Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಕಾರ್ತೀಕಾ ಮಾಸದ ಸಮಯದಲ್ಲಿ ಅಹಾರ ನಕ್ತಂ: ದೇಹ, ಮನಸ್ಸು ಮತ್ತು ಆತ್ಮಕ್ಕಾಗಿ ಉಪವಾಸದ ಅಭ್ಯಾಸಗಳು

15/10/2025 8:37 AM

BIG NEWS : ಬೆಂಗಳೂರಲ್ಲಿ ‘ಜಾತಿಗಣತಿ’ ವೇಳೆ ಕರ್ತವ್ಯಲೋಪ ಎಸಗಿದ 13 ಗಣತಿದಾರರಿಗೆ ನೋಟಿಸ್ ಜಾರಿ

15/10/2025 8:34 AM

ಕಲಬುರ್ಗಿ : ತಿಪ್ಪೆಗುಂಡಿಯಲ್ಲಿ 1 ನಾಡಪಿಸ್ತುಲ್, 3 ಗುಂಡುಗಳು ಪತ್ತೆ : ಭಾರಿ ಸ್ಫೋಟಕ್ಕೆ ಬೆಚ್ಚಿ ಬಿದ್ದ ಜನತೆ!

15/10/2025 8:29 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG Alert: ನೀವು ‘ರಸ್ತೆ ಬದಿ’ಯಲ್ಲಿ ನಿಂತುಕೊಳ್ಳೋ ಮುನ್ನಾ ತಪ್ಪದೇ ಈ ಸುದ್ದಿ ಓದಿ | Accident in Ahmedabad
INDIA

BIG Alert: ನೀವು ‘ರಸ್ತೆ ಬದಿ’ಯಲ್ಲಿ ನಿಂತುಕೊಳ್ಳೋ ಮುನ್ನಾ ತಪ್ಪದೇ ಈ ಸುದ್ದಿ ಓದಿ | Accident in Ahmedabad

By kannadanewsnow0902/06/2024 3:45 PM

ಅಹ್ಮದಾಬಾದ್: ವಿವಿಧ ಕಾರಣಗಳಿಂದಾಗಿ ರಸ್ತೆ ಬದಿಯಲ್ಲಿ ನಿಂತುಕೊಳ್ಳೋರು ಅನೇಕರಿದ್ದಾರೆ. ಬಸ್ಸಿಗಾಗಿ ಕಾಯುತ್ತಲೋ, ಯಾರೋ ಬರ್ತಿದ್ದಾರೆ ಅಂತಲೋ ಇನ್ನೂ ಅನೇಕ ಸಂದರ್ಭಗಳಲ್ಲಿ ರಸ್ತೆ ಬದಿಯಲ್ಲಿ ನಿಂತುಕೊಳ್ಳುತ್ತಾರೆ. ಆದ್ರೇ ನೀವು ರಸ್ತೆ ಬದಿಯಲ್ಲಿ ನಿಂತುಕೊಳ್ಳೋ ಮುನ್ನ ಎಚ್ಚರಿಕೆ ವಹಿಸಬೇಕಿದೆ. ಅದ್ಯಾಕೆ ಅಂತ ಮುಂದೆ ಸುದ್ದಿ ಓದಿ.

ಶನಿವಾರ ರಾತ್ರಿ ನಿಕೋಲ್ನಲ್ಲಿ ರಸ್ತೆ ಬದಿಯಲ್ಲಿ ನಿಂತುಕೊಂಡಿದ್ದಂತ ಒಂದೇ ಕುಟುಂಬದ ಮೂವರು ಸದಸ್ಯರ ಮೇಲೆ ಕಾರು ಡಿಕ್ಕಿಯಾಗಿರುವ ದೃಶ್ಯ ಸಿಸಿಟಿವಿ ದೃಶ್ಯಾವಳಿಗಳ ನಂತರ ಅಹಮದಾಬಾದ್ನ ಪೊಲೀಸರು ಚಾಲಕನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ವಾಕಿಂಗ್ ಗೆ ತೆರಳಿದ್ದ ಸಂತ್ರಸ್ತರು, ವೇಗವಾಗಿ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದು ಈ ಭೀಕರ ಅಪಘಾತ ಸಂಭವಿಸಿದೆ. ಇದಕ್ಕೆ ಕಾರಣ ವಾಕಿಂಗ್ ಗೆ ತೆರಳೋ ಮೊದಲು ರಸ್ತೆ ಬದಿಯಲ್ಲಿ ಸ್ವಲ್ಪ ಹೊತ್ತು ನಿಂತುಕೊಂಡು ಹರಟೆ ಹೊಡೆದಿದ್ದಾರೆ. ಇದೇ ಸಂದರ್ಭದಲ್ಲಿ ಕಾರೊಂದು ದಿಢೀರ್ ಅವರಿಗೆ ಡಿಕ್ಕಿಯಾಗಿದೆ. ಕಾರು ಡಿಕ್ಕಿಯಾದ ರಬಸಕ್ಕೆ ಓರ್ವ ವ್ಯಕ್ತಿ ಹಾರಿ ಕೆಳಗೆ ಬೀಳುವುದನ್ನು ಸಿಸಿಟಿವಿ ದೃಶ್ಯಾವಳಿಯಲ್ಲಿ ಕಾಣಬಹುದಾಗಿದೆ.

અમદાવાદમાં રફ્તારના રાક્ષસનો કહેર
નરોડામાં ચાલવા નિકળેલા લોકોને કારે લીધા અડફેટે#NewsCapitalGujarat #JaneCheGujarat #Gujarat #GujaratNews #News #GujaratUpdates #Accident #Ahmedabad #Car pic.twitter.com/Ag5lE3UljC

— NewsCapital Gujarat (@NewsCapitalGJ) June 1, 2024

ಇನ್ನೂ ಹೀಗೆ ಒಂದೇ ಕುಟುಂಬದ ಐವರ ಮೇಲೆ ಕಾರು ಹರಿಸಿದ ನಂತ್ರ, ಚಾಲಕ ಕಾರನ್ನು ನಿಲ್ಲಿಸದೇ ಅಲ್ಲಿಂದ ಪರಾರಿಯಾಗಿದ್ದಾನೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪೊಲೀಸ್ ದೂರು ದಾಖಲಿಸಲಾಗಿದೆ. ಪರಾರಿಯಾಗಿರುವ ಚಾಲಕನನ್ನು ಪತ್ತೆ ಹಚ್ಚಲು ಶೋಧ ಕಾರ್ಯಾಚರಣೆ ನಡೆಯುತ್ತಿದೆ.

ಸೋ ನೀವು ರಸ್ತೆ ಬದಿಯಲ್ಲಿ ಹೀಗೆ ಹರಟೆ ಹೊಡೆಯುತ್ತಲೋ, ವಿವಿಧ ಕಾರಣಗಳಿಗಾಗಿ ನಿಂತುಕೊಂಡು ಕಾಯೋದನ್ನು ತಪ್ಪಿಸಿ. ಇಂತಹ ಅನಾಹುತಗಳಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳುವಂತೆ ಈ ಮೂಲಕ ನಮ್ಮ ಮನವಿ ಕೂಡ ಆಗಿದೆ.

‘ಸಿಎಂ ಸಿದ್ಧರಾಮಯ್ಯ ರಾಜೀನಾಮೆ’ಗೆ ವಿಧಾನಪರಿಷತ್ ವಿಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್ ಒತ್ತಾಯ

ಹೊಸ ದಾಖಲೆ ನಿರ್ಮಿಸಿದ ʻUPIʼ : 20 ಟ್ರಿಲಿಯನ್ ರೂ.ಗಳ ವಹಿವಾಟು

Share. Facebook Twitter LinkedIn WhatsApp Email

Related Posts

ಕಾರ್ತೀಕಾ ಮಾಸದ ಸಮಯದಲ್ಲಿ ಅಹಾರ ನಕ್ತಂ: ದೇಹ, ಮನಸ್ಸು ಮತ್ತು ಆತ್ಮಕ್ಕಾಗಿ ಉಪವಾಸದ ಅಭ್ಯಾಸಗಳು

15/10/2025 8:37 AM2 Mins Read

ರಹಸ್ಯ ದಾಖಲೆಗಳಿಗಾಗಿ ಖ್ಯಾತ ಭಾರತೀಯ ಮೂಲದ ಅಮೇರಿಕಾ ರಕ್ಷಣಾ ತಜ್ಞ ಆಶ್ಲೇ ಟೆಲಿಸ್ ಬಂಧನ

15/10/2025 8:27 AM1 Min Read

Shocking : ಬಿ.ಆರ್.ಅಂಬೇಡ್ಕರ್ ಶ್ರೀರಾಮನ ಮೇಲೆ ಹಲ್ಲೆ ನಡೆಸುತ್ತಿರುವ AI ವಿಡಿಯೋ ವೈರಲ್, ಆರೋಪಿ ಬಂಧನ | Watch video

15/10/2025 8:15 AM1 Min Read
Recent News

ಕಾರ್ತೀಕಾ ಮಾಸದ ಸಮಯದಲ್ಲಿ ಅಹಾರ ನಕ್ತಂ: ದೇಹ, ಮನಸ್ಸು ಮತ್ತು ಆತ್ಮಕ್ಕಾಗಿ ಉಪವಾಸದ ಅಭ್ಯಾಸಗಳು

15/10/2025 8:37 AM

BIG NEWS : ಬೆಂಗಳೂರಲ್ಲಿ ‘ಜಾತಿಗಣತಿ’ ವೇಳೆ ಕರ್ತವ್ಯಲೋಪ ಎಸಗಿದ 13 ಗಣತಿದಾರರಿಗೆ ನೋಟಿಸ್ ಜಾರಿ

15/10/2025 8:34 AM

ಕಲಬುರ್ಗಿ : ತಿಪ್ಪೆಗುಂಡಿಯಲ್ಲಿ 1 ನಾಡಪಿಸ್ತುಲ್, 3 ಗುಂಡುಗಳು ಪತ್ತೆ : ಭಾರಿ ಸ್ಫೋಟಕ್ಕೆ ಬೆಚ್ಚಿ ಬಿದ್ದ ಜನತೆ!

15/10/2025 8:29 AM

ರಹಸ್ಯ ದಾಖಲೆಗಳಿಗಾಗಿ ಖ್ಯಾತ ಭಾರತೀಯ ಮೂಲದ ಅಮೇರಿಕಾ ರಕ್ಷಣಾ ತಜ್ಞ ಆಶ್ಲೇ ಟೆಲಿಸ್ ಬಂಧನ

15/10/2025 8:27 AM
State News
KARNATAKA

BIG NEWS : ಬೆಂಗಳೂರಲ್ಲಿ ‘ಜಾತಿಗಣತಿ’ ವೇಳೆ ಕರ್ತವ್ಯಲೋಪ ಎಸಗಿದ 13 ಗಣತಿದಾರರಿಗೆ ನೋಟಿಸ್ ಜಾರಿ

By kannadanewsnow0515/10/2025 8:34 AM KARNATAKA 1 Min Read

ಬೆಂಗಳೂರು : ರಾಜ್ಯ ಸರ್ಕಾರದಿಂದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆ ನಡೆಯುತ್ತಿದ್ದು ಬೆಂಗಳೂರಿನ ಜಯನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಜಾತಿಗಣತಿ…

ಕಲಬುರ್ಗಿ : ತಿಪ್ಪೆಗುಂಡಿಯಲ್ಲಿ 1 ನಾಡಪಿಸ್ತುಲ್, 3 ಗುಂಡುಗಳು ಪತ್ತೆ : ಭಾರಿ ಸ್ಫೋಟಕ್ಕೆ ಬೆಚ್ಚಿ ಬಿದ್ದ ಜನತೆ!

15/10/2025 8:29 AM

BREAKING : ಶತ್ರುಗಳ ವಿಜಯದ ಸಂಕೇತವಾಗಿ, ಹಾಸನಾಂಬೆ ದೇಗುಲದಲ್ಲಿ, ಡಿಸಿಎಂ ಡಿಕೆ ಶಿವಕುಮಾರ್ ವಿಶೇಷ ಪೂಜೆ

15/10/2025 8:10 AM

ರಾಜ್ಯದ 12 ಭ್ರಷ್ಟ ಅಧಿಕಾರಿಗಳ ಆಸ್ತಿ ಕಂಡು ದಂಗಾದ ಲೋಕಾಯುಕ್ತ : ಅಕ್ರಮ ಆಸ್ತಿ-ಪಾಸ್ತಿ ಎಷ್ಟು ಗೊತ್ತಾ? ಇಲ್ಲಿದೆ ಡೀಟೆಲ್ಸ್

15/10/2025 7:41 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.