Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

40 ವರ್ಷಗಳ ನಂತರ ಒಂದೇ ವೇದಿಕೆಯಲ್ಲಿ ಪಂಚಪೀಠದ ಶ್ರೀಗಳು : ಜುಲೈ 21, 22ಕ್ಕೆ ವೀರಶೈವ ಪೀಠಾಚಾರ್ಯರ ಶೃಂಗಸಭೆ ಆಯೋಜನೆ

20/07/2025 11:41 AM

ಯುವಕರಿಗೆ ಯಶಸ್ಸಿನ ಹಾದಿ ತೋರಿಸಿದ ವಾರೆನ್ ಬಫೆಟ್ : 5 ಅಮೂಲ್ಯ ಸಲಹೆಗಳನ್ನು ನೀಡಿದ ಅತ್ಯಂತ ಯಶಸ್ವಿ ಹೂಡಿಕೆದಾರ!

20/07/2025 11:38 AM

ಮ್ಯಾಗ್ ಜೀನ್ ನಲ್ಲಿತ್ತು 40 ಕೋಟಿ ಮೌಲ್ಯದ ಕೊಕೇನ್ : ಕೆಂಪೇಗೌಡ ಏರ್ಪೋರ್ಟ್ ನಲ್ಲಿ ಆರೋಪಿ ಅರೆಸ್ಟ್, 4 ಕೆಜಿ ಕೊಕೇನ್ ಜಪ್ತಿ!

20/07/2025 11:19 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » 2008ರಲ್ಲಿ ‘ಚಿನ್ನಸ್ವಾಮಿ’ ಕ್ರೀಡಾಂಗಣದಲ್ಲಿ ‘ಬಾಂಬ್’ ಇಟ್ಟವರೇ ಇಂದು ಪಾಕ್ ಪರ ಘೋಷಣೆ ಕೂಗಿದ್ದಾರೆ :ಮುನಿರತ್ನ ಆರೋಪ
KARNATAKA

2008ರಲ್ಲಿ ‘ಚಿನ್ನಸ್ವಾಮಿ’ ಕ್ರೀಡಾಂಗಣದಲ್ಲಿ ‘ಬಾಂಬ್’ ಇಟ್ಟವರೇ ಇಂದು ಪಾಕ್ ಪರ ಘೋಷಣೆ ಕೂಗಿದ್ದಾರೆ :ಮುನಿರತ್ನ ಆರೋಪ

By kannadanewsnow0529/02/2024 1:26 PM

ಬೆಂಗಳೂರು : ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಾಸಿರ್ ಹುಸೇನ್ ಗೆಲುವು ಖಂಡ ಬಳಿಕ ಸಂಭ್ರಮಾಚರಣೆಯ ವೇಳೆ ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿದ ಘಟನೆಗೆ ಸಂಬಂಧಿಸಿದಂತೆ ಆರ್ ಆರ್ ನಗರದ ಬಿಜೆಪಿ ಶಾಸಕ ಮುನಿರತ್ನ ಹೊಸ ಬಾಂಬ್ ಸಿಡಿಸಿದ್ದು 2008ರಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬಾಂಬ್ ಇಟ್ಟಿದ್ದವರೆ ಇದೀಗ ಪಾಕ್ ಪರ ಘೋಷಣೆ ಕೂಗಿದ್ದಾರೆ ಎಂದು ಆರೋಪಿಸಿದ್ದಾರೆ.

ರಾಮನಗರ : ಹಣ ಡಬಲ್ ಆಗುತ್ತೆಂದು ಆಮಿಷ : ಯುವತಿಗೆ 12 ಲಕ್ಷ ದೋಖಾ ಮಾಡಿದ ವಂಚಕರು

ಪಾಕಿಸ್ತಾನ ಪರ ಘೋಷಣೆ ಕೂಗಿದ್ದಕ್ಕೆ ರಾಜ್ಯ ಸರ್ಕಾರವನ್ನು ಓಜಗೊಳಿಸಿ ಘೋಷಣೆ ಕೂಗಿದ್ದವರನ್ನು ಬಂಧಿಸಿ ಎಂದು ಇಂದು ಬಿಜೆಪಿ ಹಾಗೂ ಜೆಡಿಎಸ್ ವಿಧಾನಸೌಧದಿಂದ ರಾಜಭವನಕ್ಕೆ ಪಾದಯಾತ್ರೆಯ ಮೂಲಕ ರಾಜ್ಯಪಾಲರನ್ನು ಭೇಟಿಯಾಗಿ ಮನವಿ ಸಲ್ಲಿಸಿತು.

BREAKING:ವಾಹನ ಸವಾರರ ಗಮನಕ್ಕೆ ‘ಫಾಸ್ಟ್‌ಟ್ಯಾಗ್’ KYC ಗಡುವನ್ನು ಮಾರ್ಚ್ ಅಂತ್ಯದವರೆಗೆ ವಿಸ್ತರಿಸಲು NHAI ಚಿಂತನೆ

ಈ ವೇಳೆ ಶಾಸಕ ಮುನಿರತ್ನ ಸುದ್ದಿಗಾರರೊಂದಿಗೆ ಮಾತನಾಡಿ, ಪಾಕಿಸ್ತಾನ ಜಿಂದಾಬಾದ್ ಅಂತ ಕೂಗಿದರಲ್ಲ ಅವರು ಬೇರೆ ಯಾರು ಅಲ್ಲ. 2008ರಲ್ಲಿ ಸ್ಟೇಡಿಯಂ ಹತ್ತಿರ ಬಾಂಬ್ ಇಟ್ಟರಲ್ಲ ಆ ನಾಸಿರ್ ಎನ್ನುವ ವ್ಯಕ್ತಿ ಜೊತೆ ಇದ್ದಂತಹ ಭಯೋತ್ಪಾದಕರು ಇಂದು ಜಿಂದಾಬಾದ್ ಕೂಗಿದ್ದಾರೆ.ಆ ನಾಸಿರ್ ಜೊತೆ ಇದ್ದವರೇ ಇವತ್ತು ಈ ನಾಸಿರ್ ಜೊತೆ ಇದ್ದಾರೆ ಎಂದರು.

BREAKING: 1993ರ ಮುಂಬೈ ಸರಣಿ ಬಾಂಬ್ ಸ್ಫೋಟದ ಆರೋಪಿ ಅಬ್ದುಲ್ ಕರೀಂ ತುಂಡಾನನ್ನು ಖುಲಾಸೆ ಗೊಳಿಸಿದ ಕೋರ್ಟ್‌!

ಈಗ ಜನ ಹೇಳುತ್ತಿರುವ ಪ್ರಕಾರ ಅವರೇ ಇರಬಹುದು ತನಿಖೆ ಮಾಡಿಸಿ ಎಂದು ಜನರು ಒತ್ತಾಯ ಮಾಡುತ್ತಿದ್ದಾರೆ. ನಾಳೆ ದಿನ ಕಾಂಗ್ರೆಸ್ ಇವರು ಒಳ್ಳೆಯವರೆಂದರು ಆಶ್ಚರ್ಯ ಪಡಬೇಕಿಲ್ಲ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಯಾರ್ ಬಾಂಬ್ ಇಟ್ಟಿದ್ದಾರೆ ಅವರು ವಿಧಾನಸೌಧಕ್ಕೆ ಬಂದು ಬಾಂಬ್ ಇಡುವುದರಲ್ಲಿ ಯಾವುದೇ ಅನುಮಾನ ಇಲ್ಲ ರಾಜ್ಯ ಸರ್ಕಾರಕ್ಕೆ ಎಲ್ಲರಿಗೂ ಮಾಹಿತಿ ಇದು ಆದರೆ ಬಂಧಿಸುವ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.

Share. Facebook Twitter LinkedIn WhatsApp Email

Related Posts

40 ವರ್ಷಗಳ ನಂತರ ಒಂದೇ ವೇದಿಕೆಯಲ್ಲಿ ಪಂಚಪೀಠದ ಶ್ರೀಗಳು : ಜುಲೈ 21, 22ಕ್ಕೆ ವೀರಶೈವ ಪೀಠಾಚಾರ್ಯರ ಶೃಂಗಸಭೆ ಆಯೋಜನೆ

20/07/2025 11:41 AM1 Min Read

ಮ್ಯಾಗ್ ಜೀನ್ ನಲ್ಲಿತ್ತು 40 ಕೋಟಿ ಮೌಲ್ಯದ ಕೊಕೇನ್ : ಕೆಂಪೇಗೌಡ ಏರ್ಪೋರ್ಟ್ ನಲ್ಲಿ ಆರೋಪಿ ಅರೆಸ್ಟ್, 4 ಕೆಜಿ ಕೊಕೇನ್ ಜಪ್ತಿ!

20/07/2025 11:19 AM1 Min Read

ಮದುವೆಯಾಗೋದಾಗಿ ನಂಬಿಸಿ ಅತ್ಯಾಚಾರ ಆರೋಪ : ಪ್ರಭು ಚೌವ್ಹಾಣ ಪುತ್ರನ ವಿರುದ್ಧ ಮಹಿಳಾ ಆಯೋಗಕ್ಕೆ ದೂರು

20/07/2025 11:11 AM1 Min Read
Recent News

40 ವರ್ಷಗಳ ನಂತರ ಒಂದೇ ವೇದಿಕೆಯಲ್ಲಿ ಪಂಚಪೀಠದ ಶ್ರೀಗಳು : ಜುಲೈ 21, 22ಕ್ಕೆ ವೀರಶೈವ ಪೀಠಾಚಾರ್ಯರ ಶೃಂಗಸಭೆ ಆಯೋಜನೆ

20/07/2025 11:41 AM

ಯುವಕರಿಗೆ ಯಶಸ್ಸಿನ ಹಾದಿ ತೋರಿಸಿದ ವಾರೆನ್ ಬಫೆಟ್ : 5 ಅಮೂಲ್ಯ ಸಲಹೆಗಳನ್ನು ನೀಡಿದ ಅತ್ಯಂತ ಯಶಸ್ವಿ ಹೂಡಿಕೆದಾರ!

20/07/2025 11:38 AM

ಮ್ಯಾಗ್ ಜೀನ್ ನಲ್ಲಿತ್ತು 40 ಕೋಟಿ ಮೌಲ್ಯದ ಕೊಕೇನ್ : ಕೆಂಪೇಗೌಡ ಏರ್ಪೋರ್ಟ್ ನಲ್ಲಿ ಆರೋಪಿ ಅರೆಸ್ಟ್, 4 ಕೆಜಿ ಕೊಕೇನ್ ಜಪ್ತಿ!

20/07/2025 11:19 AM

ಮದುವೆಯಾಗೋದಾಗಿ ನಂಬಿಸಿ ಅತ್ಯಾಚಾರ ಆರೋಪ : ಪ್ರಭು ಚೌವ್ಹಾಣ ಪುತ್ರನ ವಿರುದ್ಧ ಮಹಿಳಾ ಆಯೋಗಕ್ಕೆ ದೂರು

20/07/2025 11:11 AM
State News
KARNATAKA

40 ವರ್ಷಗಳ ನಂತರ ಒಂದೇ ವೇದಿಕೆಯಲ್ಲಿ ಪಂಚಪೀಠದ ಶ್ರೀಗಳು : ಜುಲೈ 21, 22ಕ್ಕೆ ವೀರಶೈವ ಪೀಠಾಚಾರ್ಯರ ಶೃಂಗಸಭೆ ಆಯೋಜನೆ

By kannadanewsnow0520/07/2025 11:41 AM KARNATAKA 1 Min Read

ದಾವಣಗೆರೆ : ಸುಮಾರು 40 ವರ್ಷಗಳ ಬಳಿಕ ಒಂದೇ ವೇದಿಕೆಯಲ್ಲಿ ಪಂಚಪೀಠಾಚಾರ್ಯರು ಒಂದಾಗುತ್ತಿದ್ದಾರೆ. ಜುಲೈ 21 ರಂದು ದಾವಣಗೆರೆಯಲ್ಲಿ ಪಂಚಪೀಠಗಳ…

ಮ್ಯಾಗ್ ಜೀನ್ ನಲ್ಲಿತ್ತು 40 ಕೋಟಿ ಮೌಲ್ಯದ ಕೊಕೇನ್ : ಕೆಂಪೇಗೌಡ ಏರ್ಪೋರ್ಟ್ ನಲ್ಲಿ ಆರೋಪಿ ಅರೆಸ್ಟ್, 4 ಕೆಜಿ ಕೊಕೇನ್ ಜಪ್ತಿ!

20/07/2025 11:19 AM

ಮದುವೆಯಾಗೋದಾಗಿ ನಂಬಿಸಿ ಅತ್ಯಾಚಾರ ಆರೋಪ : ಪ್ರಭು ಚೌವ್ಹಾಣ ಪುತ್ರನ ವಿರುದ್ಧ ಮಹಿಳಾ ಆಯೋಗಕ್ಕೆ ದೂರು

20/07/2025 11:11 AM

BREAKING : ಬೆಂಗಳೂರಲ್ಲಿ ಬಿಎಂಟಿಸಿ ಬಸ್ ಹರಿದು ಯುವತಿ ಸಾವು ಪ್ರಕರಣ : ಚಾಲಕನ ವಿರುದ್ಧ ‘FIR’ ದಾಖಲು

20/07/2025 10:27 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.