Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರೈತ ಆತ್ಮಹತ್ಯೆ ಬಗ್ಗೆ ಸುಳ್ಳು ಸುದ್ದಿ ಪೋಸ್ಟ್ ಕೇಸ್ : ಸಂಸದ `ತೇಜಸ್ವಿ ಸೂರ್ಯ’ಗೆ ಸುಪ್ರೀಂಕೋರ್ಟ್ ಬಿಗ್ ರಿಲೀಫ್

22/07/2025 6:22 AM
vidhana soudha

ರಾಜ್ಯದ `SC-ST’ ನೌಕರರ ಮುಂಬಡ್ತಿ ವಿಚಾರ : ಇಂದು ಸರ್ಕಾರದಿಂದ ಮಹತ್ವದ ಸಭೆ

22/07/2025 6:17 AM

ರಾಜ್ಯದಲ್ಲಿ ಇನ್ಮುಂದೆ ಗಣ್ಯರ ಸಂಚಾರದ ವೇಳೆ `ಸೈರನ್’ ಬಳಸುವಂತಿಲ್ಲ : ಸರ್ಕಾರದಿಂದ ಮಹತ್ವದ ಆದೇಶ

22/07/2025 6:14 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಯಡಿಯೂರಪ್ಪಗೆ ಕಾರ್ಯಕರ್ತರು ಬೇಡ, ಜನ ಬೇಡ ಶೋಭಾ ಮಾತ್ರ ಬೇಕು : ಕೆ.ಎಸ್ ಈಶ್ವರಪ್ಪ ವಾಗ್ದಾಳಿ
KARNATAKA

ಯಡಿಯೂರಪ್ಪಗೆ ಕಾರ್ಯಕರ್ತರು ಬೇಡ, ಜನ ಬೇಡ ಶೋಭಾ ಮಾತ್ರ ಬೇಕು : ಕೆ.ಎಸ್ ಈಶ್ವರಪ್ಪ ವಾಗ್ದಾಳಿ

By kannadanewsnow0526/03/2024 5:20 PM

ಶಿವಮೊಗ್ಗ : ಲೋಕಸಭೆ ಚುನಾವಣೆಗೆ ತಮ್ಮ ಮಗನಿಗೆ ಟಿಕೆಟ್ ಕೈತಪ್ಪಿದ್ದರಿಂದ ಬಿಜೆಪಿಯ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಬಿಎಸ್ ಯಡಿಯೂರಪ್ಪ ಸೇರಿದಂತೆ ಅವರ ಪುತ್ರರ ವಿರುದ್ಧ ವಾಗ್ದಾಳಿನ ಮುಂದುವರಿಸಿದ್ದು ಇದೀಗ ಮತ್ತೆ ಇಡೀ ಕಾರಿಂದು ಯಡಿಯೂರಪ್ಪ ಅವರಿಗೆ ಕಾರ್ಯಕರ್ತರು ಬೇಡ ಜನ ಬೇಡ ಆದರೆ ಶೋಭಾ ಮಾತ್ರ ಬೇಕು ಎಂದು ಆಕ್ರೋಶ ಹೊರಹಾಕಿದ್ದಾರೆ.

BREAKING : ಚುನಾವಣೆ ಹೊತ್ತಲ್ಲಿ ‘ಬಿಜೆಪಿ’ಗೆ ಬಿಗ್ ಶಾಕ್ : ‘ಕೈ’ ಹಿಡಿಯಲಿರುವ ಮಾಜಿ ಸಚಿವ ಕೋಟೆ ಶಿವಣ್ಣ

ಶಿವಮೊಗ್ಗದಲ್ಲಿ ಸಮಾರಂಭ ಒಂದರಲ್ಲಿ ಮಾತನಾಡಿದ ಅವರು, ಕಳೆದ ಎಂಎಲ್ಎ ಚುನಾವಣೆಯಲ್ಲಿ ವಿಜಯೇಂದ್ರ ತಿಣುಕಿ ಗೆದ್ದಿದ್ದಾರೆ ಹೀಗಂತ ಶ್ರೀಕಾರಿಪುರದ ಕಾಂಗ್ರೆಸ್ನವರು ಹೇಳುತ್ತಿದ್ದಾರೆ. ಚಿಕ್ಕಮಗಳೂರಿನಲ್ಲಿ ಶೋಭಾ ಗೋ ಬ್ಯಾಕ್ ಅಂದರು ಆದರೂ ಕೂಡ ಅವರಿಗೆ ಟಿಕೆಟ್ ಕೊಟ್ಟಿದ್ದಾರೆ. ಕಾರ್ಯಕರ್ತರು ಬೇಡ ಜನ ಬೇಡ ಆದರೆ ಇವರಿಗೆ ಶೋಭಾ ಬೇಕು ಲೋಕಸಭೆಯಲ್ಲಿ ಕೂಡ ಹೊಂದಾಣಿಕೆ ಆಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.

BREAKING : ಚಿತ್ರದುರ್ಗದಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ’20 ಲಕ್ಷಕ್ಕೂ’ ಹೆಚ್ಚು ಹಣ ಜಪ್ತಿ

ಹಿಂದುತ್ವದ ಹುಲಿಗಳಿಗೆ ಯಾಕೆ ಟಿಕೆಟ್ ಕೊಡಲಿಲ್ಲ? ಪ್ರತಾಪ್ ಸಿಂಹ, ಸಿಟಿ ರವಿ, ಅನಂತ್ ಕುಮಾರ್ ಹೆಗಡೆ ಇವರೆಲ್ಲ ಮಾಡಿದ್ದು ತಪ್ಪೇನು ಹಿಂದುತ್ವದ ಪರ ಹೋರಾಟ ಮಾಡಿದ್ದು ತಪ್ಪಾ? ಎಂದು ಪ್ರಶ್ನಿಸಿದರು.ಅಸೆಂಬ್ಲಿ ಚುನಾವಣೆಯಲ್ಲಿ ಹೊಂದಾಣಿಕೆಯ ರಾಜಕಾರಣ ನಡೆಯಿತು ಹಿಂದುಗಳನ್ನು ಬಲಿ ತೆಗೆದುಕೊಂಡರು ಲಿಂಗಾಯತರನ್ನು ಬಲಿ ತೆಗೆದುಕೊಂಡು ಈ ಬಾರಿ ಕೂಡ ಶಿವಮೊಗ್ಗ ಕ್ಷೇತ್ರದಲ್ಲಿ ಶಕ್ತಿ ಇಲ್ಲದಂತಹ ಡಮ್ಮಿ ಕ್ಯಾಂಡೇಟ್ ಹಾಕಿಸಿಕೊಂಡಿದ್ದಾರೆ ಎಂದು ಕಾಂಗ್ರೆಸ್ನವರು ನನಗೆ ಫೋನ್ ಮಾಡಿ ಕಾಂಗ್ರೆಸ್ ಡಮ್ಮಿ ಕ್ಯಾಂಡಿಡೇಟ್ ಇದೆ ನಾನು ನಿಮಗೆ ವೋಟ್ ಮಾಡುತ್ತೇವೆ ಎಂದು ಹೇಳುತ್ತಾರೆ.

ಇನ್ಮುಂದೆ 14 ವರ್ಷಕ್ಕಿಂತ ಕಮ್ಮಿ ವಯಸ್ಸಿನ ಮಕ್ಕಳು ‘ಸಾಮಾಜಿಕ ಮಾಧ್ಯಮ’ ಬಳಸುವಂತಿಲ್ಲ : ‘ಫ್ಲೋರಿಡಾ’ ಮಹತ್ವದ ನಿರ್ಧಾರ

ಡಮ್ಮಿ ಕ್ಯಾಂಡೇಟ್ ಅಂತ ಹೇಳಿದಾಗ ಮಧು ಬಂಗಾರಪ್ಪ ಅವರಿಗೆ ಸಿಟ್ಟು ಬಂದಿತ್ತು. ಈಶ್ವರಪ್ಪನಿಗೆ ಗಂಡಸ್ತನ ಇದ್ದರೆ ಬಿಜೆಪಿ ಟಿಕೆಟ್ ತರಬೇಕೆಂದು ಮಧು ಬಂಗಾರಪ್ಪ ಹೇಳಿದ್ದಾರೆ. ಗಂಡಸ್ತನ ಇರುವ ವ್ಯಕ್ತಿ ಜೊತೆ ನೀವು ಹೊಂದಾಣಿಕೆ ಮಾಡಿಕೊಂಡರೆ ನಾನು ಎಲ್ಲಿಂದ ಟಿಕೆಟ್ ತರಲಿ? ನಾನು ಅಲ್ಲಿ ಗಂಡಸ್ತನ ತೋರಿಸುವುದಿಲ್ಲ ಚುನಾವಣೆಯಲ್ಲಿ ಗೆದ್ದು ಗಂಡಸ್ತನ ತೋರುಸ್ತೀನಿ ಎಂದು ಸವಾಲು ಹಾಕಿದರು.

Share. Facebook Twitter LinkedIn WhatsApp Email

Related Posts

ರೈತ ಆತ್ಮಹತ್ಯೆ ಬಗ್ಗೆ ಸುಳ್ಳು ಸುದ್ದಿ ಪೋಸ್ಟ್ ಕೇಸ್ : ಸಂಸದ `ತೇಜಸ್ವಿ ಸೂರ್ಯ’ಗೆ ಸುಪ್ರೀಂಕೋರ್ಟ್ ಬಿಗ್ ರಿಲೀಫ್

22/07/2025 6:22 AM2 Mins Read
vidhana soudha

ರಾಜ್ಯದ `SC-ST’ ನೌಕರರ ಮುಂಬಡ್ತಿ ವಿಚಾರ : ಇಂದು ಸರ್ಕಾರದಿಂದ ಮಹತ್ವದ ಸಭೆ

22/07/2025 6:17 AM1 Min Read

ರಾಜ್ಯದಲ್ಲಿ ಇನ್ಮುಂದೆ ಗಣ್ಯರ ಸಂಚಾರದ ವೇಳೆ `ಸೈರನ್’ ಬಳಸುವಂತಿಲ್ಲ : ಸರ್ಕಾರದಿಂದ ಮಹತ್ವದ ಆದೇಶ

22/07/2025 6:14 AM1 Min Read
Recent News

ರೈತ ಆತ್ಮಹತ್ಯೆ ಬಗ್ಗೆ ಸುಳ್ಳು ಸುದ್ದಿ ಪೋಸ್ಟ್ ಕೇಸ್ : ಸಂಸದ `ತೇಜಸ್ವಿ ಸೂರ್ಯ’ಗೆ ಸುಪ್ರೀಂಕೋರ್ಟ್ ಬಿಗ್ ರಿಲೀಫ್

22/07/2025 6:22 AM
vidhana soudha

ರಾಜ್ಯದ `SC-ST’ ನೌಕರರ ಮುಂಬಡ್ತಿ ವಿಚಾರ : ಇಂದು ಸರ್ಕಾರದಿಂದ ಮಹತ್ವದ ಸಭೆ

22/07/2025 6:17 AM

ರಾಜ್ಯದಲ್ಲಿ ಇನ್ಮುಂದೆ ಗಣ್ಯರ ಸಂಚಾರದ ವೇಳೆ `ಸೈರನ್’ ಬಳಸುವಂತಿಲ್ಲ : ಸರ್ಕಾರದಿಂದ ಮಹತ್ವದ ಆದೇಶ

22/07/2025 6:14 AM

BREAKING : `UGC NET’ ಪರೀಕ್ಷೆ ಫಲಿತಾಂಶ ಪ್ರಕಟ : ಈ ರೀತಿ ರಿಸಲ್ಟ್ ಚೆಕ್ ಮಾಡಿಕೊಳ್ಳಿ | UGC NET-2025 Result

22/07/2025 6:11 AM
State News
KARNATAKA

ರೈತ ಆತ್ಮಹತ್ಯೆ ಬಗ್ಗೆ ಸುಳ್ಳು ಸುದ್ದಿ ಪೋಸ್ಟ್ ಕೇಸ್ : ಸಂಸದ `ತೇಜಸ್ವಿ ಸೂರ್ಯ’ಗೆ ಸುಪ್ರೀಂಕೋರ್ಟ್ ಬಿಗ್ ರಿಲೀಫ್

By kannadanewsnow5722/07/2025 6:22 AM KARNATAKA 2 Mins Read

ನವದೆಹಲಿ: ತಪ್ಪು ಮಾಹಿತಿ ಹರಡಿದ ಆರೋಪದ ಮೇಲೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ರದ್ದುಗೊಳಿಸಿದ…

vidhana soudha

ರಾಜ್ಯದ `SC-ST’ ನೌಕರರ ಮುಂಬಡ್ತಿ ವಿಚಾರ : ಇಂದು ಸರ್ಕಾರದಿಂದ ಮಹತ್ವದ ಸಭೆ

22/07/2025 6:17 AM

ರಾಜ್ಯದಲ್ಲಿ ಇನ್ಮುಂದೆ ಗಣ್ಯರ ಸಂಚಾರದ ವೇಳೆ `ಸೈರನ್’ ಬಳಸುವಂತಿಲ್ಲ : ಸರ್ಕಾರದಿಂದ ಮಹತ್ವದ ಆದೇಶ

22/07/2025 6:14 AM

ಸಾರ್ವಜನಿಕರಿಗೆ ಬಹುಮುಖ್ಯ ಮಾಹಿತಿ: ನೀವು ಜಮೀನು ಖರೀದಿಸುವಾಗ ಪರಿಶೀಲಿಸಬೇಕಾದ ದಾಖಲೆಗಳಿವು

22/07/2025 6:10 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.