ರಾಮನಗರ: ಮಗು ಮೂಲ ನಕ್ಷತ್ರದಲ್ಲಿ ಹುಟ್ಟಿದಕ್ಕೆ ಪತ್ನಿಯನ್ನು ಗಂಡ ಬಿಟ್ಟು ಹೋಗಿರುವ ಘಟನೆ ರಾಮನಗರದ ಚೆನ್ನಪಟ್ಟದಣದಲ್ಲಿ ನಡೆದಿದೆ. ಕಳೆದ ಮೂರು ವರ್ಶದಿಂದ ಹಿಂದೆ ನವೀನ್ ಶೃತಿ ಎನ್ನುವವರ ಮದುವೆಯಾಗಿದ್ದು, ಈ ದಂಪತಿಗೆ ಎರಡು ವರ್ಶದಲ್ಲಿ ಮಗು ಕೂಡ ಆಗಿತ್ತು. ಇದೇ ವೇಳೆ ನವೀನ್ ಮಗು ಮೂಲ ನಕ್ಷತ್ರದಲ್ಲಿ ಹುಟ್ಟಿದಕ್ಕೆ ಮುಗವಿಗೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.
ಇದಲ್ಲದೇ ವರದಕ್ಷಿಣೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.ಮಗುವನ್ನು ಸುಟ್ಟು ಹಾಕುವುದಕ್ಕೆ ನವೀನ್ ಮುಂದಾಗಿದ್ದ ಎನ್ನಲಾಗಿದೆ. ಈ ನಡುವೆ ಗಂಡ ಕಾಟ ತಾಳಲಾರದೇ ಶೃತಿ ಹಾಗೂ ಆಕೆಯ ಕಡೆಯವರು ಮಹಿಳಾ ಪೋಲಿಸ್ ಠಾಣೆಗೆ ದೂರು ನೀಡಿದ್ದು, ಸದ್ಯ ತಲೆ ಮರೆಸಿಕೊಂಡಿರುವ ನವೀನ್ಗಾಗಿ ಪೋಲಿಸರು ಹುಡುಕಾಟ ನಡೆಸುತ್ತಿದ್ದಾರೆ.