ಶಿವಮೊಗ್ಗ: ಮಲೆನಾಡು ಭಾಗಗಳಲ್ಲಿ ನಿರಂತರ ಮಳೆ ಸುರಿದಿದೆ. ನಗರದ ಸುತ್ತಮುತ್ತ ಮಳೆ ಜೋರಾಗಿದೆ. ಈ ಹಿನ್ನೆಲೆಯಲ್ಲಿ ಚರಂಡಿಗಳೆಲ್ಲ ತುಂಬಿ ಹೋಗಿದ್ದು, ಅಕ್ಕಪಕ್ಕದಲ್ಲಿದ್ದ ಮನೆಗೆ, ಅಂಗಡಿಗಳಿಗೆ ನೀರು ನುಗ್ಗಿದೆ.
BREAKING NEWS: Paytm ಬಳಕೆದಾರರಿಗೆ ಬಿಗ್ ಶಾಕ್ : ಪೇಟಿಎಂ ಅಪ್ಲಿಕೇಶನ್, ವೆಬ್ಸೈಟ್ ಮತ್ತು ಪಾವತಿಗಳು ಸ್ಥಗಿತ
ಇದರಿಂದ ಜನರು ನೀರನ್ನು ಹೊರಗೆ ಹಾಕಲು ಹರಸಾಹಸ ಪಡುತ್ತಿದ್ದಾರೆ. ಇನ್ನು ಕಟ್ಟಡವೊಂದರ ನೆಲ ಅಂತಸ್ತಿನ ಅಂಗಡಿಗಳಲ್ಲಿ ಮೂರ್ನಾಲ್ಕು ಅಡಿಯಷ್ಟು ನೀರು ನುಗ್ಗಿದೆ.