ಯಾದಗಿರಿ : ಸಿಡಿಲು ಬಡಿದು ತಾಯಿ, ಇಬ್ಬರು ಮಕ್ಕಳು ಸೇರಿ ನಾಲ್ವರ ಸಾವನ್ನಪ್ಪಿದ ಘಟನೆ ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಎಸ್ ಹೊಸಳ್ಳಿಯಲ್ಲಿ ನಡೆದಿದೆ.
ಮೃತರನ್ನು ಗಾಜರಕೋಟೆ ಗ್ರಾಮದ ಮೋನಮ್ಮ (25) ಪುತ್ರ ಭಾನು (5)ಶ್ರೀನಿವಾಸ್(2) ಎಸ್ ಹೊಸಳ್ಳಿ ನಿವಾಸಿ ಸಾಬಣ್ಣ (17) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಮತ್ತೊಬ್ಬರಿಗೆ ಗಂಭೀರ ಗಾಯಗಳಾಗಿದೆ ಎಂದು ತಿಳಿದು ಬಂದಿದೆ.
ಯಾದಗಿರಿಯಿಂದ ಊರಿಗೆ ಹೋಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದ್ದು, ಗುರುಮಠಕಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
PFI ನಿಷೇಧಕ್ಕೆ ಓವೈಸಿ ಆಕ್ರೋಶ ; “ಈ ರೀತಿಯ ‘ಕ್ರೂರ’ ಕ್ರಮ ಅಪಾಯಕಾರಿ, ಬೆಂಬಲಿಸಲು ಸಾಧ್ಯವಿಲ್ಲ” ಎಂದು ಕಿಡಿ
ನವರಾತ್ರಿ ಉಪವಾಸ ಮಾಡ್ತಿದ್ದೀರಾ… ? ಅಪ್ಪಿತಪ್ಪಿಯೂ ಇದನ್ನ ಸೇವಿಸಬೇಡಿ| Navratri fasting 2022