ಹುಬ್ಬಳ್ಳಿ : ಯುವಕನೊಬ್ಬ ಪೊಲೀಸರೆದುರೇ   ಕತ್ತು ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡ ದುರಂತ ಘಟನೆ  ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಗುರುವಾರ ಸಂಜೆ ನಡೆದಿದೆ.

PAY CM ಬಳಿಕ ಕೈನಿಂದ ಮತ್ತೊಂದು ಅಸ್ತ್ರ: ಆಟೋಗಳ ಮೇಲೆ ಪೋಸ್ಟರ್‌ ಹಚ್ಚಿ 40% ಸರ್ಕಾರವೆಂದು ಕಾಂಗ್ರೆಸ್‌ ಆಕ್ರೋಶ

ಇಲ್ಲಿನ ಇಂಡಿ ಪಂಪ್ ಸರ್ಕಲ್ ಬಳಿಯ ಬಿರಿಯಾನಿ ಹೌಸ್ ಶಾಪ್​ ಮಾಲೀಕ ಮತ್ತು ರಾಘವೇಂದ್ರ ಎಂಬ ಯುವಕನ ನಡುವೆ ಮಾತಿನ ಚಕಮಕಿ ನಡೆದಿದೆ. ಮಾತಿಗೆ ಮಾತು ಬೆಳೆದು ಇವರ ಜಗಳ ಅತಿರೇಕಕ್ಕೇರಿದೆ. ಹೀಗಾಗಿ ಬಿರಿಯಾನಿ ಹೌಸ್ ಮಾಲೀಕನು ರಾಘವೇಂದ್ರನನ್ನು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.

PAY CM ಬಳಿಕ ಕೈನಿಂದ ಮತ್ತೊಂದು ಅಸ್ತ್ರ: ಆಟೋಗಳ ಮೇಲೆ ಪೋಸ್ಟರ್‌ ಹಚ್ಚಿ 40% ಸರ್ಕಾರವೆಂದು ಕಾಂಗ್ರೆಸ್‌ ಆಕ್ರೋಶ

ಠಾಣೆಯಲ್ಲಿ ಪೊಲೀಸರು ಬಿರಿಯಾನಿ ಹೌಸ್ ಮಾಲೀಕನನ್ನು ಹಾಗೂ ರಾಘವೇಂದ್ರನನ್ನು ವಿಚಾರಣೆ ಮಾಡುತ್ತಿದ್ದರು. ಈ ವೇಳೆ, ರಾಘವೇಂದ್ರ ಪೊಲೀಸರ ಮುಂದೆಯೇ ಬ್ಲೇಡ್​ನಿಂದ ಕುತ್ತಿಗೆ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಕೂಡಲೇ ಗಾಯಗೊಂಡ ಯುವಕನನ್ನು ಹೊಟೇಲ್​ ಮಾಲೀಕ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದರು.

Share.
Exit mobile version