ಚಾಮರಾಜನಗರ : ಗಡಿ ಜಿಲ್ಲೆಯಾದ ಚಾಮರಾಜನಗರದಲ್ಲಿ ಭಾರೀ ಮಳೆಯ ಆರ್ಭಟ ಹೆಚ್ಚಾಗಿದ್ದು, ಹಾನೂರು ತಾಲೂಕಿನ ಹೊಗೇನಕಲ್ ಫಾಲ್ಸ್ನಲ್ಲಿ ಮೊಸಳೆ ಪ್ರತ್ಯಕ್ಷಗೊಂಡಿದೆ. ಸಾರ್ವಜನಿಕರು ಹೋಗಲು ಭಯಪಡುತ್ತಿದ್ದಾರೆ.
BREAKING NEWS : ಭಾರತದಲ್ಲಿ 20,551 ಹೊಸ ಕೋವಿಡ್ -19 ಪ್ರಕರಣಗಳು ಪತ್ತೆ, 70 ಮಂದಿ ಸಾವುಗಳು
ಕಬಿನಿ,ಕೆಆರ್ಎಸ್ನಿಂದ ಹೆಚ್ಚಿನ ನೀರಿನ ಹೊರಹರಿವು ಹಿನ್ನೆಲೆ ಮಳೆಗೆ ಹೊಗೇನಕಲ್ ಫಾಲ್ಸ್ನಲ್ಲಿ ಧುಮ್ಮಿಕ್ಕಿ ಹರಿಯುತ್ತಿದೆ. ಇನ್ನೂ ನೀರಿನ ಹರಿವು ಹೆಚ್ಚಾಗಿರೋದ್ರಿಂದ ಪ್ರವಾಸಿಗರು ಫಾಲ್ಸ್ ಹತ್ತಿರ ತೆರಳದಂತೆ ಎಚ್ಚರಿಕೆ ನೀಡಲಾಗಿದೆ.
BREAKING NEWS : ಭಾರತದಲ್ಲಿ 20,551 ಹೊಸ ಕೋವಿಡ್ -19 ಪ್ರಕರಣಗಳು ಪತ್ತೆ, 70 ಮಂದಿ ಸಾವುಗಳು