Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಆಪರೇಷನ್ ಸಿಂಧೂರ್ ನಲ್ಲಿ 6 ಪಾಕ್ ಯುದ್ಧ ವಿಮಾನಗಳು ಪತನ : ರಕ್ಷಣಾ ಮೂಲಗಳು | Operation Sindoor

07/06/2025 8:03 AM

BREAKING : ಬೆಂಗಳೂರು `ಕಾಲ್ತುಳಿತ ದುರಂತ’ ಪ್ರಕರಣ : ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಮತ್ತೊಂದು `FIR’ ದಾಖಲು.!

07/06/2025 8:02 AM

ತಂದೆ’ ಮತ್ತು ‘ತಾಯಿ’ ಬದಲು ಜನನ ಪ್ರಮಾಣಪತ್ರದಲ್ಲಿ ‘ಪೋಷಕರು’: ಹೈಕೋರ್ಟ್ ಮಹತ್ವದ ತೀರ್ಪು

07/06/2025 7:56 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಕ್ಲಾಸಿಕ್ ಬಜಾಜ್-150ಅನ್ನು ಎಲೆಕ್ಟ್ರಿಕ್ ಸ್ಕೂಟರ್ ಆಗಿ ಪರಿವರ್ತಿಸಿದನೋರ್ವ ವಿದ್ಯಾರ್ಥಿ
Uncategorized

ಕ್ಲಾಸಿಕ್ ಬಜಾಜ್-150ಅನ್ನು ಎಲೆಕ್ಟ್ರಿಕ್ ಸ್ಕೂಟರ್ ಆಗಿ ಪರಿವರ್ತಿಸಿದನೋರ್ವ ವಿದ್ಯಾರ್ಥಿ

By KNN IT Team08/01/2024 12:10 PM

ಮಣಿಪುರ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಐದನೇ ಸೆಮಿಸ್ಟರ್ ಕಂಪ್ಯೂಟರ್ ಇಂಜಿನಿಯರಿಂಗ್ ಓದುತ್ತಿರುವ ವಿದ್ಯಾರ್ಥಿ ಆಲ್ಬರ್ಟ್ ಸಾರಂಗ್ಥೆಮ್, ವಿಂಟೇಜ್ ಬಜಾಜ್-150 ಸ್ಕೂಟರ್ ಅನ್ನು ಪರಿಸರ ಸ್ನೇಹಿ ಎಲೆಕ್ಟ್ರಿಕ್ ವೆಹಿಕಲ್ (EV) ಆಗಿ ‘Samadon EV II’ ಎಂದು ಪರಿವರ್ತಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಈ ಹಿಂದೆ ಇದೇ ರೀತಿಯಲ್ಲಿ ಬೈಕನ್ನು ಮಾರ್ಪಡಿಸಿದ ಆಲ್ಬರ್ಟ್. ಪುರಾಣದ ದೈವಿಕ ಹಾರುವ ಕುದುರೆಯಿಂದ ಪ್ರೇರಿತರಾಗಿ ತನ್ನ ಎರಡೂ ಇ-ವಾಹನಗಳಿಗೆ ‘ಸಮಾಡಾನ್’ ಎಂದು ನಾಮಕರಣ ಮಾಡಿದ್ದಾನೆ.

ಒಂದೇ ಎಲೆಕ್ಟ್ರಿಕ್ ಚಾರ್ಜ್‌ನಲ್ಲಿ 50 ಕಿ.ಮೀ ವರೆಗೆ ಚಲಿಸುವ ಇ-ಸ್ಕೂಟರ್ ಪೂರ್ಣ ಚಾರ್ಜ್‌ಗೆ ಸುಮಾರು 2.5 ಗಂಟೆಗಳ ಅಗತ್ಯವಿದೆ. ಐದು ದಶಕಗಳ ಹಿಂದೆ ಆಲ್ಬರ್ಟ್‌ನ ದಿವಂಗತ ತಾಯಿಯ ಅಜ್ಜನ ಮಾಲೀಕತ್ವದಲ್ಲಿ, ಬಜಾಜ್-150 ಸ್ಕೂಟರ್ ಇತ್ತು. ಸಂಬಂಧಿಕರ ಮನೆಯಲ್ಲಿ ತುಕ್ಕು ಹಿಡಿದಿತ್ತು. ಆಲ್ಬರ್ಟ್ ಸ್ಕೂಟರ್​ಗೆ ಮೇಕ್ ಓವರ್ ಮಾಡಬೇಕು ಎಂದು ನಿರ್ಧರಿಸಿದನು. ಆಲ್ಬರ್ಟ್, ಇಂಫಾಲ್‌ನಲ್ಲಿ ಇಂಟರ್ನೆಟ್ ಸಂಪನ್ಮೂಲಗಳು ಮತ್ತು ಕಾರ್ಯಾಗಾರಗಳ ಮೂಲಕ ತಮ್ಮ ಕೌಶಲ್ಯಗಳನ್ನು ಇನ್ನಷ್ಟು ಅಭಿವೃದ್ಧಿ ಪಡಿಸಿಕೊಂಡನು. ಅಲ್ಲಿ ಅವರು ಇ-ರಿಕ್ಷಾಗಳ ಕಾರ್ಯವಿಧಾನವನ್ನು ವೀಕ್ಷಿಸಿ ಟೆಕ್ನಾಲಜಿಯ ಕುರಿತಾಗಿ ತಿಳಿದುಕೊಂಡನು. ಇಂಧನ ಚಾಲನೆಯಲ್ಲಿರುವ ವಾಹನವನ್ನು ಎಲೆಕ್ಟ್ರಿಕ್ ಆಗಿ ಪರಿವರ್ತಿಸಲು, ಆಲ್ಬರ್ಟ್ ಎಂಜಿನ್, ಕಾರ್ಬ್ಯುರೇಟರ್ ಮತ್ತು ಸಂಬಂಧಿತ ಭಾಗಗಳಂತಹ ಘಟಕಗಳನ್ನು ತೆಗೆದುಹಾಕಿದನು. ಅವುಗಳನ್ನು ಮೋಟಾರ್, ವೇಗ ನಿಯಂತ್ರಕ, ಬ್ಯಾಟರಿ ಮತ್ತು ಇತರ ಅಗತ್ಯ ಘಟಕಗಳೊಂದಿಗೆ ಬದಲಾಯಿಸಿದ. ಆಲ್ಬರ್ಟ್ಗೆ ಅವರ ಅನ್ವೇಷಣೆಗೆ ಬೇಕಾದ ಪ್ರಮುಖ ಭಾಗಗಳು, ಯಾಂತ್ರಿಕ ಉಪಕರಣಗಳ ಇಂಫಾಲ್ ಮಾರುಕಟ್ಟೆಯಲ್ಲಿ ಸಿಗುತ್ತಿರಲಿಲ್ಲ. ಹೀಗಾಗಿ ಮೇಕ್ ಓವರ್ ಪ್ರಕ್ರಿಯೆಯನ್ನು ಎಂಟು ತಿಂಗಳವರೆಗೆ ನಡೆಯಿತ್ತು. ಆಲ್ಬರ್ಟ್ ಮೋಟಾರ್, ಬ್ಯಾಟರಿ ಮತ್ತು ವೇಗ ನಿಯಂತ್ರಕದಂತಹ ಪ್ರಮುಖ ಗಾಡಿ ಭಾಗಗಳನ್ನು ಖರೀದಿಸಿದ. ಆಲ್ಬರ್ಟ್‌ನ ಎಲೆಕ್ಟ್ರಿಕ್ ವಾಹನ ಉದ್ಯಮವು 2021 ರಲ್ಲಿ ‘Samadon EV I.’ ಮೂಲಕ ಯಶಸ್ವಿಯಾಗಿ ಮುಗಿಯಿತ್ತು. ಆಲ್ಬರ್ಟ್ ಯಾಂತ್ರಿಕ ಪ್ರತಿಭೆಯನ್ನು ಗುರುತಿಸಿ, ಸಾರಿಗೆ ಸಚಿವ ಖಾಶಿಮ್ ವಶುಮ್ ಅವರು ಆಲ್ಬರ್ಟ್‌ಗೆ ಬಹುಮಾನ ನೀಡಿದರು ಮತ್ತು ಅವರು 2022 ರಲ್ಲಿ ಅವರ ಇಂಜಿನಿಯರಿಂಗ್ ಸಂಸ್ಥೆಯಿಂದ ಮೆಚ್ಚುಗೆಯ ಪ್ರಮಾಣಪತ್ರವನ್ನು ಪಡೆದರು. ಮಣಿಪುರ ಸಾರಿಗೆ ಇಲಾಖೆಯ ಅಧಿಕಾರಿಗಳು ವ್ಯಕ್ತಿಗಳು ‘ಟೈಪ್ ಅನುಮೋದನೆ’ ಪಡೆದ ನಂತರ ಅಂತಹ ವಾಹನ ರೂಪಾಂತರಗಳನ್ನು ಕೈಗೊಳ್ಳಬಹುದು ಎಂದು ಸ್ಪಷ್ಟಪಡಿಸಿದ್ದಾರೆ. ಆಲ್ಬರ್ಟ್ ಕಥೆಯು ಎಲೆಕ್ಟ್ರಿಕ್ ವಾಹನಗಳ ಕ್ಷೇತ್ರದಲ್ಲಿ ಜಾಣ್ಮೆ ಮತ್ತು ನಾವೀನ್ಯತೆಗೆ ಸಾಕ್ಷಿಯಾಗಿದೆ.

Share. Facebook Twitter LinkedIn WhatsApp Email

Related Posts

BREAKING : ಮಂಗಳೂರಿನಲ್ಲಿ ಭಾರೀ ಮಳೆಗೆ ಗುಡ್ಡ ಕುಸಿದು ಘೋರ ದುರಂತ : ಅವಶೇಷಗಳಡಿ ಸಿಲುಕಿದ್ದ ಮಹಿಳೆ ಸಾವು | WATCH VIDEO

30/05/2025 11:53 AM1 Min Read

Bank Holidays: 2025ರ ಜೂನ್ ತಿಂಗಳಲ್ಲಿ 13 ದಿನ ಬ್ಯಾಂಕುಗಳಿಗೆ ರಜೆ, ಇಲ್ಲಿದೆ ಪಟ್ಟಿ..!

27/05/2025 7:00 PM2 Mins Read

ವಿದೇಶಗಳಲ್ಲಿ `ITI’ ಪದವಿಗೆ ಹೆಚ್ಚಿನ ಗೌರವವಿಲ್ಲ : ಅನಿವಾಸಿ ಭಾರತೀಯರ ಪೋಸ್ಟ್ ವೈರಲ್.!

19/05/2025 11:57 AM2 Mins Read
Recent News

ಆಪರೇಷನ್ ಸಿಂಧೂರ್ ನಲ್ಲಿ 6 ಪಾಕ್ ಯುದ್ಧ ವಿಮಾನಗಳು ಪತನ : ರಕ್ಷಣಾ ಮೂಲಗಳು | Operation Sindoor

07/06/2025 8:03 AM

BREAKING : ಬೆಂಗಳೂರು `ಕಾಲ್ತುಳಿತ ದುರಂತ’ ಪ್ರಕರಣ : ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಮತ್ತೊಂದು `FIR’ ದಾಖಲು.!

07/06/2025 8:02 AM

ತಂದೆ’ ಮತ್ತು ‘ತಾಯಿ’ ಬದಲು ಜನನ ಪ್ರಮಾಣಪತ್ರದಲ್ಲಿ ‘ಪೋಷಕರು’: ಹೈಕೋರ್ಟ್ ಮಹತ್ವದ ತೀರ್ಪು

07/06/2025 7:56 AM

BREAKING : ಬೆಂಗಳೂರು `ಕಾಲ್ತುಳಿತ ದುರಂತ’ ಪ್ರಕರಣ : ಮಾನವ ಹಕ್ಕುಗಳ ಆಯೋಗದಿಂದ 2 ‘ಸುಮೋಟೋ ಕೇಸ್’ ದಾಖಲು.!

07/06/2025 7:54 AM
State News
KARNATAKA

BREAKING : ಬೆಂಗಳೂರು `ಕಾಲ್ತುಳಿತ ದುರಂತ’ ಪ್ರಕರಣ : ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಮತ್ತೊಂದು `FIR’ ದಾಖಲು.!

By kannadanewsnow5707/06/2025 8:02 AM KARNATAKA 1 Min Read

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದ ಬಳಿಯಲ್ಲಿ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್ ಸಿಬಿ, ಕೆ ಎಸ್ ಸಿ ಎ, ಡಿಎನ್ಎ ಕಂಪನಿಗಳ…

BREAKING : ಬೆಂಗಳೂರು `ಕಾಲ್ತುಳಿತ ದುರಂತ’ ಪ್ರಕರಣ : ಮಾನವ ಹಕ್ಕುಗಳ ಆಯೋಗದಿಂದ 2 ‘ಸುಮೋಟೋ ಕೇಸ್’ ದಾಖಲು.!

07/06/2025 7:54 AM

BIG NEWS : ವಿಸ್ಕಿ ಪ್ರಚಾರಕ್ಕಾಗಿ `RCB’ ಹೆಸರಿಟ್ಟಿದ್ದ ವಿಜಯ್ ಮಲ್ಯ.!

07/06/2025 7:34 AM

BIG NEWS : `RCB’ ತಂಡದ ಬ್ರ್ಯಾಂಡ್ ಮೌಲ್ಯ ಶೇ.25-30ರಷ್ಟು ಏರಿಕೆ : ವರದಿ

07/06/2025 7:26 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.