Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಭಾರೀ ಕಾಲ್ತುಳಿತ : ನಾಲ್ವರು `RCB’ ಅಭಿಮಾನಿಗಳು ಸಾವು.! WATCH VIDEO

04/06/2025 5:21 PM

BREAKING : ಬೆಂಗಳೂರಿನ `M.ಚಿನ್ನಸ್ವಾಮಿ ಸ್ಟೇಡಿಯಂ’ ಬಳಿ ಕಾಲ್ತುಳಿತ :  ಸಾವಿನ ಸಂಖ್ಯೆ 4ಕ್ಕೆ ಏರಿಕೆ, ಹಲವರ ಸ್ಥಿತಿ ಚಿಂತಾಜನಕ.!

04/06/2025 5:15 PM

BREAKING : ವಿಧಾನಸೌಧದ ಮುಂಭಾಗ`RCB’ ಆಟಗಾರರಿಗೆ ಸನ್ಮಾನಿಸಿದ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್.!

04/06/2025 5:11 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಪ್ರಪ್ರಥಮ ಬಾರಿಗೆ ದೈತ್ಯ ಕಂಪನಿಗಳನ್ನೇ ಹಿಂದಿಕ್ಕಿದ ಈ ಸಿಂಗಲ್ ಮಾಲ್ಟ್ ವಿಸ್ಕಿ : ಮಾರಾಟದಲ್ಲೂ ದಾಖಲೆ…
LIFE STYLE

ಪ್ರಪ್ರಥಮ ಬಾರಿಗೆ ದೈತ್ಯ ಕಂಪನಿಗಳನ್ನೇ ಹಿಂದಿಕ್ಕಿದ ಈ ಸಿಂಗಲ್ ಮಾಲ್ಟ್ ವಿಸ್ಕಿ : ಮಾರಾಟದಲ್ಲೂ ದಾಖಲೆ…

By KNN IT Team08/01/2024 2:54 PM

ಸುಮಾರು ಎರಡು ತಿಂಗಳ ಹಿಂದೆ, ಭಾರತದಲ್ಲಿ ತಯಾರಿಸಿದ ಇಂದ್ರಿ ಸಿಂಗಲ್ ಮಾಲ್ಟ್ ವಿಸ್ಕಿಗೆ 2023ರ ವರ್ಷದ ವಿಸ್ಕಿ ಪ್ರಶಸ್ತಿಯನ್ನು ನೀಡಿದಾಗ ಸಿಂಗಲ್ ಮಾಲ್ಟ್ ಎಂಬ ಪದವು ಮತ್ತೊಮ್ಮೆ ಬೆಳಕಿಗೆ ಬಂದಿತು. ಆ ಸಮಯದಲ್ಲಿ ಜನರು ಸಿಂಗಲ್ ಮಾಲ್ಟ್‌ನ ಪ್ರಯೋಜನವೇನು ಎಂದು ತಿಳಿದುಕೊಳ್ಳುವ ಕುತೂಹಲ ಹೊಂದಿದ್ದರು. ಸಾಮಾನ್ಯವಾಗಿ ವಿಸ್ಕಿ ಎಂಬ ಪದ ಕೇಳಿದರೇನೇ ಜನರ ಕಣ್ಣುಗಳು ಹೊಳೆಯುತ್ತವೆ. ಎಲ್ಲರಿಗೂ ತಿಳಿದಿರುವಂತೆ ವಿಸ್ಕಿಯಲ್ಲಿ ಬ್ಲೆಂಡೆಡ್, ಸಿಂಗಲ್ ಮಾಲ್ಟ್ ಮತ್ತು ಬೌರ್ಬನ್ ವಿಸ್ಕಿ ಎಂದು ಹಲವು ವಿಧಗಳಿವೆ. ಆದರೆ ಸಿಂಗಲ್ ಮಾಲ್ಟ್ ವಿಸ್ಕಿ ಮಾತ್ರ ಅದರ ವಿಶಿಷ್ಟ ರುಚಿ ಮತ್ತು ಸುವಾಸನೆಗೆ ಹೆಸರುವಾಸಿಯಾಗಿದ್ದು, ವಿಶೇಷ ರೀತಿಯ ವಿಸ್ಕಿಯಾಗಿ ಫೇಮಸ್​​​ ಆಗಿದೆ.

ಇದೀಗ ಗ್ಲೆನ್‌ಲಿವೆಟ್, ಮಕಲನ್, ಲಗಾವುಲಿನ್ ಮತ್ತು ತಾಲಿಸ್ಕರ್​​​​ನಂತಹ ವಿಸ್ಕಿಯನ್ನೇ ಹಿಂದಿಕ್ಕಿ ಸ್ವದೇಶಿ ಸಿಂಗಲ್ ಮಾಲ್ಟ್ ಜನಪ್ರಿಯತೆ ಪಡೆಯುತ್ತಿದೆ. ಹೌದು, ಇದು ಸಿಂಗಲ್ ಮಾಲ್ಟ್ ವಿಸ್ಕಿಯ ಸಮಯ ಎಂದರೆ ತಪ್ಪಾಗಲಾರದು. ಏಕೆಂದರೆ ಇದರ ಮಾರಾಟವು ಮೊದಲ ಬಾರಿಗೆ ಜಾಗತಿಕ ದೈತ್ಯರು ಉತ್ಪಾದಿಸಿದ ವಿಸ್ಕಿಯ ಮಾರಾಟವನ್ನೇ ಹಿಂದಿಕ್ಕಿದೆ. ಭಾರತೀಯ ಆಲ್ಕೊಹಾಲ್ಯುಕ್ತ ಪಾನೀಯ ಕಂಪನಿಗಳ ಒಕ್ಕೂಟ (CIABC)ದ ಅಂಕಿಅಂಶ ಕೂಡ ಇದನ್ನೇ ಹೇಳಿದೆ. ಕಳೆದ ವರ್ಷ ಭಾರತದಲ್ಲಿ ಸುಮಾರು 6,75,000 ಕೇಸ್‌ಗಳ (ತಲಾ ಒಂಬತ್ತು ಲೀಟರ್‌ಗಳ) ಸಿಂಗಲ್ ಮಾಲ್ಟ್ ಮಾರಾಟದಲ್ಲಿ, ಸುಮಾರು 3,45,000 ಕೇಸ್‌ಗಳನ್ನು ಭಾರತೀಯ ಮೂಲದ ತಯಾರಕರು ಚಿಲ್ಲರೆಯಾಗಿ ಮಾರಾಟ ಮಾಡಿದ್ದಾರೆ, ಉಳಿದವನ್ನು 3,30,000 ಸ್ಕಾಟಿಷ್ ಮತ್ತು ಇತರರು ಮಾರಾಟ ಮಾಡಿದ್ದಾರೆ. ಅಂದಾಜಿನ ಪ್ರಕಾರ, 2023 ರಲ್ಲಿ ಸ್ಥಳೀಯ ಬ್ರಾಂಡ್​​ ಸುಮಾರು 23% ರಷ್ಟು ಬೆಳೆದವು, ಆದರೆ ಅಮದು ಮಾಡಿಕೊಂಡವುಗಳು 11% ಬೆಳೆದವು. ಇದು ಕೂಡ ಒಂದು ಮೈಲಿಗಲ್ಲು,” ಎಂದು CIABC ಯ ಮಹಾನಿರ್ದೇಶಕ ವಿನೋದ್ ಗಿರಿ ಹೇಳಿದ್ದಾರೆ.ಕೇವಲ ಒಂದೂವರೆ ದಶಕದ ಹಿಂದೆ ಸಿಂಗಲ್ ಮಾಲ್ಟ್ ವಿಸ್ಕಿ ಕುರಿತು ಅಪಹಾಸ್ಯ ಮಾಡಲಾಗುತ್ತಿತ್ತು. ಆದರೆ ಈಗ ಭಾರತೀಯ ವಿಸ್ಕಿ ತಯಾರಕರು ಗುಣಮಟ್ಟ ಮತ್ತು ಪರಿಷ್ಕರಣೆಯ ವಿಷಯದಲ್ಲಿ ಬಹಳ ದೂರ ಸಾಗಿದ್ದಾರೆ ಎಂದು ಅಮೃತ್ ಡಿಸ್ಟಿಲರೀಸ್ ನ ಜಾಯಿಂಟ್​​​ ಎಂಡಿ ತ್ರಿವಿಕ್ರಮ್ ನಿಕಮ್ ಸಂಶರ್ನವೊಂದರಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆಯಾಗಿದೆ.

Share. Facebook Twitter LinkedIn WhatsApp Email

Related Posts

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ‘ವೀಳ್ಯದಲೆ’ ತಿಂದ್ರೆ ಏನಾಗುತ್ತೆ ಗೊತ್ತಾ.?

03/06/2025 9:57 PM1 Min Read

ಪದೇ ಪದೇ ‘ಮೂತ್ರ’ ಬರ್ತಿದೆ ಅಂತಾ ಟೆನ್ಷನ್ ಆಗ್ತಿದ್ಯಾ.? ಚಿಂತೆ ಬೇಡಿ ಇಷ್ಟು ಬಾರಿ ಕಾಮನ್!

03/06/2025 9:42 PM2 Mins Read

ಶೇ.70ರಷ್ಟು ಭಾರತೀಯರು ಫೈಬರ್‌ ಕೊರತೆಯಿಂದ ಬಳಲುತ್ತಿದ್ದಾರೆ: ವರದಿಯಲ್ಲಿ ಬಹಿರಂಗ

03/06/2025 3:55 PM1 Min Read
Recent News

BREAKING : ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಭಾರೀ ಕಾಲ್ತುಳಿತ : ನಾಲ್ವರು `RCB’ ಅಭಿಮಾನಿಗಳು ಸಾವು.! WATCH VIDEO

04/06/2025 5:21 PM

BREAKING : ಬೆಂಗಳೂರಿನ `M.ಚಿನ್ನಸ್ವಾಮಿ ಸ್ಟೇಡಿಯಂ’ ಬಳಿ ಕಾಲ್ತುಳಿತ :  ಸಾವಿನ ಸಂಖ್ಯೆ 4ಕ್ಕೆ ಏರಿಕೆ, ಹಲವರ ಸ್ಥಿತಿ ಚಿಂತಾಜನಕ.!

04/06/2025 5:15 PM

BREAKING : ವಿಧಾನಸೌಧದ ಮುಂಭಾಗ`RCB’ ಆಟಗಾರರಿಗೆ ಸನ್ಮಾನಿಸಿದ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್.!

04/06/2025 5:11 PM

Good News : ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ; ಸರ್ಕಾರದ ಯೋಜನೆಯಡಿ ಈಗ ಅತಿ ಕಮ್ಮಿ ಬಡ್ಡಿದರದಲ್ಲಿ ಸಾಲ ಲಭ್ಯ

04/06/2025 5:08 PM
State News
KARNATAKA

BREAKING : ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಭಾರೀ ಕಾಲ್ತುಳಿತ : ನಾಲ್ವರು `RCB’ ಅಭಿಮಾನಿಗಳು ಸಾವು.! WATCH VIDEO

By kannadanewsnow5704/06/2025 5:21 PM KARNATAKA 1 Min Read

ಬೆಂಗಳೂರು : 18ನೇ ಆವೃತ್ತಿಯ ಐಪಿಎಲ್ ಫೈನಲ್ ಗೆದ್ದು ಚಾಂಪಿಯನ್ ಆಗಿರುವ ಸಂಭ್ರಮದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರು…

BREAKING : ಬೆಂಗಳೂರಿನ `M.ಚಿನ್ನಸ್ವಾಮಿ ಸ್ಟೇಡಿಯಂ’ ಬಳಿ ಕಾಲ್ತುಳಿತ :  ಸಾವಿನ ಸಂಖ್ಯೆ 4ಕ್ಕೆ ಏರಿಕೆ, ಹಲವರ ಸ್ಥಿತಿ ಚಿಂತಾಜನಕ.!

04/06/2025 5:15 PM

BREAKING : ವಿಧಾನಸೌಧದ ಮುಂಭಾಗ`RCB’ ಆಟಗಾರರಿಗೆ ಸನ್ಮಾನಿಸಿದ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್.!

04/06/2025 5:11 PM

BREAKING : ವಿಧಾನಸೌಧದ ಮುಂದೆ ನಾಡಗೀತೆಗೆ ಗೌರವ ಸಲ್ಲಿಸಿದ `RCB’ ಆಟಗಾರರು.!

04/06/2025 5:08 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.