Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

SHOCKING : ತೆಲಂಗಾಣದಲ್ಲಿ ಕಲಬುರಗಿಯ ಒಂದೇ ಕುಟುಂಬದ ಐವರು ಅನುಮಾನಸ್ಪದ ಸಾವು.!

21/08/2025 11:00 AM

ಪ್ರತಿಪಕ್ಷಗಳ ಪ್ರತಿಭಟನೆಯ ನಡುವೆಯೇ ಮುಂಗಾರು ಅಧಿವೇಶನದಲ್ಲಿ ಲೋಕಸಭೆ 12, ರಾಜ್ಯಸಭೆಯಲ್ಲಿ 14 ಮಸೂದೆಗಳು ಅಂಗೀಕಾರ

21/08/2025 10:54 AM

JOB ALERT : `IBPS’ನಿಂದ 10,277 ಕ್ಲರ್ಕ್ ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಲು ಇಂದು ಕೊನೆಯ ದಿನ | IBPS Clerk Recruitment

21/08/2025 10:52 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ನಿಮ್ಮ ಯೋಗ್ಯತೆಗೆ 11 ತಿಂಗಳಿನಲ್ಲಿ ಒಂದು ‘ಚೊಂಬು’ ನೀರು ಕೂಡ ಕೊಟ್ಟಿಲ್ಲ : ಆರ್.ಅಶೋಕ್ ವಾಗ್ದಾಳಿ
KARNATAKA

ನಿಮ್ಮ ಯೋಗ್ಯತೆಗೆ 11 ತಿಂಗಳಿನಲ್ಲಿ ಒಂದು ‘ಚೊಂಬು’ ನೀರು ಕೂಡ ಕೊಟ್ಟಿಲ್ಲ : ಆರ್.ಅಶೋಕ್ ವಾಗ್ದಾಳಿ

By kannadanewsnow0519/04/2024 2:06 PM

ಬೆಂಗಳೂರು : ಬಿಜೆಪಿ ವಿರುದ್ಧ ಕಾಂಗ್ರೆಸ್ ಚೊಂಬು ಜಾಹಿರಾತು ಪ್ರಕಟ ವಿಚಾರಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದು ನಿಮ್ಮ ಯೋಗ್ಯತೆಗೆ 11 ತಿಂಗಳಲ್ಲಿ ಒಂದು ಚೊಂಬು ನೀರು ಕೊಡಲು ಆಗಲಿಲ್ಲ ಎಂದು ಕಿಡಿಕಾರಿದರು.

WATCH VIDEO: ಮಣಿಪುರದಲ್ಲಿ ಚುನಾವಣೆ ಬೂತ್ ಬಳಿ ದುಷ್ಕರ್ಮಿಗಳ ಗುಂಡಿನ ದಾಳಿ, 3 ಮಂದಿ ಸಾವು ವಿಡಿಯೋ ವೈರಲ್

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಎಷ್ಟು ಜನರಿಗೆ ಚೊಂಬು ಕೊಟ್ಟಿದೆ ಎಂದು ಮೋದಿ ಹೇಳಿದ್ದಾರೆ. 10 ಕೆಜಿ ಅಕ್ಕಿ ಕೊಡುತ್ತೇವೆ ಎಂದು ಹೇಳಿ ಕೊಡಲಿಲ್ಲ ಎಂದು ಬೆಂಗಳೂರಿನಲ್ಲಿ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಈ ಕುರಿತಂತೆ ಕಾಂಗ್ರೆಸ್ ವಾಗ್ದಾಳಿ ನಡೆಸಿದರು.

10 ಕೆಜಿ ಅಕ್ಕಿ ಕೊಡುತ್ತೇವೆ ಎಂದು ಹೇಳಿಕೊಡಲಿಲ್ಲ. ಅದು ಚೋಬ? ಬರಕ್ಕೆ 5000 ಕೋಟಿ ಕೊಡುತ್ತೇವೆ ಎಂದು ಕೊಡಲಿಲ್ಲ ಅದು ಚೋಬ? ಬಜೆಟ್ ನಲ್ಲಿ ಸರ್ವಜನಾಂಗದ ಶಾಂತಿಯ ತೋಟ ಅಂತ ಹೇಳಿದರು.ಈಗ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಗೃಹ ಸಚಿವರು ಇದ್ದಾರೆ ಇಲ್ಲವೋ ಅಂತ ಜನರು ಹುಡುಕುತ್ತಿದ್ದಾರೆ ಎಂದರು.

ಭ್ರೂಣದ ಅಸಹಜತೆ: 28 ವಾರಗಳ ಗರ್ಭಧಾರಣೆಯನ್ನು ಕೊನೆಗೊಳಿಸಲು ಅಪ್ರಾಪ್ತ HIV ಪಾಸಿಟಿವ್ ಹುಡುಗಿಗೆ ಹೈಕೋರ್ಟ್ ಅನುಮತಿ

ಕೃಷ್ಣೆಯ ಕಣ್ಣೀರು ಅಂತ ಐದು ರೂಪಾಯಿ ಕೊಟ್ಟಿಲ್ಲ ಇದು ಚೊಂಬು ಅಲ್ವೇ? ನಿಮ್ಮ ಯೋಗ್ಯತೆಗೆ 11 ತಿಂಗಳಿನಲ್ಲಿ ಒಂದು ಚೆಂಬು ನೀರು ಕೂಡ ಕೊಟ್ಟಿಲ್ಲ. ಕೇರಳದವರು ಬಿಂದಿಗೆಯಲ್ಲಿ ನೀರು ಕೊಡುತ್ತೇವೆ ಎಂದು ಕರೆಯುತ್ತಿದ್ದಾರೆ. ಕಾಂಗ್ರೆಸ್ನವರು ಈ ಚೊಂಬು ಹಿಡಿದುಕೊಂಡು ಕೇರಳಕ್ಕೆ ಹೋಗಲಿ ಎಂದು ಬೆಂಗಳೂರಿನಲ್ಲಿ ಕಾಂಗ್ರೆಸ್ ವಿರುದ್ಧ ಆರ್ ಅಶೋಕ್ ತೀವ್ರ ವಾಗ್ದಾಳಿ ನಡೆಸಿದರು.

Share. Facebook Twitter LinkedIn WhatsApp Email

Related Posts

SHOCKING : ತೆಲಂಗಾಣದಲ್ಲಿ ಕಲಬುರಗಿಯ ಒಂದೇ ಕುಟುಂಬದ ಐವರು ಅನುಮಾನಸ್ಪದ ಸಾವು.!

21/08/2025 11:00 AM1 Min Read

BREAKING : ನನ್ನ ಜೀವಕ್ಕೆ ಏನಾದರೂ ಆದರೆ ರಾಜ್ಯ ಸರ್ಕಾರ, ಬಿಜೆಪಿಯೇ ಕಾರಣ : ಮಹೇಶ್ ಶೆಟ್ಟಿ ತಿಮರೋಡಿ ಹೇಳಿಕೆ.!

21/08/2025 10:47 AM1 Min Read

BREAKING : ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಆರೋಪ: ಬಿಜೆಪಿಯ ಮತ್ತೊಂದು ತಂಡದಿಂದ `ಧರ್ಮಸ್ಥಳ ಚಲೋ’ಆರಂಭ.!

21/08/2025 10:43 AM1 Min Read
Recent News

SHOCKING : ತೆಲಂಗಾಣದಲ್ಲಿ ಕಲಬುರಗಿಯ ಒಂದೇ ಕುಟುಂಬದ ಐವರು ಅನುಮಾನಸ್ಪದ ಸಾವು.!

21/08/2025 11:00 AM

ಪ್ರತಿಪಕ್ಷಗಳ ಪ್ರತಿಭಟನೆಯ ನಡುವೆಯೇ ಮುಂಗಾರು ಅಧಿವೇಶನದಲ್ಲಿ ಲೋಕಸಭೆ 12, ರಾಜ್ಯಸಭೆಯಲ್ಲಿ 14 ಮಸೂದೆಗಳು ಅಂಗೀಕಾರ

21/08/2025 10:54 AM

JOB ALERT : `IBPS’ನಿಂದ 10,277 ಕ್ಲರ್ಕ್ ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಲು ಇಂದು ಕೊನೆಯ ದಿನ | IBPS Clerk Recruitment

21/08/2025 10:52 AM

BREAKING : ನನ್ನ ಜೀವಕ್ಕೆ ಏನಾದರೂ ಆದರೆ ರಾಜ್ಯ ಸರ್ಕಾರ, ಬಿಜೆಪಿಯೇ ಕಾರಣ : ಮಹೇಶ್ ಶೆಟ್ಟಿ ತಿಮರೋಡಿ ಹೇಳಿಕೆ.!

21/08/2025 10:47 AM
State News
KARNATAKA

SHOCKING : ತೆಲಂಗಾಣದಲ್ಲಿ ಕಲಬುರಗಿಯ ಒಂದೇ ಕುಟುಂಬದ ಐವರು ಅನುಮಾನಸ್ಪದ ಸಾವು.!

By kannadanewsnow5721/08/2025 11:00 AM KARNATAKA 1 Min Read

ಹೈದರಾಬಾದ್: ಹೈದರಾಬಾದ್ ನಗರದ ಮಿಯಾಪುರದಲ್ಲಿ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಕರ್ನಾಟಕದ ಒಂದೇ ಕುಟುಂಬದ ಐವರು ಸಾವನ್ನಪ್ಪಿದ ಘಟನೆ ಸ್ಥಳೀಯವಾಗಿ…

BREAKING : ನನ್ನ ಜೀವಕ್ಕೆ ಏನಾದರೂ ಆದರೆ ರಾಜ್ಯ ಸರ್ಕಾರ, ಬಿಜೆಪಿಯೇ ಕಾರಣ : ಮಹೇಶ್ ಶೆಟ್ಟಿ ತಿಮರೋಡಿ ಹೇಳಿಕೆ.!

21/08/2025 10:47 AM

BREAKING : ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಆರೋಪ: ಬಿಜೆಪಿಯ ಮತ್ತೊಂದು ತಂಡದಿಂದ `ಧರ್ಮಸ್ಥಳ ಚಲೋ’ಆರಂಭ.!

21/08/2025 10:43 AM

BREAKING : ಬಿ.ಎಲ್. ಸಂತೋಷ್ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ : `ಮಹೇಶ್ ಶೆಟ್ಟಿ ತಿಮರೋಡಿ’ ಪೊಲೀಸರ ವಶಕ್ಕೆ.!

21/08/2025 10:35 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.