ಬೆಂಗಳೂರು: ಕಾಂಗ್ರೆಸ್ ನ ಭಾರತ್ ಜೋಡೋ ಯಾತ್ರೆ ವಿಚಾರವಾಗಿ ಹೆಚ್.ಡಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಪಾದಯಾತ್ರೆ ಮೂಲಕ ಕಾಂಗ್ರೆಸ್ ಏನು ಸಂದೇಶ ಕೊಡ್ತಿದೆ. ಹೀಗಾಗಿ ಕಾಂಗ್ರೆಸ್ ನಾಯಕತ ಪ್ರಶ್ನೆ ಮಾಡಿದ್ದಾರೆ.
BIGG NEWS: ನ್ಯಾಷನಲ್ ಹೆರಾಲ್ಡ್ ಪ್ರಕರಣ; ನಾಳೆ ವಿಚಾರಣೆಗೆ ಹಾಜರಾಗುವಂತೆ ಡಿಕೆ ಬ್ರದರ್ಸ್ ಗೆ ED ನೋಟಿಸ್
ಚನ್ನಪಟ್ಟಣದಲ್ಲಿ ಕಾಮಗಾರಿ ಗಲಾಟೆ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಬಿಜೆಪಿ ನಾಯಕರ ವಿರುದ್ಧಹೆಚ್.ಡಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿಮ್ಮ ಅಧಿಕಾರಿಗಳು, ಪಕ್ಷದವರು ಗಲಭೆ ಸೃಷ್ಟಿಸಿದ್ದಾರೆ. ನನ್ನ ಮೆಚ್ಯೂರಿಟಿ ಬಗ್ಗೆ ಕೇಳಿರೋ ಸಿಎಂಗೆ ಮೆಚ್ಯೂರಿಟಿ ಇದ್ಯಾ? ಸಿಎಂಗೆ ಮೆಚ್ಯೂರಿಟಿ ಇದಿಯಾ ಅಂತ ಕೇಳಬೇಕಾಗುತ್ತೆ. ಕಾರ್ಯಕ್ರಮದಬಗ್ಗೆ ಜಿಲ್ಲಾಧಿಕಾರಿಗೆ ಗೊತ್ತಿಲ್ಲ. ಇದನ್ನ ಇಷ್ಟಕ್ಕೆ ನಾನು ಬಿಡಲ್ಲ ಎಂದು ಬಿಜೆಪಿ ನಾಯಕರಿಗೆ ಎಚ್ಚರಿಕೆ ನೀಡಿದ್ದಾರೆ.