Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

SHOCKING : ಆನ್ ಲೈನ್ ‘Free Fire’ ಗೇಮ್ ನಲ್ಲಿ 13 ಲಕ್ಷ ಕಳೆದುಕೊಂಡ 6ನೇ ತರಗತಿ ಬಾಲಕ ಆತ್ಮಹತ್ಯೆ.!

16/09/2025 9:49 AM

ಪಾಕ್ ಆಟಗಾರರಿಗೆ ಹಸ್ತಲಾಘವ ಮಾಡದ ಭಾರತ ತಂಡ: ಮೌನ ಮುರಿದ BCCI | Asia Cup 2025

16/09/2025 9:42 AM

ಸೋಷಿಯಲ್ ಮೀಡಿಯಾದಲ್ಲಿ ‘ಫಸ್ಟ್ ನೈಟ್’ ವಿಡಿಯೋ ಹರಿಬಿಟ್ಟ ನವ ದಂಪತಿಗಳು : ವಿಡಿಯೋ ವೈರಲ್ | WATCH VIDEO

16/09/2025 9:39 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಹಣಕಾಸಿನ ಸಮಸ್ಯೆ ವ್ಯಾಪಾರ ಅಭಿವೃದ್ಧಿ ದೃಷ್ಟಿ ದೋಷ 100% ಪರಿಹಾರ ಸಿಗುತ್ತೆ ಹೀಗೆ ಮಾಡಿ
KARNATAKA

ಹಣಕಾಸಿನ ಸಮಸ್ಯೆ ವ್ಯಾಪಾರ ಅಭಿವೃದ್ಧಿ ದೃಷ್ಟಿ ದೋಷ 100% ಪರಿಹಾರ ಸಿಗುತ್ತೆ ಹೀಗೆ ಮಾಡಿ

By kannadanewsnow0710/05/2024 10:26 AM
kannada astrology ganapathi

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ನಿಮ್ಮ ಮನೆಯಲ್ಲಿ ನಕರಾತ್ಮಕ ಶಕ್ತಿಗಳು ಜಾಸ್ತಿ ಆದಾಗ, ಮನೆಯಲ್ಲಿ ಆರ್ಥಿಕ ಸಮಸ್ಯೆಗಳು ಜಾಸ್ತಿ ಆದಾಗ ಮತ್ತು ಮಲಗಿದಾಗ ಪರಿಕಟ್ಟ ಕನಸುಗಳು ಬೀಳುತ್ತವೆ ಹಾಗೆಯೇ ಮನೆಯಲ್ಲಿ ಎಷ್ಟೇ ದುಡಿದರು ಹಣ ನಿಲ್ಲುವುದಿಲ್ಲ ಈ ಎಲ್ಲಾ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳಬೇಕು ಎಂದರೆ ಸ್ಪಟಿಕ ಕಲ್ಲನ್ನು ತೆಗೆದುಕೊಂಡು ಅದನ್ನು ಪೌಡರ್ ಮಾಡಿಕೊಂಡು ಪ್ರತಿನಿತ್ಯ ನೀರಿಗೆ ಸ್ವಲ್ಪ ಪೌಡರ್ ಹಾಕಿ ಆ ನೀರಿನಿಂದ ಮನೆಯನ್ನು ಒರೆಸಬೇಕು. ಈ ರೀತಿ ಮಾಡುವುದರಿಂದ ಮನೆಯಲ್ಲಿ ಇರುವ ನಕರಾತ್ಮಕ ಶಕ್ತಿಗಳು ಪರಿಹಾರ ಆಗುತ್ತದೆ

ಮಲಗಿದಾಗ ಬರಿ ಕಟ್ಟ ಕನಸುಗಳ ಬೀಳುತ್ತವೆ ಮತ್ತು ನಿದ್ರೆ ಸರಿ ಆಗುವುದಿಲ್ಲ ಎನ್ನುವವರು ಸ್ಪಟಿಕ ಕಲ್ಲಿನ ಸಣ್ಣ ತುಂಡನ್ನು ತೆಗೆದುಕೊಂಡು ತಲೆ ದಿಂಬಿನ ಕೆಳಗೆ ಇಟ್ಟುಕೊಂಡು ಮಲಗುವುದರಿಂದ ಒಳ್ಳೆಯ ನಿದ್ರೆ ಬರುತ್ತದೆ ಮತ್ತು ಕೆಟ್ಟ ಕನಸುಗಳು ಬೀಳುವುದಿಲ್ಲ. ಸ್ನಾನ ಮಾಡುವ ನೀರಿಗೆ ಸ್ಪಟಿಕ ಕಲ್ಲಿನ ಸಣ್ಣ ತುಂಡನ್ನು ಹಾಕಿ ಸ್ನಾನ ಮಾಡುವುದರಿಂದ ದೃಷ್ಟಿ ದೋಷ ಎಲ್ಲವೂ ಪರಿಹಾರ ಆಗುತ್ತವೆ. ಈ ಪರಿಹಾರವನ್ನು ಸಣ್ಣ ಮಕ್ಕಳಿಂದ ಹಿಡಿದು ಹಿರಿಯರು ಸಹ ಮಾಡಬಹುದು. ಮನೆಯಲ್ಲಿ ನಕರಾತ್ಮಕ ಶಕ್ತಿಗಳು ಪರಿಹಾರ ಆಗಬೇಕು ಎಂದರೆ ಒಂದು ಗಾಜಿನ ಪಾತ್ರೆಯನ್ನು ತೆಗೆದುಕೊಂಡು ಅದರಲ್ಲಿ ಒಂದು ಸ್ಪಟಿಕದ ತುಂಡನ್ನು ಹಾಕಬೇಕು
ನಂತರ ಅದನ್ನು ಒಂದು ಮೂಲೆಯಲ್ಲಿ ಇಡಬೇಕು.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ಈ ರೀತಿಯಾಗಿ ತಿಂಗಳಿಗೊಮ್ಮೆ ಒಂದು ಅಮಾವಾಸ್ಯೆಗೆ ಇಟ್ಟಿದ್ದರೆ ಇನ್ನೊಂದು ಅಮಾವಾಸ್ಯೆಗೆ ತೆಗೆದು ಯಾರು ಓಡಾಡದೆ ಇರುವ ಜಾಗದಲ್ಲಿ ಸ್ವಲ್ಪ ಮಣ್ಣನ್ನು ತೆಗೆದು ಭೂಮಿಯಲ್ಲಿ ಹೂತು ಹಾಕಬೇಕು. ಈ ರೀತಿಯಾಗಿ ನಿರಂತರವಾಗಿ ತಿಂಗಳಿಗೊಮ್ಮೆ ಮಾಡಿದರೆ ನಿಮ್ಮ ಮನೆಯಲ್ಲಿ ಇರುವಂತಹ ಕರಾತ್ಮಕ ಶಕ್ತಿಗಳು ಎಲ್ಲವೂ ಹೋಗುತ್ತವೆ. ಸ್ಪಟಿಕ ಕಲ್ಲನ್ನು ಮನೆಗೆ ಯಾವ ರೀತಿ ಕಟ್ಟಬೇಕು ಎಂದರೆ ಅರ್ಧ ಕೆಜಿ ಅಥವಾ 1 ಕೆಜಿ ಆಗುವಷ್ಟು ಸ್ಪಟಿಕ ತುಂಡನ್ನು ತೆಗೆದುಕೊಳ್ಳಬೇಕು ಮತ್ತು ಅದಕ್ಕೆ ಕುಂಕುಮ ಮತ್ತು ಅರಿಶಿಣವನ್ನು ಹಚ್ಚಬೇಕು

ನಂತರ ಹೂವನ್ನು ಅದರ ಮೇಲೆ ಇಟ್ಟು ಅಗರಬತ್ತಿ ಮತ್ತು ಕರ್ಪೂರದಿಂದ ಅದಕ್ಕೆ ಆರತಿಯನ್ನು ಮಾಡಬೇಕು. ನಂತರ ಅದನ್ನು I ಕೆಂಪು ಬಟ್ಟೆಯಲ್ಲಿ ಕಟ್ಟಿ ನೀವು ನಿಮ್ಮ ಮನೆಯ ಮುಖ್ಯದ್ವಾರದ ಒಳಗಡೆ ಕಟ್ಟಬೇಕು. ಮನೆಯಲ್ಲಿ ಮಕ್ಕಳು ವಿದ್ಯಾಭ್ಯಾಸದಲ್ಲಿ ಪ್ರಗತಿ ಹೊಂದುತ್ತಿಲ್ಲ ಮತ್ತು ವ್ಯಾಪಾರದಲ್ಲಿ ಲಾಭ ದೊರಕುತ್ತಿಲ್ಲ ಎನ್ನುವವರು ಈ ಪರಿಹಾರವನ್ನು ಮಾಡಿದರೆ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ವ್ಯಾಪಾರ ಮಾಡುವವರು ಅವರ ವ್ಯಾಪಾರ ಸ್ಥಳದ ಒಳಗಡೆ ಭಾಗದಲ್ಲಿ ಇದನ್ನು ಕಟ್ಟಬಹುದು. ಈ ರೀತಿಯಾಗಿ ಮಾಡುವುದರಿಂದ ಧನದ ಆಕರ್ಷಣೆ ಆಗುತ್ತದೆ.

ಅಂಗಡಿಯಲ್ಲಿ ನೆಲ ಒರೆಸುವಾಗ ಆ ನೀರಿನಲ್ಲಿ ಸ್ಪಟಿಕ ಕಲ್ಲಿನ ಪೌಡರ್ ಹಾಕಿ ಒರೆಸಬೇಕು. ಇದರಿಂದ ಅಂಗಡಿಯಲ್ಲಿರುವ ನಕರಾತ್ಮಕ ಶಕ್ತಿಗಳು ಹೊರಗೆ ಹೋಗಿ ಧನದ ಆಕರ್ಷಣೆ ಆಗುತ್ತದೆ. ಪ್ರತಿ ಅಮಾವಾಸ್ಯೆ, ಹುಣ್ಣಿಮೆ, ಶುಕ್ರವಾರ ಮತ್ತು ಮಂಗಳವಾರ ಮನೆಗೆ ಧೂಪ ಹಾಕಬೇಕು ಇದರಿಂದ ಮನೆಗೆ ದೃಷ್ಟಿ ದೋಷ ಇದ್ದರೆ ಪರಿಹಾರವಾಗುತ್ತದೆ ಮತ್ತು ಮನೆಯಲ್ಲಿ ಇರುವ ನಕರಾತ್ಮಕ ಶಕ್ತಿಗಳು ದೂರ ಹೋಗುತ್ತವೆ.

ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ಹಣಕಾಸಿನ ಸಮಸ್ಯೆ ವ್ಯಾಪಾರ ಅಭಿವೃದ್ಧಿ ದೃಷ್ಟಿ ದೋಷ 100% ಪರಿಹಾರ ಸಿಗುತ್ತೆ ಹೀಗೆ ಮಾಡಿ
Share. Facebook Twitter LinkedIn WhatsApp Email

Related Posts

ಶಿವಮೊಗ್ಗ: ಸಾಗರ ತಾಲ್ಲೂಕು ಪಂಚಾಯ್ತಿ ಇಓ ಗುರುಕೃಷ್ಣ ಶಣೈ ಎತ್ತಂಗಡಿ

16/09/2025 9:35 AM1 Min Read

ರಾಜ್ಯ ಸರ್ಕಾರದಿಂದ `ನೇಕಾರರಿಗೆ ಗುಡ್ ನ್ಯೂಸ್’ : ಈ ಯೋಜನೆಯಡಿ ವಾರ್ಷಿಕವಾಗಿ ಸಿಗಲಿದೆ 5000 ರೂ.!

16/09/2025 9:26 AM1 Min Read

BREAKING : ಇಂದು ಮಧ್ಯಾಹ್ನ1 ಗಂಟೆವರೆಗೆ ಮೈಸೂರು ಅರಮನೆಗೆ ಸಾರ್ವಜನಿಕರ ಪ್ರವೇಶ ನಿರ್ಬಂಧ

16/09/2025 8:52 AM2 Mins Read
Recent News

SHOCKING : ಆನ್ ಲೈನ್ ‘Free Fire’ ಗೇಮ್ ನಲ್ಲಿ 13 ಲಕ್ಷ ಕಳೆದುಕೊಂಡ 6ನೇ ತರಗತಿ ಬಾಲಕ ಆತ್ಮಹತ್ಯೆ.!

16/09/2025 9:49 AM

ಪಾಕ್ ಆಟಗಾರರಿಗೆ ಹಸ್ತಲಾಘವ ಮಾಡದ ಭಾರತ ತಂಡ: ಮೌನ ಮುರಿದ BCCI | Asia Cup 2025

16/09/2025 9:42 AM

ಸೋಷಿಯಲ್ ಮೀಡಿಯಾದಲ್ಲಿ ‘ಫಸ್ಟ್ ನೈಟ್’ ವಿಡಿಯೋ ಹರಿಬಿಟ್ಟ ನವ ದಂಪತಿಗಳು : ವಿಡಿಯೋ ವೈರಲ್ | WATCH VIDEO

16/09/2025 9:39 AM

ಶಿವಮೊಗ್ಗ: ಸಾಗರ ತಾಲ್ಲೂಕು ಪಂಚಾಯ್ತಿ ಇಓ ಗುರುಕೃಷ್ಣ ಶಣೈ ಎತ್ತಂಗಡಿ

16/09/2025 9:35 AM
State News
KARNATAKA

ಶಿವಮೊಗ್ಗ: ಸಾಗರ ತಾಲ್ಲೂಕು ಪಂಚಾಯ್ತಿ ಇಓ ಗುರುಕೃಷ್ಣ ಶಣೈ ಎತ್ತಂಗಡಿ

By kannadanewsnow0916/09/2025 9:35 AM KARNATAKA 1 Min Read

ಶಿವಮೊಗ್ಗ: ಜಿಲ್ಲೆಯ ಸಾಗರ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದಂತ ಗುರುಕೃಷ್ಣ ಶಣೈ ಅವರನ್ನು ಎತ್ತಂಗಡಿ ಮಾಡಿ ಜಿಲ್ಲಾ ಪಂಚಾಯತಿ ಮುಖ್ಯ…

ರಾಜ್ಯ ಸರ್ಕಾರದಿಂದ `ನೇಕಾರರಿಗೆ ಗುಡ್ ನ್ಯೂಸ್’ : ಈ ಯೋಜನೆಯಡಿ ವಾರ್ಷಿಕವಾಗಿ ಸಿಗಲಿದೆ 5000 ರೂ.!

16/09/2025 9:26 AM

BREAKING : ಇಂದು ಮಧ್ಯಾಹ್ನ1 ಗಂಟೆವರೆಗೆ ಮೈಸೂರು ಅರಮನೆಗೆ ಸಾರ್ವಜನಿಕರ ಪ್ರವೇಶ ನಿರ್ಬಂಧ

16/09/2025 8:52 AM

BREAKING : ಬೆಳ್ಳಂ ಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಬಿಗ್ ಶಾಕ್ : ಕೊಪ್ಪಳ ನಗರದ 5 ಕಡೆ ಲೋಕಾಯುಕ್ತ ದಾಳಿ |Lokayukta Raid

16/09/2025 8:20 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.