Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

​’ನಕ್ಸಲ್ ಮುಕ್ತ’ ಘೋಷಣೆಯ ಬೆನ್ನಲ್ಲೇ ಮತ್ತೆ ಗುಂಡಿನ ಚಕಮಕಿ: ಛತ್ತೀಸ್‌ಗಢದಲ್ಲಿ ಭದ್ರತಾ ಪಡೆಗಳ ಗುಂಡಿಗೆ ನಕ್ಸಲೀಯ ಬಲಿ!

13/04/2026 9:50 AM

ಇರಾನ್ ಯುದ್ಧದ ಕಿಚ್ಚು: ಪೋಪ್ ಲಿಯೋ ವಿರುದ್ಧ ಟ್ರಂಪ್ ವಾಗ್ದಾಳಿ : ‘ಅಪರಾಧ ತಡೆಗಟ್ಟುವಲ್ಲಿ ಪೋಪ್ ಅಶಕ್ತ’ ಎಂದು ಟೀಕೆ!

13/04/2026 9:41 AM

​’1 ಬಿಲಿಯನ್ ಡಾಲರ್ ಹಣ ನೀಡಿ, ವಿಶ್ವದ ಅತ್ಯಂತ ಸುಂದರ ಮಹಿಳೆಯನ್ನು ಮದುವೆ ಮಾಡಿಕೊಡಿ’: ಟರ್ಕಿಗೆ ಉಗಾಂಡಾ ಸೇನಾ ಮುಖ್ಯಸ್ಥನ ವಿಲಕ್ಷಣ ಬೇಡಿಕೆ!

13/04/2026 9:37 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಇರಾನ್ ಯುದ್ಧದ ಕಿಚ್ಚು: ಪೋಪ್ ಲಿಯೋ ವಿರುದ್ಧ ಟ್ರಂಪ್ ವಾಗ್ದಾಳಿ : ‘ಅಪರಾಧ ತಡೆಗಟ್ಟುವಲ್ಲಿ ಪೋಪ್ ಅಶಕ್ತ’ ಎಂದು ಟೀಕೆ!
Uncategorized

ಇರಾನ್ ಯುದ್ಧದ ಕಿಚ್ಚು: ಪೋಪ್ ಲಿಯೋ ವಿರುದ್ಧ ಟ್ರಂಪ್ ವಾಗ್ದಾಳಿ : ‘ಅಪರಾಧ ತಡೆಗಟ್ಟುವಲ್ಲಿ ಪೋಪ್ ಅಶಕ್ತ’ ಎಂದು ಟೀಕೆ!

By kannadanewsnow8913/04/2026 9:41 AM

ವ್ಯಾಟಿಕನ್ ಸಿಟಿ: ಇರಾನ್ ವಿರುದ್ಧ ಅಮೆರಿಕ ಸಾರಿರುವ ಯುದ್ಧದ ವಿಚಾರವಾಗಿ ವಿಶ್ವದ ಇಬ್ಬರು ಪ್ರಭಾವಿ ನಾಯಕರ ನಡುವಿನ ಸಂಘರ್ಷ ಈಗ ಬೀದಿಗೆ ಬಂದಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪೋಪ್ ಲಿಯೋ XIV ಅವರನ್ನು ಕಟುವಾಗಿ ಟೀಕಿಸಿದ್ದು, “ಪೋಪ್ ಅವರು ವಿದೇಶಾಂಗ ನೀತಿಯಲ್ಲಿ ಭಯಾನಕವಾಗಿದ್ದಾರೆ ಮತ್ತು ಅಪರಾಧಗಳ ವಿರುದ್ಧ ಮೃದು ಧೋರಣೆ ಹೊಂದಿದ್ದಾರೆ” ಎಂದು ಗುಡುಗಿದ್ದಾರೆ.

​ಅಮೆರಿಕ ಮೂಲದವರೇ ಆದ ಪೋಪ್ ಲಿಯೋ XIV ಅವರು ಇತ್ತೀಚೆಗೆ ಇರಾನ್ ಮೇಲಿನ ಅಮೆರಿಕದ ಮಿಲಿಟರಿ ಕ್ರಮವನ್ನು “ಅಸ್ವೀಕಾರಾರ್ಹ” ಎಂದು ಕರೆದಿದ್ದಕ್ಕೆ ಟ್ರಂಪ್ ಈ ರೀತಿ ಪ್ರತಿಕ್ರಿಯಿಸಿದ್ದಾರೆ.

 “ಪೋಪ್ ಲಿಯೋ ಅವರು ಅಪರಾಧಗಳನ್ನು ತಡೆಯುವಲ್ಲಿ ವಿಫಲರಾಗಿದ್ದಾರೆ (Weak on Crime). ಇರಾನ್ ಅಣ್ವಸ್ತ್ರ ಹೊಂದುವುದನ್ನು ಅವರು ಬೆಂಬಲಿಸುತ್ತಿರುವಂತೆ ಕಾಣುತ್ತಿದೆ, ಇದನ್ನು ನಾನು ಸಹಿಸುವುದಿಲ್ಲ” ಎಂದು ಟ್ರಂಪ್ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಪೋಪ್ ಅವರು ರಾಜಕೀಯದಲ್ಲಿ ಹಸ್ತಕ್ಷೇಪ ಮಾಡುವುದನ್ನು ಬಿಟ್ಟು ಧಾರ್ಮಿಕ ನಾಯಕತ್ವದ ಕಡೆಗೆ ಗಮನ ಹರಿಸಲಿ. ಅವರ ಇಂತಹ ನಿಲುವುಗಳಿಂದ ಕ್ಯಾಥೋಲಿಕ್ ಚರ್ಚ್‌ಗೆ ಹಾನಿಯಾಗುತ್ತಿದೆ ಎಂದು ಟ್ರಂಪ್ ಎಚ್ಚರಿಸಿದ್ದಾರೆ.

 “ನಾನು ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿದ್ದು ಅಮೆರಿಕದ ಹಿತಾಸಕ್ತಿ ಕಾಪಾಡಲು. ನಮ್ಮ ದೇಶದ ಆರ್ಥಿಕತೆ ಮತ್ತು ಸುರಕ್ಷತೆಗಾಗಿ ನಾನು ತೆಗೆದುಕೊಳ್ಳುವ ನಿರ್ಧಾರಗಳನ್ನು ಪ್ರಶ್ನಿಸುವ ಅಧಿಕಾರ ಯಾರಿಗೂ ಇಲ್ಲ” ಎಂದು ಟ್ರಂಪ್ ಪ್ರತಿಪಾದಿಸಿದ್ದಾರೆ.

ಇರಾನ್ ಮೇಲಿನ ಯುದ್ಧವನ್ನು ನಿಲ್ಲಿಸುವಂತೆ ಜಗತ್ತಿನ ನಾಯಕರಿಗೆ ಕರೆ ನೀಡಿರುವ ಪೋಪ್, “ಶಕ್ತಿಯ ಪ್ರದರ್ಶನ ಸಾಕು, ಯುದ್ಧವನ್ನು ನಿಲ್ಲಿಸಿ. ಇದು ಶಾಂತಿ ಮತ್ತು ಸಂಧಾನದ ಸಮಯ” ಎಂದು ಹೇಳಿದ್ದರು. ಇರಾನ್‌ನ ನಾಗರಿಕತೆಯನ್ನೇ ನಾಶಪಡಿಸುವ ಟ್ರಂಪ್ ಅವರ ಬೆದರಿಕೆಯನ್ನು “ಅತ್ಯಂತ ಅಪಾಯಕಾರಿ ಮತ್ತು ಅಮಾನವೀಯ” ಎಂದು ಪೋಪ್ ಬಣ್ಣಿಸಿದ್ದರು.

Share. Facebook Twitter LinkedIn WhatsApp Email

Related Posts

ಇಂದಿನಿಂದ ಬಹುನಿರೀಕ್ಷಿತ 19ನೇ ಆವೃತ್ತಿಯ `IPL’ ಟೂರ್ನಿ ಆರಂಭ : RCB vs SRH ನಡುವೆ ಹೈವೋಲ್ಟೇಜ್ ಉದ್ಘಾಟನಾ ಪಂದ್ಯ!

28/03/2026 6:32 AM2 Mins Read

​ತೈಲ ಉಳಿಸಲು ಶ್ರೀಲಂಕಾ ಮಾಸ್ಟರ್ ಪ್ಲಾನ್: ಇನ್ನು ಮುಂದೆ ಪ್ರತಿ ಬುಧವಾರ ಸರ್ಕಾರಿ ರಜೆ ಘೋಷಣೆ!

17/03/2026 10:49 AM1 Min Read

ALERT : ಅಪ್ಪಿ ತಪ್ಪಿಯೂ ಖಾಲಿ ಹೊಟ್ಟೆಯಲ್ಲಿ ಈ ಆಹಾರಗಳನ್ನು ಸೇವಿಸಬೇಡಿ !

15/03/2026 12:31 PM2 Mins Read
Recent News

​’ನಕ್ಸಲ್ ಮುಕ್ತ’ ಘೋಷಣೆಯ ಬೆನ್ನಲ್ಲೇ ಮತ್ತೆ ಗುಂಡಿನ ಚಕಮಕಿ: ಛತ್ತೀಸ್‌ಗಢದಲ್ಲಿ ಭದ್ರತಾ ಪಡೆಗಳ ಗುಂಡಿಗೆ ನಕ್ಸಲೀಯ ಬಲಿ!

13/04/2026 9:50 AM

ಇರಾನ್ ಯುದ್ಧದ ಕಿಚ್ಚು: ಪೋಪ್ ಲಿಯೋ ವಿರುದ್ಧ ಟ್ರಂಪ್ ವಾಗ್ದಾಳಿ : ‘ಅಪರಾಧ ತಡೆಗಟ್ಟುವಲ್ಲಿ ಪೋಪ್ ಅಶಕ್ತ’ ಎಂದು ಟೀಕೆ!

13/04/2026 9:41 AM

​’1 ಬಿಲಿಯನ್ ಡಾಲರ್ ಹಣ ನೀಡಿ, ವಿಶ್ವದ ಅತ್ಯಂತ ಸುಂದರ ಮಹಿಳೆಯನ್ನು ಮದುವೆ ಮಾಡಿಕೊಡಿ’: ಟರ್ಕಿಗೆ ಉಗಾಂಡಾ ಸೇನಾ ಮುಖ್ಯಸ್ಥನ ವಿಲಕ್ಷಣ ಬೇಡಿಕೆ!

13/04/2026 9:37 AM

BREAKING : ಭಾರತೀಯ ಷೇರು ಮಾರುಕಟ್ಟೆಯಲ್ಲಿ ಮತ್ತೆ ರಕ್ತಪಾತ : 1,500 ಅಂಕಕ್ಕೆ ಕುಸಿದ ಸನ್ಸೆಕ್ಸ್ : ಹೂಡಿಕೆದಾರರು ಕಂಗಾಲು

13/04/2026 9:36 AM
State News
KARNATAKA

BREAKING : ಬೆಂಗಳೂರಲ್ಲಿ ಹಣಕ್ಕಾಗಿ ಸಹಪಾಠಿಯ ಅಪಹರಣ : ನಾಲ್ವರು ವಿದ್ಯಾರ್ಥಿಗಳು ಅರೆಸ್ಟ್!

By kannadanewsnow0513/04/2026 9:29 AM KARNATAKA 1 Min Read

ಬೆಂಗಳೂರು : ಬೆಂಗಳೂರಿನ ಖಾಸಗಿ ಕಾಲೇಜು, ವಿದ್ಯಾರ್ಥಿಗಳ ಕಿಡ್ನಾಪ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಾಲ್ವರು ವಿದ್ಯಾರ್ಥಿಗಳನ್ನು ಇದೀಗ ಮಡಿವಾಳ ಠಾಣೆ ಪೊಲೀಸರು…

BIG NEWS : ಸಚಿವ ಸ್ಥಾನದ ಆಕಾಂಕ್ಷಿ ಶಾಸಕರು ನವದೆಹಲಿಗೆ ಭೇಟಿ ನೀಡುವುದರಲ್ಲಿ ತಪ್ಪಿಲ್ಲ : ಸಿಎಂ ಸಿದ್ದರಾಮಯ್ಯ

13/04/2026 9:06 AM

BREAKING : ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ : ಬೆಳಗಾವಿಯ ನಾಲ್ವರು ದುರ್ಮರಣ!

13/04/2026 8:31 AM

BREAKING : ಮುಸ್ಲಿಂ ಯುವಕನ ಮೊಬೈಲ್ ನಲ್ಲಿ ಹಿಂದೂ ಯುವತಿಯರ 7 ಸಾವಿರ ಫೋಟೋ, 9 ಸಾವಿರ ಅಶ್ಲೀಲ ವಿಡಿಯೋ ಪತ್ತೆ!

13/04/2026 8:25 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.