Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ಹಿಮಾಚಲ ಪ್ರದೇಶದಲ್ಲಿ ಭೂಕುಸಿತ: ನಾಲ್ವರು ಸಾವು, ಇಬ್ಬರು ನಾಪತ್ತೆ

28/08/2025 12:16 PM

ಅನನ್ಯ ಭಟ್ ನಾಪತ್ತೆ ದೂರು ಕೇಸ್ : ಸುಳ್ಳು ದೂರು, ಸುಳ್ಳು ಸಾಕ್ಷಿ ಸೃಷ್ಟಿ ಹಿನ್ನೆಲೆ : ‘SIT’ ಇಂದ ಸುಜಾತಾ ಭಟ್ ಬಂಧನ ಸಾಧ್ಯತೆ!

28/08/2025 12:15 PM

ಪಾಕಿಸ್ತಾನದ ಖೈಬರ್ ಪಖ್ತುನ್ಖ್ವಾದಲ್ಲಿ 5.3 ತೀವ್ರತೆಯ ಭೂಕಂಪ | Earthquake

28/08/2025 12:12 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ನೀವು ಈ ದಿನಾಂಕದಲ್ಲಿ ‘ಮದುವೆ’ಯಾದರೆ ಕಷ್ಟ ತಪ್ಪಿದ್ದಲ್ಲ: ಯಾವ ದಿನಾಂಕ ಅಂತ ಈ ಸುದ್ದಿ ಓದಿ
KARNATAKA

ನೀವು ಈ ದಿನಾಂಕದಲ್ಲಿ ‘ಮದುವೆ’ಯಾದರೆ ಕಷ್ಟ ತಪ್ಪಿದ್ದಲ್ಲ: ಯಾವ ದಿನಾಂಕ ಅಂತ ಈ ಸುದ್ದಿ ಓದಿ

By kannadanewsnow0905/05/2024 7:30 PM

ಪ್ರತಿಯೊಬ್ಬರ ಜೀವನದಲ್ಲಿಯೂ ಕೂಡ ಮದುವೆ ಎನ್ನುವುದು ಬಹಳ ಮಹತ್ತರವಾದಂತಹ ಘಟ್ಟ ಅಥವಾ ಸಮಯ ಎಂದೇ ಹೇಳಬಹುದು. ಕೆಲವೊಂದಷ್ಟು ಜನ ಇದನ್ನು ಎರಡನೇ ಜನ್ಮ ಎಂದು ಸಹ ಹೇಳುತ್ತಾರೆ. ನೀವು ಹುಟ್ಟಿದಂತಹ ದಿನಾಂಕ ನಿಮಗೆ ಎಷ್ಟು ಶುಭಫಲಗಳನ್ನು ಕೊಡುತ್ತದೆಯೋ ಅದೇ ರೀತಿಯಾಗಿ ನೀವು ಮದುವೆಯಾದಂತಹ ದಿನಾಂಕವು ಕೂಡ ನಿಮಗೆ ಅಷ್ಟೇ ಶುಭಫಲಗಳನ್ನು ತಂದುಕೊಡುತ್ತದೆ ಎಂದು ಸಂಖ್ಯಾಶಾಸ್ತ್ರ ತಿಳಿಸುತ್ತದೆ.

ಹಾಗಾಗಿ ಮದುವೆಯ ದಿನಾಂಕ ವನ್ನು ಬಹಳ ಗಮನದಲ್ಲಿಟ್ಟುಕೊಂಡು ಯಾವ ದಿನಾಂಕದಂದು ಮದುವೆಯಾದರೆ ಅದು ನಮಗೆ ಶುಭಫಲವಾಗಿ ಪರಿವರ್ತನೆಯಾಗು ತ್ತದೆ ಹಾಗೂ ಯಾವ ದಿನಾಂಕದಂದು ಮದುವೆಯಾದರೆ ನಮಗೆ ಕಷ್ಟಗಳು ತಪ್ಪಿದ್ದಲ್ಲ ಎನ್ನುವಂತಹ ಮಾಹಿತಿಗಳನ್ನು ತಿಳಿದುಕೊಂಡಿರು ವುದು ಬಹಳ ಮುಖ್ಯವಾಗಿರುತ್ತದೆ.

ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಪೀಠ
ನಂ 1ಕೇರಳ ಕೊಳ್ಳೇಗಾಲದ ಮಹಾ ಮಾಂತ್ರಿಕ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ನಕ್ಷತ್ರಿ ತಂತ್ರಿ
ನಂ:- 9686268564.
ನಂ 1ವಶೀಕರಣ ಸ್ಪೆಷಲಿಸ್ಟ್ ಒಂದು ಕರೆಯಲ್ಲಿ ಪರಿಹಾರ ತಿಳಿಸುತ್ತಾರೆ ತಾವು ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿಯು ಪರಿಹಾರ ಸಿಗದೇ ಮನನೊಂದಿದ್ದರೆ ಪರಿಹಾರ ನಿಮ್ಮ ಸಮಸ್ಯೆಗಳಾದ ಅತ್ತೆ-ಸೊಸೆ ಕಿರಿಕಿರಿ, ಪ್ರೀತಿಯಲ್ಲಿ ನಂಬಿ ಮೋಸ, ಇಷ್ಟ ಪಟ್ಟವರು ನಿಮ್ಮಂತೆ ಆಗಲು, ಗಂಡ ಹೆಂಡತಿ ಕಿರಿಕಿರಿ, ಮದುವೆಯಲ್ಲಿ ಅಡೆತಡೆ, ಸಂತಾನ ಸಮಸ್ಯೆ, ಮಕ್ಕಳು ಹೇಳಿದ ಮಾತು ಕೇಳದಿದ್ದರೆ, ವಿದ್ಯಾಭ್ಯಾಸದಲ್ಲಿ ಕಿರಿಕಿರಿ, ಆರೋಗ್ಯ ಸಮಸ್ಯೆ, ಆಸ್ತಿಯಲ್ಲಿ ಕಿರಿಕಿರಿ, ಮಾಟ ಮಂತ್ರ, ಶತ್ರು ನಾಶ, ಶತ್ರು ವಶೀಕರಣ,ಭಾನಮತಿ ಕೃತಿಮ ವಶೀಕರಣ ಇನ್ನೂ ನಿಮ್ಮ ಜೀವನದ ಗುಪ್ತ ಘೋರ ನಿಗೂಢ ಸಮಸ್ಯೆಗಳಿಗೆ ಚೌಡಮ್ಮ ಪೂಜಾ ಪದ್ಧತಿಯಿಂದ ಹಾಗೂ ಕೇರಳ ಕುಟ್ಟಿಚಾತನ್ ಪದ್ಧತಿಯಿಂದ ಶಾಶ್ವತ ಪರಿಹಾರ ಶತಸಿದ್ಧ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ನಕ್ಷತ್ರಿ ತಂತ್ರಿ ನಂ:- 9686268564

ಕೆಲವೊಂದಷ್ಟು ಜನ ಮದುವೆಯ ದಿನಾಂಕವನ್ನು ಅವರಿಗೆ ಅನುಕೂಲ ವಾಗುವಂತೆ ಇಟ್ಟುಕೊಳ್ಳುತ್ತಾರೆ ಆದರೆ ಯಾವುದೇ ಕಾರಣಕ್ಕೂ ತಾವೇ ಇಂತಹ ಒಂದು ದೊಡ್ಡ ನಿರ್ಧಾರವನ್ನು ಮಾಡಬಾರದು. ಬದಲಿಗೆ ಸಂಖ್ಯಾಶಾಸ್ತ್ರದ ಅನುಗುಣವಾಗಿ ಹಾಗೂ ಕೆಲವೊಂದಷ್ಟು ಜನ ಯಾವುದೇ ಒಂದು ಶುಭ ಸಮಾರಂಭವನ್ನು ಮಾಡುವುದಕ್ಕೂ ಮುನ್ನ ಯಾವ ದಿನಾಂಕ, ಯಾವ ಸಮಯ, ಯಾವ ಘಳಿಗೆ ಮಾಡಬೇಕು ಎಲ್ಲವನ್ನು ಸಹ ಶಾಸ್ತ್ರ ಕೇಳುವುದರ ಮೂಲಕ ದಿನಾಂಕವನ್ನು ಗುರುತಿಸಿ ಕೊಂಡು ಬಂದು ಆ ಒಂದು ದಿನ ಮನೆಯಲ್ಲಿ ಶುಭ ಕಾರ್ಯಕ್ರಮಗಳನ್ನು ಮಾಡುತ್ತಿರುತ್ತಾರೆ.

ಕೆಲವೊಂದಷ್ಟು ಜನ ತಮಗೆ ಅನುಕೂಲ ವಾಗುವಂತೆ ರಾಜಾ ದಿನಗಳು ತಮಗೆ ರಜೆ ಇರುವಂತಹ ದಿನಾಂಕ ದಂದು ಮನೆಯಲ್ಲಿ ಶುಭ ಸಮಾರಂಭ ಮಾಡುತ್ತಿರುತ್ತಾರೆ. ಆದರೆ ಯಾವುದೇ ಕಾರಣಕ್ಕೂ ಈ ರೀತಿಯಾಗಿ ಮಾಡಬಾರದು. ಪ್ರತಿಯೊಂದಕ್ಕೂ ಕೂಡ ಉತ್ತಮವಾದಂತಹ ದಿನಾಂಕ ಸಮಯ ಘಳಿಗೆ ಎನ್ನುವುದು ಇರುತ್ತದೆ. ಆ ಒಂದು ಸಂದರ್ಭದಲ್ಲಿ ನಾವು ಆ ಒಂದು ಕಾರ್ಯ ಮಾಡಿದಾಗ ಮಾತ್ರ ನಾವು ಅದರಿಂದ ಅಭಿವೃದ್ಧಿ ಯಶಸ್ಸನ್ನು ಪಡೆಯಬಹುದು.

ಇಲ್ಲದೆ ಇದ್ದರೆ ಆ ಒಂದು ಸಂದರ್ಭದಲ್ಲಿ ಏನೆಲ್ಲಾ ಗ್ರಹಗಳ ಪರಿಸ್ಥಿತಿ ಸರಿಯಾಗಿ ಇರುವುದಿಲ್ಲವೋ ಅವುಗಳ ನಕಾರಾತ್ಮಕ ಶಕ್ತಿ ನಮ್ಮ ಮೇಲೆ ಪರಿಣಾಮ ಬೀರುವುದರ ಮೂಲಕ ನಾವು ದೋಷಕ್ಕೆ ಗುರಿಯಾಗ ಬೇಕಾಗುತ್ತದೆ. ಹಾಗಾದರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಯಾವ ದಿನಾಂಕದಂದು ಮದುವೆಯಾಗಬಾರದು ಎಂದು ತಿಳಿಯೋಣ.

* 5, 14, 23 ಇಂತಹ ಒಂದು ಸಂಖ್ಯೆಯಲ್ಲಿ ಬರುವಂತಹ ದಿನಾಂಕ ಗಳಲ್ಲಿ ನೀವು ಯಾವುದೇ ಕಾರಣಕ್ಕೂ ಕೂಡ ಮದುವೆಯಾಗಬೇಡಿ. ಈ ಐದು ಎನ್ನುವಂತಹ ಸಂಖ್ಯೆ ಯಾವುದಾದರು ಒಳ್ಳೆಯ ಬಿಸಿನೆಸ್ ಮಾಡುವುದಕ್ಕೆ ಹೆಚ್ಚಿನ ಅಭಿವೃದ್ಧಿಯನ್ನು ತಂದು ಕೊಡುತ್ತದೆ ಆದರೆ ಮದುವೆ ಶುಭ ಸಮಾರಂಭಕ್ಕೆ ಇದು ಅಷ್ಟು ಸೂಕ್ತವಲ್ಲ.

5, 14, 23 ಇದನ್ನು ನಪುಂಸಕ ಗ್ರಹ ಎಂದು ಕರೆಯುತ್ತಾರೆ. ಇದರಲ್ಲಿ ಯಾವುದೇ ರೀತಿಯ ಅಟ್ರಾಕ್ಷನ್ ಎನ್ನುವುದು ಇರುವುದಿಲ್ಲ ಹಾಗಾಗಿ ಇದು ಅಷ್ಟು ಒಳ್ಳೆಯ ದಿನಾಂಕವಲ್ಲ. ಜನರಿಗೆ ನಿಮ್ಮ ಒಂದು ಜೋಡಿ ಎಷ್ಟೇ ಅದ್ಭುತವಾಗಿ ಕಂಡರೂ ನಿಮ್ಮ ನಡುವಿನ ಬಾಂಧವ್ಯ ಅಷ್ಟು ಉತ್ತಮವಾಗಿ ಇರುವುದಿಲ್ಲ.

* ಅದೇ ರೀತಿಯಾಗಿ A ಹಾಗೂ B ಅಕ್ಷರದಿಂದ ಪ್ರಾರಂಭವಾಗುವಂತಹ ವ್ಯಕ್ತಿಗಳು ಕೂಡ ಮದುವೆಯಾಗಬಾರದು. A ಅಂದರೆ 1 B ಅಂದರೆ 8. * ಅದೇ ರೀತಿಯಾಗಿ C ಇಂದ ಬರುವಂತಹ ಹೆಸರು ಹಾಗೆಯೇ V ಇಂದ ಬರುವಂತಹ ಹೆಸರಿನ ವ್ಯಕ್ತಿಗಳು ಯಾವುದೇ ಕಾರಣಕ್ಕೂ ಮದುವೆ ಯಾಗಬಾರದು ಇವೆರಡು ಕೂಡ ವಿರುದ್ಧವಾದಂತಹ ಸಂಖ್ಯೆಯಾಗಿ ರುವುದರಿಂದ ನಿಮ್ಮಿಬ್ಬರ ನಡುವೆಯೂ ಕೂಡ ಯಾವುದೇ ರೀತಿಯ ಉತ್ತಮ ಬಾಂಧವ್ಯ ಇರುವುದಿಲ್ಲ.

ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಪೀಠ
ನಂ 1ಕೇರಳ ಕೊಳ್ಳೇಗಾಲದ ಮಹಾ ಮಾಂತ್ರಿಕ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ನಕ್ಷತ್ರಿ ತಂತ್ರಿ
ನಂ:- 9686268564.
ನಂ 1ವಶೀಕರಣ ಸ್ಪೆಷಲಿಸ್ಟ್ ಒಂದು ಕರೆಯಲ್ಲಿ ಪರಿಹಾರ ತಿಳಿಸುತ್ತಾರೆ ತಾವು ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿಯು ಪರಿಹಾರ ಸಿಗದೇ ಮನನೊಂದಿದ್ದರೆ ಪರಿಹಾರ ನಿಮ್ಮ ಸಮಸ್ಯೆಗಳಾದ ಅತ್ತೆ-ಸೊಸೆ ಕಿರಿಕಿರಿ, ಪ್ರೀತಿಯಲ್ಲಿ ನಂಬಿ ಮೋಸ, ಇಷ್ಟ ಪಟ್ಟವರು ನಿಮ್ಮಂತೆ ಆಗಲು, ಗಂಡ ಹೆಂಡತಿ ಕಿರಿಕಿರಿ, ಮದುವೆಯಲ್ಲಿ ಅಡೆತಡೆ, ಸಂತಾನ ಸಮಸ್ಯೆ, ಮಕ್ಕಳು ಹೇಳಿದ ಮಾತು ಕೇಳದಿದ್ದರೆ, ವಿದ್ಯಾಭ್ಯಾಸದಲ್ಲಿ ಕಿರಿಕಿರಿ, ಆರೋಗ್ಯ ಸಮಸ್ಯೆ, ಆಸ್ತಿಯಲ್ಲಿ ಕಿರಿಕಿರಿ, ಮಾಟ ಮಂತ್ರ, ಶತ್ರು ನಾಶ, ಶತ್ರು ವಶೀಕರಣ,ಭಾನಮತಿ ಕೃತಿಮ ವಶೀಕರಣ ಇನ್ನೂ ನಿಮ್ಮ ಜೀವನದ ಗುಪ್ತ ಘೋರ ನಿಗೂಢ ಸಮಸ್ಯೆಗಳಿಗೆ ಚೌಡಮ್ಮ ಪೂಜಾ ಪದ್ಧತಿಯಿಂದ ಹಾಗೂ ಕೇರಳ ಕುಟ್ಟಿಚಾತನ್ ಪದ್ಧತಿಯಿಂದ ಶಾಶ್ವತ ಪರಿಹಾರ ಶತಸಿದ್ಧ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ನಕ್ಷತ್ರಿ ತಂತ್ರಿ ನಂ:- 9686268564

* ಅದೇ ರೀತಿಯಾಗಿ D ಮತ್ತು B ಅಕ್ಷರದಿಂದ ಪ್ರಾರಂಭವಾಗುವಂತಹ ವ್ಯಕ್ತಿಗಳು ಕೂಡ ಮದುವೆಯಾಗಬಾರದು.
* ಹಾಗೂ E ಎನ್ನುವಂತಹ ಅಕ್ಷರದಿಂದ ಪ್ರಾರಂಭವಾಗುವಂತಹ ವ್ಯಕ್ತಿಗಳು ಯಾರ ಜೊತೆಯಾದರೂ ಮದುವೆಯಾಗಬಹುದು.
* V ಹಾಗೂ C ಅಕ್ಷರದಿಂದ ಪ್ರಾರಂಭವಾಗುವಂತಹ ವ್ಯಕ್ತಿಗಳು ಕೂಡ ಮದುವೆಯಾಗಬಾರದು.

Share. Facebook Twitter LinkedIn WhatsApp Email

Related Posts

ಅನನ್ಯ ಭಟ್ ನಾಪತ್ತೆ ದೂರು ಕೇಸ್ : ಸುಳ್ಳು ದೂರು, ಸುಳ್ಳು ಸಾಕ್ಷಿ ಸೃಷ್ಟಿ ಹಿನ್ನೆಲೆ : ‘SIT’ ಇಂದ ಸುಜಾತಾ ಭಟ್ ಬಂಧನ ಸಾಧ್ಯತೆ!

28/08/2025 12:15 PM1 Min Read

ರಾಜ್ಯದ SC ಸಮುದಾಯದ ಯುವಕ-ಯುವತಿಯರಿಗೆ ಗುಡ್ ನ್ಯೂಸ್: 2 ಲಕ್ಷ ಸಹಾಯಧನಕ್ಕೆ ಅರ್ಜಿ ಆಹ್ವಾನ

28/08/2025 12:01 PM1 Min Read

BREAKING : ಅದ್ದೂರಿಯಾಗಿ ನೆರವೇರಿದ ಖ್ಯಾತ ನಿರೂಪಕಿ ಅನುಶ್ರೀ ಮದುವೆ : ಖುಷಿಯಿಂದ ಪತ್ನಿ ಹಣೆಗೆ ಮುತ್ತಿಟ್ಟ ರೋಷನ್

28/08/2025 11:52 AM1 Min Read
Recent News

BREAKING: ಹಿಮಾಚಲ ಪ್ರದೇಶದಲ್ಲಿ ಭೂಕುಸಿತ: ನಾಲ್ವರು ಸಾವು, ಇಬ್ಬರು ನಾಪತ್ತೆ

28/08/2025 12:16 PM

ಅನನ್ಯ ಭಟ್ ನಾಪತ್ತೆ ದೂರು ಕೇಸ್ : ಸುಳ್ಳು ದೂರು, ಸುಳ್ಳು ಸಾಕ್ಷಿ ಸೃಷ್ಟಿ ಹಿನ್ನೆಲೆ : ‘SIT’ ಇಂದ ಸುಜಾತಾ ಭಟ್ ಬಂಧನ ಸಾಧ್ಯತೆ!

28/08/2025 12:15 PM

ಪಾಕಿಸ್ತಾನದ ಖೈಬರ್ ಪಖ್ತುನ್ಖ್ವಾದಲ್ಲಿ 5.3 ತೀವ್ರತೆಯ ಭೂಕಂಪ | Earthquake

28/08/2025 12:12 PM

SHOCKING : ಕೋತಿ ಓಡಿಸಲು ಹೋದ ವ್ಯಕ್ತಿಗೆ `ಕರೆಂಟ್ ಶಾಕ್’ : ಆಘಾತಕಾರಿ ವಿಡಿಯೋ ವೈರಲ್ | WATCH VIDEO

28/08/2025 12:10 PM
State News
KARNATAKA

ಅನನ್ಯ ಭಟ್ ನಾಪತ್ತೆ ದೂರು ಕೇಸ್ : ಸುಳ್ಳು ದೂರು, ಸುಳ್ಳು ಸಾಕ್ಷಿ ಸೃಷ್ಟಿ ಹಿನ್ನೆಲೆ : ‘SIT’ ಇಂದ ಸುಜಾತಾ ಭಟ್ ಬಂಧನ ಸಾಧ್ಯತೆ!

By kannadanewsnow0528/08/2025 12:15 PM KARNATAKA 1 Min Read

ದಕ್ಷಿಣಕನ್ನಡ : ಅನನ್ಯ ಭಟ್ ಧರ್ಮಸ್ಥಳಕ್ಕೆ ತೆರಳಿದ್ದಾಗ ನಾಪತ್ತೆ ದೂರು ವಿಚಾರವಾಗಿ ಇದೀಗ ದೂರುದಾರೆ ಸುಜಾತಾ ಭಟ್ ಅವರನ್ನು SIT…

ರಾಜ್ಯದ SC ಸಮುದಾಯದ ಯುವಕ-ಯುವತಿಯರಿಗೆ ಗುಡ್ ನ್ಯೂಸ್: 2 ಲಕ್ಷ ಸಹಾಯಧನಕ್ಕೆ ಅರ್ಜಿ ಆಹ್ವಾನ

28/08/2025 12:01 PM

BREAKING : ಅದ್ದೂರಿಯಾಗಿ ನೆರವೇರಿದ ಖ್ಯಾತ ನಿರೂಪಕಿ ಅನುಶ್ರೀ ಮದುವೆ : ಖುಷಿಯಿಂದ ಪತ್ನಿ ಹಣೆಗೆ ಮುತ್ತಿಟ್ಟ ರೋಷನ್

28/08/2025 11:52 AM

ಕರ್ನಾಟಕದಲ್ಲಿ ದ್ವಿಭಾಷಾ ನೀತಿ: ಕೆಲಸ ಕಳೆದುಕೊಳ್ಳುವ ಆತಂಕದಲ್ಲಿ 25,000 ಹಿಂದಿ ಶಿಕ್ಷಕರು | Hindi Teacher

28/08/2025 11:47 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.