Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಪಾಕ್ ಪತ್ರಕರ್ತರ ಕಾರ್ಯಕ್ರಮದಲ್ಲಿ ಹಿಂದಿಯಲ್ಲಿ ಟ್ರಂಪ್ ನಿಂದಿಸಿದ ಅಮೆರಿಕ ತಜ್ಞರು, ವಿಡಿಯೋ ವೈರಲ್

26/08/2025 8:31 PM

ಬೆಂಗಳೂರಿನ ಕಾಡಗೋಡಿ ದಿಣ್ಣೂರಿನಲ್ಲಿ ದಲಿತರ ಮೇಲೆ ಗೂಂಡಾವರ್ತನೆ: ಛಲವಾದಿ ನಾರಾಯಣಸ್ವಾಮಿ ಆರೋಪ

26/08/2025 8:25 PM

ಅದು ದೇವರ ಹಾಡು ಅದನ್ನ ನೀವು ಹೇಂಗೆ RSS ಗೀತೆ ಅಂತೀರಾ?: ಶಾಸಕ ಕೆ.ಎಂ ಉದಯ್ ಪ್ರಶ್ನೆ

26/08/2025 8:16 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಹಾರ್ದಿಕ್‌ ಗುಜರಾತ್‌ ತೊರೆದುದರಿಂದ ತಂಡಕ್ಕೆ ಯಾವ ಪರಿಣಾಮನೂ ಬೀರಲ್ಲ : ಮೊಹಮ್ಮದ್ ಶಮಿ
Uncategorized

ಹಾರ್ದಿಕ್‌ ಗುಜರಾತ್‌ ತೊರೆದುದರಿಂದ ತಂಡಕ್ಕೆ ಯಾವ ಪರಿಣಾಮನೂ ಬೀರಲ್ಲ : ಮೊಹಮ್ಮದ್ ಶಮಿ

By KNN IT Team17/01/2024 3:46 PM

ಐಪಿಎಲ್‌ 2024 ನ ಟ್ರೇಡ್‌ ನಲ್ಲಿ ಹೆಚ್ಚು ಗಮನ ಸೆಳೆದದ್ದು ಹಾಗೂ ಅಚ್ಚರಿಯಾಗಿಸಿದ್ದು ಹಾರ್ದಿಕ್‌ ಪಾಂಡ್ಯ ಗುಜರಾತ್‌ ತಂಡವನ್ನು ತೊರೆದು, ಮತ್ತೆ ಮುಂಬಯಿ ತಂಡಕ್ಕೆ ಮರಳಿದ್ದು. ಮುಂಬೈಗೆ ಮರಳಿದ ಬಳಿಕ ತಂಡದ ನಾಯಕನಾಗಿ ಹಾರ್ದಿಕ್‌ ಮುಂದುವರೆಯಲಿದ್ದಾರೆ. ಇತ್ತ ಗುಜರಾತ್‌ ಟೈಟಾನ್ಸ್‌ ಶುಭ್ಮನ್‌ ಗಿಲ್‌ ಅವರನ್ನು ನಾಯಕರನ್ನಾಗಿ ನೇಮಿಸಿದೆ. ಕಳೆದ ಎರಡು ಋತುವಿನಲ್ಲಿ ಗುಜರಾತ್‌ ತಂಡವನ್ನು ಫೈನಲ್‌ ಗೇರಿಸಿ ಒಂದು ಬಾರಿ ಚಾಂಪಿಯನ್‌ ಹಾಗೂ ಮತ್ತೊಂದು ಬಾರಿ ರನ್ನರ್‌ ಅಪ್‌ ಪ್ರಶಸ್ತಿಯನ್ನು ತಂದುಕೊಟ್ಟಿದ್ದ ಹಾರ್ದಿಕ್‌ ಪಾಂಡ್ಯ ಮುಂಬಯಿ ತಂಡಕ್ಕೆ ಟ್ರೇಡ್‌ ಆಗಿರುವ ಬಗ್ಗೆ ಗುಜರಾತ್‌ ಟೈಟಾನ್ಸ್‌ ತಂಡದ ಸ್ಟಾರ್‌ ಬೌಲರ್‌ ಮೊಹಮ್ಮದ್‌ ಶಮಿ ಮಾತನಾಡಿದ್ದಾರೆಯಾಗಿದೆ.

ಇತ್ತೀಚಿಗೆ ಸಂದರ್ಶನವೊಂದರಲ್ಲಿ ಹಾರ್ದಿಕ್ ಪಾಂಡ್ಯ ನಾಯಕನಾಗಿದ್ದರ ಬಗ್ಗೆ ಪ್ರಶ್ನೆ ಕೇಳಲಾಗಿದೆ. “ಯಾರೋ ಹೋಗಿದ್ದರಿಂದ ಯಾರಿಗೂ ಯಾವ ಪರಿಣಾಮನೂ ಬೀರಲ್ಲ. ನೀವು ತಂಡ ಬ್ಯಾಲೆನ್ಸ್‌ ಆಗಿ ಇದೆಯೇ ಎನ್ನುವುದನ್ನು ನೋಡಬೇಕು. ಹಾರ್ದಿಕ್ ಇದ್ದಾಗ, ಉತ್ತಮವಾಗಿ ನಾಯಕತ್ವ ವಹಿಸಿದ್ದರು. ಅವರು ಎರಡೂ ಆವೃತ್ತಿಗಳಲ್ಲಿ ನಮ್ಮನ್ನು ಫೈನಲ್‌ಗೆ ಕರೆದೊಯ್ದರು ಮತ್ತು ನಾವು ಒಮ್ಮೆ ಗೆದ್ದಿದ್ದೇವೆ. ಆದರೆ ಗುಜರಾತ್ ಹಾರ್ದಿಕ್ ಅವರನ್ನು ಜೀವಮಾನವಿಡೀ ಸಹಿ ಮಾಡಿರಲಿಲ್ಲ. ತಂಡದಲ್ಲಿ ಇರುವುದು ಬಿಡುವುದು ಅವರ ನಿರ್ಧಾರ. ಶುಭ್‌ಮನ್‌ಗೆ ಈಗ ನಾಯಕನಾಗಿದ್ದು, ಅನುಭವವನ್ನೂ ಪಡೆಯಲಿದ್ದಾರೆ. ಕೆಲವು ದಿನದಲ್ಲಿ ಅವರೂ ಹೋಗಬಹುದು. ಮತ್ತು ಇದು ಆಟದ ಒಂದು ಭಾಗವಾಗಿದೆ. ಆಟಗಾರರು ಬರುತ್ತಾರೆ ಮತ್ತು ಹೋಗುತ್ತಾರೆ” ಎಂದಿದ್ದಾರೆ. “ನೀವು ನಾಯಕರಾದಾಗ, ನಿಮ್ಮ ಪ್ರದರ್ಶನಗಳನ್ನು ನೋಡಿಕೊಳ್ಳುವಾಗ ಜವಾಬ್ದಾರಿಯನ್ನು ನಿರ್ವಹಿಸುವುದು ಮುಖ್ಯವಾಗಿದೆ. ಆ ಜವಾಬ್ದಾರಿಯನ್ನು ಈ ಬಾರಿ ಶುಭ್‌ಮನ್‌ಗೆ ವಹಿಸಲಾಗಿದೆ. ಅವರಿಗೆ ಸ್ವಲ್ಪ ಹೊರೆ ಇರಬಹುದು, ಆದರೆ ಆಟಗಾರರು ಹೆಚ್ಚು ಕಡಿಮೆ ಒಂದೇ ಆಗಿರುತ್ತಾರೆ. ಹಾಗಾಗಿ ಚಿಂತಿಸುವ ಅಗತ್ಯವಿಲ್ಲ. ನೀವು ಆಟಗಾರರನ್ನು ಚೆನ್ನಾಗಿ ನಿರ್ವಹಿಸಬೇಕು ಮತ್ತು ನಿಮ್ಮ ಆಟಗಾರರಿಂದ ಉತ್ತಮವಾದುದನ್ನು ಹೊರತೆಗೆಯಬೇಕು” ಎಂದು ಹೇಳಿದ್ದಾರೆ.

Share. Facebook Twitter LinkedIn WhatsApp Email

Related Posts

SHOCKING: ಪ್ರತಿದಿನ ‘ಬಿಸಿ ಬಿಸಿ ಪಾನೀಯ’ ಕುಡಿಯುವುದರಿಂದ ‘ಕ್ಯಾನ್ಸರ್’ ಬರುತ್ತದೆ: ಅಧ್ಯಯನ

23/08/2025 10:19 AM1 Min Read

ಭಾರತದ ಅಗ್ನಿ ಕ್ಷಿಪಣಿ ಪರೀಕ್ಷೆಯನ್ನು ಟೀಕಿಸಿದ ಪಾಕಿಸ್ತಾನ

23/08/2025 9:58 AM1 Min Read

10 ಬಿಲಿಯನ್ ಡಾಲರ್ ಒಪ್ಪಂದದ ಅಡಿಯಲ್ಲಿ ಇಂಟೆಲ್‌ನಲ್ಲಿ 10% ಪಾಲನ್ನು US ತೆಗೆದುಕೊಳ್ಳಲಿದೆ: ಟ್ರಂಪ್

23/08/2025 9:32 AM1 Min Read
Recent News

ಪಾಕ್ ಪತ್ರಕರ್ತರ ಕಾರ್ಯಕ್ರಮದಲ್ಲಿ ಹಿಂದಿಯಲ್ಲಿ ಟ್ರಂಪ್ ನಿಂದಿಸಿದ ಅಮೆರಿಕ ತಜ್ಞರು, ವಿಡಿಯೋ ವೈರಲ್

26/08/2025 8:31 PM

ಬೆಂಗಳೂರಿನ ಕಾಡಗೋಡಿ ದಿಣ್ಣೂರಿನಲ್ಲಿ ದಲಿತರ ಮೇಲೆ ಗೂಂಡಾವರ್ತನೆ: ಛಲವಾದಿ ನಾರಾಯಣಸ್ವಾಮಿ ಆರೋಪ

26/08/2025 8:25 PM

ಅದು ದೇವರ ಹಾಡು ಅದನ್ನ ನೀವು ಹೇಂಗೆ RSS ಗೀತೆ ಅಂತೀರಾ?: ಶಾಸಕ ಕೆ.ಎಂ ಉದಯ್ ಪ್ರಶ್ನೆ

26/08/2025 8:16 PM

ಕೊಕ್ಕರೆ ಬೆಳ್ಳೂರು ಸಮಗ್ರ ಅಭಿವೃದ್ಧಿಗೆ ಸರ್ಕಾರಕ್ಕೆ ಪ್ರಸ್ತಾವನೆ: ಶಾಸಕ ಕೆ.ಎಂ.ಉದಯ್

26/08/2025 8:11 PM
State News
KARNATAKA

ಬೆಂಗಳೂರಿನ ಕಾಡಗೋಡಿ ದಿಣ್ಣೂರಿನಲ್ಲಿ ದಲಿತರ ಮೇಲೆ ಗೂಂಡಾವರ್ತನೆ: ಛಲವಾದಿ ನಾರಾಯಣಸ್ವಾಮಿ ಆರೋಪ

By kannadanewsnow0926/08/2025 8:25 PM KARNATAKA 2 Mins Read

ಬೆಂಗಳೂರು: ಕಾಡಗೋಡಿ ದಿಣ್ಣೂರಿನಲ್ಲಿ ದಲಿತರ ಮೇಲೆ ಗೂಂಡಾವರ್ತನೆ ನಡೆದಿದೆ ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದ್ದಾರೆ.…

ಅದು ದೇವರ ಹಾಡು ಅದನ್ನ ನೀವು ಹೇಂಗೆ RSS ಗೀತೆ ಅಂತೀರಾ?: ಶಾಸಕ ಕೆ.ಎಂ ಉದಯ್ ಪ್ರಶ್ನೆ

26/08/2025 8:16 PM

ಕೊಕ್ಕರೆ ಬೆಳ್ಳೂರು ಸಮಗ್ರ ಅಭಿವೃದ್ಧಿಗೆ ಸರ್ಕಾರಕ್ಕೆ ಪ್ರಸ್ತಾವನೆ: ಶಾಸಕ ಕೆ.ಎಂ.ಉದಯ್

26/08/2025 8:11 PM

ಅಲೆಮಾರಿ, ಅರೆ ಅಲೆಮಾರಿ ಸಮುದಾಯದವರಿಗೆ ಗುಡ್ ನ್ಯೂಸ್

26/08/2025 8:07 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.