ಚಾಮರಾಜನಗರ: ರಾಜ್ಯಾದ್ಯಂತ ಕಳೆದ 10 ದಿನಗಳಿಂದ ಭಾರೀ ಮಳೆ ಸುರಿಯುತ್ತಿದೆ. ಈ ಹಿನ್ನೆಲೆಯಲ್ಲಿ ಕೆಆರ್ಎಸ್ , ಕಬಿನಿ ಜಲಾಶಯದಲ್ಲಿ ನೀರಿನ ಹೊರ ಹರಿವು ಹೆಚ್ಚಳವಾಗಿದೆ.
HEALTH TIPS : ನೈಸರ್ಗಿಕವಾಗಿ ಪಿರಿಯೆಡ್ಸ್ ಮುಂದೂಡಲು ಏನು ಮಾಡಬೇಕು ಗೊತ್ತಾ? ಇಲ್ಲಿದೆ ತಜ್ಞರ ಸಲಹೆ
ಭಾರೀ ಮಳೆಯ ಆರ್ಭಟಕ್ಕೆ ಚಾಮರಾಜನಗರದ ಭರಚುಕ್ಕಿ ಜಲಪಾತ ಧುಮ್ಮಿಕ್ಕಿ ಹರಿಯುತ್ತಿದೆ. ಭರಚುಕ್ಕಿ ಫಾಲ್ಸ್ ಸೌಂದರ್ಯ ಕಣ್ತುಂಬಿಕೊಳ್ಳಲು ಇದೀಗ ಸಾಲು ಸಾಲು ಪ್ರವಾಸಿಗರು ಬರುತ್ತಿದ್ದಾರೆ.
HEALTH TIPS : ನೈಸರ್ಗಿಕವಾಗಿ ಪಿರಿಯೆಡ್ಸ್ ಮುಂದೂಡಲು ಏನು ಮಾಡಬೇಕು ಗೊತ್ತಾ? ಇಲ್ಲಿದೆ ತಜ್ಞರ ಸಲಹೆ
ಜಿಲ್ಲಾಧಿಕಾರಿಗಳು ಈಗಾಗಲೇ ಜಲಪಾತಗಳ ಬಳಿ ತೆರಳದಂತೆ ಎಚ್ಚರಿಕೆ ನೀಡಿದ್ರು ಪ್ರವಾಸಿಗರು ಡೋಂಟ್ಕೇರ್ ಎಂದುಕೊಂಡು ನೀರಿನಲ್ಲಿ ಆಟವಾಡಲು ಮುಂದಾಗಿದ್ದಾರೆ.