Election Breaking:ಸೋಲಿನ ಸುದ್ದಿ ಕೇಳಿದ ಕೂಡಲೇ ಪ್ರಜ್ವಲ್ ರೇವಣ್ಣ ಕಣ್ಣೀರಾಕಿದ್ದಾರೆ.ಮತ ಎಣಿಕೆ ನಡೆಯುವವರೆಗೂ ಕ್ಷಣ ಕ್ಷಣದ ಮಾಹಿತಿಯನ್ನು ಎಸ್ ಐಟಿ ಯಿಂದ ಕೇಳುತ್ತಿದ್ದರು.ಎಸ್ಐಟಿ ಸೋಲಿನ ಸುದ್ದಿ ಹೇಳಿದ್ದಾರೆ.ಆಗ ಪ್ರಜ್ವಲ್ ರೇವಣ್ಣ ಒಂದು ಕ್ಷಣ ಮೌನವಾಗಿ ಅತ್ತಿದ್ದಾರೆ.
ಹಾಸನದಲ್ಲಿ ಕಾಂಗ್ರೆಸ್ ನ ಶ್ರೇಯಸ್ ಪಾಟೀಲ್ ಭಾರೀ ಗೆಲುವು ಸಾಧಿಸಿದರು.ಮಂಡ್ಯದಲ್ಲಿ ಎಚ್ಡ ಕುಮಾರಸ್ವಾಮಿ ಎರಡು ಲಕ್ಷ ಮತಗಳ ಅಂತರದಲ್ಲಿ ಗೆದ್ದಿದ್ದಾರೆ.