಫಿಕ್ ಪೊಲೀಸರಿಗೆ ‘ರೈನ್ ಕೋಟ್’ ವಿತರಣೆ
KARNATAKA

‘ಫೈಯರ್ಸ್ ಫೌಂಡೇಷನ್’ನಿಂದ ಬೆಂಗಳೂರು ಟ್ರಾಫಿಕ್ ಪೊಲೀಸರಿಗೆ ‘ರೈನ್ ಕೋಟ್’ ವಿತರಣೆ

By kannadanewsnow0923/09/2024 8:57 PM

ಬೆಂಗಳೂರು : ಭಾರತದ ಮುಂಚೂಣಿಯ ಟ್ರೇಡಿಂಗ್ ಮತ್ತು ಹೂಡಿಕೆಯ ಪ್ಲಾಟ್ ಫಾರಂ ಫೈಯರ್ಸ್ (FYERS) ಬೆಂಗಳೂರಿನ ಟ್ರಾಫಿಕ್ ಪೊಲೀಸ್ ಪಡೆಗೆ ಬೆಂಬಲಿಸುವ ಸಾಮಾಜಿಕ ಉಪಕ್ರಮ ಪ್ರಾರಂಭಿಸಿದೆ. ಈ ಉಪಕ್ರಮದ ಭಾಗವಾಗಿ ಫೈಯರ್ಸ್ ಸಿ.ಎಸ್.ಆರ್. ಅಂಗ ಫೈಯರ್ಸ್ ಫೌಂಡೇಷನ್ ಉನ್ನತ ಗುಣಮಟ್ಟದ ರೈನ್ ಕೋಟ್ ಗಳನ್ನು ನಗರದ ಪ್ರಮುಖ ವೃತ್ತಗಳಲ್ಲಿರುವ 1,400ಕ್ಕೂ ಹೆಚ್ಚು ಟ್ರಾಫಿಕ್ ಸಿಬ್ಬಂದಿಗೆ ವಿತರಣೆ ಮಾಡಿತು.

ಈ ರೈನ್ ಕೋಟ್ ಗಳನ್ನು ಅಧಿಕೃತವಾಗಿ ನಾರ್ಥ್ ಬೆಂಗಳೂರಿನ ಡಿಸಿಪಿ ಸಿರಿ ಗೌರಿ ಡಿ,ಆರ್., ಐಪಿಎಸ್ ಅವರಿಗೆ ಫೈಯರ್ಸ್ ಸಹ-ಸಂಸ್ಥಾಪಕ ಮತ್ತು ಸಿಇಒ ತೇಜಸ್ ಖೋಡೇ ಅವರ ನೇತೃತ್ವದ ಸಂಸ್ಥಾಪಕರು ಹಸ್ತಾಂತರಿಸಿದರು.

ಬೆಂಗಳೂರಿನಲ್ಲಿ ಮಳೆಗಾಲದ ತಿಂಗಳುಗಳು ಟ್ರಾಫಿಕ್ ಅಧಿಕಾರಿಗಳಿಗೆ ಗಮನಾರ್ಹ ಸವಾಲುಗಳನ್ನು ಉಂಟು ಮಾಡುತ್ತವೆ, ಅವರು ಅತಿಯಾದ ಮಳೆಯಲ್ಲಿ ಸರಾಗವಾಗಿ ಟ್ರಾಫಿಕ್ ಸಂಚಾರಕ್ಕೆ ಮತ್ತು ಸಾರ್ವಜನಿಕರ ಸುರಕ್ಷತೆಗೆ ಶ್ರಮಿಸುತ್ತಾರೆ. ಈ ಉಪಕ್ರಮದ ಮೂಲಕ ಫೈಯರ್ಸ್ ಪ್ರತಿಕೂಲ ಪರಿಸ್ಥಿತಿಗಳಲ್ಲಿ ಟ್ರಾಫಿಕ್ ನಿರ್ವಹಣೆಯ ಅಸೌಖ್ಯ ಮತ್ತು ರಿಸ್ಕ್ ಅನ್ನು ನಿವಾರಿಸುವ ಗುರಿ ಹೊಂದಿದೆ.

ಈ ಉಪಕ್ರಮದ ಕುರಿತು ತೇಜ್ ಖೋಡೇ, “ನಮ್ಮ ಟ್ರಾಫಿಕ್ ಪೊಲೀಸ್ ಅಧಿಕಾರಿಗಳು ನಮ್ಮ ರಸ್ತೆಗಳನ್ನು ಸುರಕ್ಷಿತವಾಗಿರಿಸಲು ದಣಿವಿರದೆ ಶ್ರಿಸುತ್ತಾರೆ. ಅವರಿಗೆ ರೈನ್ ಕೋಟ್ ಗಳನ್ನು ಪೂರೈಸುವ ಮೂಲಕ ನಾವು ಅವರ ಕೆಲ ದೈನಂದಿನ ಸವಾಲುಗಳನ್ನು ನಿವಾರಿಸುವ ಮತ್ತು ಅವರ ಬದ್ಧತೆಗೆ ನಮ್ಮ ಕೃತಜ್ಞತೆ ತೋರುವ ಕೆಲಸ ಮಾಡುತ್ತಿದ್ದೇವೆ. ಫೈಯರ್ಸ್ ನಲ್ಲಿ ನಾವು ಸಮಾಜದಲ್ಲಿ ಸಮಾಜಕ್ಕೆ ಹಿಂದಕ್ಕೆ ನೀಡುವುದರಲ್ಲಿ ಸಕ್ರಿಯ ಪಾತ್ರ ವಹಿಸುವ ನಂಬಿಕೆ ಇರಿಸಿದ್ದೇವೆ ಮತ್ತು ಇದು ನಾವು ಸಮಾಜದಲ್ಲಿ ಸಕಾರಾತ್ಮಕ ಪರಿಣಾಮ ಸೃಷ್ಟಿಸುವಲ್ಲಿ ನಾವು ಕೈಗೊಳ್ಳುವ ಹಲವಾರು ಕ್ರಮಗಳಲ್ಲಿ ಒಂದಾಗಿದೆ. ನಾವು ಈ ಕಾರ್ಯಕ್ರಮವನ್ನು ಭವಿಷ್ಯದಲ್ಲಿ ಹೆಚ್ಚು ಜನರಿಗೆ ವಿಸ್ತರಿಸುವ ಭರವಸೆ ಹೊಂದಿದ್ದೇವೆ” ಎಂದರು.

ಈ ಉಪಕ್ರಮವು ಫೈಯರ್ಸ್ ನ ಸಮಾಜಕ್ಕೆ ಕೊಡುಗೆ ನೀಡುವ ವಿಸ್ತಾರ ಗುರಿಯ ಭಾಗವಾಗಿದೆ ಮತ್ತು ನಾಗರಿಕ ಸುಸ್ಥಿತಿಯನ್ನು ನಿರ್ವಹಿಸುವಲ್ಲಿ ಪ್ರಮುಖ ಪಾತ್ರ ವಹಿಸಲು ಕಾನೂನು ಪಾಲನಾ ಸಂಸ್ಥೆಗಳಿಗೆ ಬೆಂಬಲಿಸುತ್ತದೆ. ಫೈಯರ್ಸ್ ಹಣಕಾಸು ವಲಯ ಮೀರಿ ಕಾರ್ಪೊರೇಟ್ ಜವಾಬ್ದಾರಿಗೆ ಬದ್ಧವಾಗಿದ್ದು ಪ್ರಾಯೋಗಿಕ ಮತ್ತು ಅರ್ಥಪೂರ್ಣ ಕೊಡುಗೆಗಳನ್ನು ನೀಡಲು ಉದ್ದೇಶಿಸಿದೆ.

BIG NEWS: ರಾಜ್ಯದಲ್ಲಿ ಅಕ್ರಮ ನೋಂದಣಿ, ತೆರಿಗೆ ವಂಚನೆಗೆ ಮಹತ್ವದ ಕ್ರಮ: ಡಿಜಿಟಲ್ ಇಂಟಗ್ರೇಷನ್ ಖಾತಾ ನಿಯಮ ಜಾರಿ

ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿಗೆ ಈ ಸವಾಲ್ ಹಾಕಿದ ಸಚಿವ ಕೃಷ್ಣಭೈರೇಗೌಡ

Share. Facebook Twitter LinkedIn WhatsApp Email

Related Posts

ಮೈಸೂರಲ್ಲಿ ‘ಜಾತಿ ಗಣತಿ’ ವೇಳೆ ವಿದ್ಯಾರ್ಥಿಗಳ ಬಳಕೆ : ಸಿಬ್ಬಂದಿಗಳಿಗೆ ತರಾಟೆಗೆ ತೆಗೆದುಕೊಂಡ ಸ್ಥಳೀಯರು

05/10/2025 11:17 AM1 Min Read

‘ಕಿಲ್ಲರ್ ಸಿರಪ್’ ಗೆ 12 ಮಕ್ಕಳು ಬಲಿ ಹಿನ್ನೆಲೆ : ರಾಜ್ಯದಲ್ಲಿ ಎಲ್ಲ ಬ್ರಾಂಡ್ ಸಿರಪ್ ಗಳ ಸಂಗ್ರಹಕ್ಕೆ ಮುಂದಾದ ಆರೋಗ್ಯ ಇಲಾಖೆ

05/10/2025 11:04 AM1 Min Read
cough syrup

BREAKING : ಮಕ್ಕಳ ಸರಣಿ ಸಾವು ಕೇಸ್ : ರಾಜ್ಯಾದ್ಯಂತ `ಕಾಫ್ ಸಿರಪ್’ ಟೆಸ್ಟ್ ಗೆ ಮುಂದಾದ ಆರೋಗ್ಯ ಇಲಾಖೆ

05/10/2025 10:52 AM1 Min Read
Recent News

ಪೂರ್ವ ನೇಪಾಳದಲ್ಲಿ ಭಾರೀ ಮಳೆ : ಕನಿಷ್ಠ 18 ಮಂದಿ ಸಾವು | Heavy rain

05/10/2025 11:20 AM

ಮೈಸೂರಲ್ಲಿ ‘ಜಾತಿ ಗಣತಿ’ ವೇಳೆ ವಿದ್ಯಾರ್ಥಿಗಳ ಬಳಕೆ : ಸಿಬ್ಬಂದಿಗಳಿಗೆ ತರಾಟೆಗೆ ತೆಗೆದುಕೊಂಡ ಸ್ಥಳೀಯರು

05/10/2025 11:17 AM

BREAKING : ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ನಲ್ಲಿ ಸೇತುವೆ ಕುಸಿದು 6 ಮಂದಿ ಸಾವು : ವಿಡಿಯೋ ವೈರಲ್ | WATCH VIDEO

05/10/2025 11:16 AM

‘ಕಿಲ್ಲರ್ ಸಿರಪ್’ ಗೆ 12 ಮಕ್ಕಳು ಬಲಿ ಹಿನ್ನೆಲೆ : ರಾಜ್ಯದಲ್ಲಿ ಎಲ್ಲ ಬ್ರಾಂಡ್ ಸಿರಪ್ ಗಳ ಸಂಗ್ರಹಕ್ಕೆ ಮುಂದಾದ ಆರೋಗ್ಯ ಇಲಾಖೆ

05/10/2025 11:04 AM
State News
KARNATAKA

ಮೈಸೂರಲ್ಲಿ ‘ಜಾತಿ ಗಣತಿ’ ವೇಳೆ ವಿದ್ಯಾರ್ಥಿಗಳ ಬಳಕೆ : ಸಿಬ್ಬಂದಿಗಳಿಗೆ ತರಾಟೆಗೆ ತೆಗೆದುಕೊಂಡ ಸ್ಥಳೀಯರು

By kannadanewsnow0505/10/2025 11:17 AM KARNATAKA 1 Min Read

ಬೆಂಗಳೂರು : ಈಗಾಗಲೇ ರಾಜ್ಯದಲ್ಲಿ ಸೆಪ್ಟೆಂಬರ್ 22 ರಿಂದ ಸಾಮಾಜಿಕ ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆ ನಡೆಯುತ್ತಿದ್ದು, ಬೆಂಗಳೂರಿನಲ್ಲಿ ಸಹ…

‘ಕಿಲ್ಲರ್ ಸಿರಪ್’ ಗೆ 12 ಮಕ್ಕಳು ಬಲಿ ಹಿನ್ನೆಲೆ : ರಾಜ್ಯದಲ್ಲಿ ಎಲ್ಲ ಬ್ರಾಂಡ್ ಸಿರಪ್ ಗಳ ಸಂಗ್ರಹಕ್ಕೆ ಮುಂದಾದ ಆರೋಗ್ಯ ಇಲಾಖೆ

05/10/2025 11:04 AM
cough syrup

BREAKING : ಮಕ್ಕಳ ಸರಣಿ ಸಾವು ಕೇಸ್ : ರಾಜ್ಯಾದ್ಯಂತ `ಕಾಫ್ ಸಿರಪ್’ ಟೆಸ್ಟ್ ಗೆ ಮುಂದಾದ ಆರೋಗ್ಯ ಇಲಾಖೆ

05/10/2025 10:52 AM

ರಾಯಚೂರಲ್ಲಿ ಬೈಕ್-ಕಾರುಗಳ ಮಧ್ಯ ಭೀಕರ ಅಪಘಾತ; ಸ್ಥಳದಲ್ಲೇ ಅಕ್ಕ-ತಮ್ಮ ದುರ್ಮರಣ!

05/10/2025 10:50 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.