Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಡಿಜಿಟಲ್ ಅರೆಸ್ಟ್: ದೇಶಾಧ್ಯಂತ ಬರೋಬ್ಬರಿ 3000 ಕೋಟಿ ಸುಲಿಗೆ, ಸುಪ್ರೀಂ ಕೋರ್ಟ್ ಕಳವಳ | Digital Arrest Cases

03/11/2025 6:42 PM

Watch Video : ‘ಮಹಿಳೆಯರು ಕ್ರಿಕೆಟ್ ಆಡುವ ಅಗತ್ಯವಿಲ್ಲ’ : ಸೌರವ್ ಗಂಗೂಲಿ ಹಳೆಯ ವಿಡಿಯೋ ವೈರಲ್

03/11/2025 6:32 PM

ಈ ಲಕ್ಷ್ಮಿಯ 18 ಪುತ್ರರ ಹೆಸರು ಪಠಿಸಿ ನೋಡಿ, ನಿಮ್ಮ ಹಣಕಾಸಿನ ಸಮಸ್ಯೆ ಕ್ಲಿಯರ್

03/11/2025 6:27 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » HD Revanna: ಹೆಚ್.ಡಿ ರೇವಣ್ಣ ವಿರುದ್ಧದ ಮಹಿಳೆ ಕಿಡ್ನ್ಯಾಪ್ ಕೇಸ್: ಜಾಮೀನು ಅರ್ಜಿ ಬಗ್ಗೆ ಆದೇಶ ಕಾಯ್ದಿರಿಸಿದ ಕೋರ್ಟ್
KARNATAKA

HD Revanna: ಹೆಚ್.ಡಿ ರೇವಣ್ಣ ವಿರುದ್ಧದ ಮಹಿಳೆ ಕಿಡ್ನ್ಯಾಪ್ ಕೇಸ್: ಜಾಮೀನು ಅರ್ಜಿ ಬಗ್ಗೆ ಆದೇಶ ಕಾಯ್ದಿರಿಸಿದ ಕೋರ್ಟ್

By kannadanewsnow0913/05/2024 4:19 PM

ಬೆಂಗಳೂರು: ಮಾಜಿ ಸಚಿವ ಹೆಚ್.ಡಿ ರೇವಣ್ಣ ಮಹಿಳೆ ಕಿಡ್ನ್ಯಾಪ್ ಪ್ರಕರಣದಲ್ಲಿ ಜೈಲು ಪಾಲಾಗಿದ್ದಾರೆ. ಅವರು ಸಲ್ಲಿಸಿದ್ದಂತ ಜಾಮೀನು ಅರ್ಜಿಯ ವಿಚಾರಣೆ ನಡೆಸಿದಂತ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಆದೇಶವನ್ನು ಕಾಯ್ದಿರಿಸಿದೆ.

ಇಂದು ಜೆಡಿಎಸ್ ಶಾಸಕ ಹೆಚ್.ಡಿ ರೇವಣ್ಣ ಸಲ್ಲಿಸಿದ್ದಂತ ಜಾಮೀನು ಅರ್ಜಿಯ ವಿಚಾರಣೆಯನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ನಡೆಸಿತು. ವಾದ-ಪ್ರತಿವಾದವನ್ನು ಆಲಿಸಿದಂತ ನ್ಯಾಯಮೂರ್ತಿ ಸಂತೋಷ್ ಗಜಾನನ ಭಟ್ ಅವರು, ಜಾಮೀನು ಅರ್ಜಿಯ ಸಂಬಂಧದ ಆದೇಶವನ್ನು ಸಾಧ್ಯವಾದ್ರೆ ಇಂದು ಸಂಜೆ 5 ಗಂಟೆಯವರೆಗೆ ತೀರ್ಪು ಪ್ರಕಟಿಸೋದಾಗಿ ಆದೇಶವನ್ನು ಕಾಯ್ದಿರಿಸಿದರು.

ಅಂದಹಾಗೇ ರೇವಣ್ಣ ಪುತ್ರ ಪ್ರಜ್ವಲ್ ತಲೆಮರೆಸಿಕೊಂಡಿದ್ದಾರೆ. ರೇಣ್ಣಗೆ ಜಾಮೀನು ನೀಡಿದ್ರೆ ಸಾಕ್ಷ್ಯಾಧಾರ ನಾಶಪಡಿಸಬಹುದು. ಆರೋಪಿ ಪ್ರಭಾವಿ ಎಂಬ ಅಂಶವನ್ನು ಪರಿಗಣಿಸಬೇಕು. ಇದು ಕೆವಲ ಬೆದರಿಕೆ ಹಾಕಿರುವ ಪ್ರಕರಣವಲ್ಲ. ಅಪಹರಣವಾದ ಮಹಿಳೆ ಅತ್ಯಾಚಾರದ ಸಂತ್ರಸ್ತೆ, ಮಹಿಳೆಯ ದೂರು ದಾಖಲಾಗಬಾರದೆಂದು ಅಪಹರಿಸಲಾಗಿತ್ತು. ಇತರೆ ಮಹಿಳೆಯರು ದೂರು ನೀಡದೆ ತಡೆಯುವ ಯತ್ನವಿದೆ. ಜಾಮೀನು ನೀಡಿದ್ರೆ ನ್ಯಾಯಾದಾನ ಹಾದಿಗೆ ತೊಡಕಾಗಬಹುದು ಎಂದು ವಾದವನ್ನು ಮಂಡಿಸಿದ್ರು.

ಹೆಚ್. ಡಿ. ರೇವಣ್ಣ ಪರ ಹಿರಿಯ ವಕೀಲ ಸಿ.ವಿ.ನಾಗೇಶ್ ವಾದ ಮಂಡಿಸಿದ್ದು, ಮೇ. 2 ಕ್ಕೂ ಮುನ್ನ ಅಪಹರಣದ ದೂರನ್ನೇಕೆ ನೀಡಲಿಲ್ಲ. ವಿಳವಂಬಕ್ಕೆ ಕಾರಣವನ್ನೂ ದೂರುದಾರ ತನ್ನ ಹೇಳಿಕೆ ನೀಡಿಲ್ಲ. ಮಹಿಳೆ ಹೆಚ್.ಡಿ. ರೇವಣ್ಣವರಿಗೆ ರಕ್ತ ಸಂಬಂಧಿಯಾಗಬೇಕು. ಆಕೆ ಹೆಚ್. ರೇವಣ್ಣನವರ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದರು ಎಂದು ಹೇಳಿದರು.

ಅಂತಿಮವಾಗಿ ಈ ಎಸ್ಐಟಿ ಎಸ್ ಪಿಪಿ ವಾದ, ಹೆಚ್.ಡಿ ರೇವಣ್ಣ ಪರ ವಕೀಲರ ಪ್ರತಿವಾದವನ್ನು ಆಲಿಸಿದಂತ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಅವರು ಜಾಮೀನು ಅರ್ಜಿಯ ಆದೇಶವನ್ನು ಕಾಯ್ದಿರಿಸಿದ್ದಾರೆ. ಇಂದು ಸಂಜೆ 5 ಗಂಟೆಯ ವೇಳೆಗೆ ಹೆಚ್.ಡಿ ರೇವಣ್ಣ ಸಲ್ಲಿಸಿದ್ದಂತ ಜಾಮೀನು ಅರ್ಜಿಯ ತೀರ್ಪು ಹೊರ ಬೀಳೋ ಸಾಧ್ಯತೆ ಇದೆ.

ಲೋಕಸಭೆ ನಂತರ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಮೈತ್ರಿ ಕೂಟದ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ: ಡಿಸಿಎಂ ಡಿಕೆಶಿ ವಿಶ್ವಾಸ

BREAKING: ‘ಸ್ಯಾಂಡಲ್ ವುಡ್ ನಟ ಚೇತನ್ ಚಂದ್ರ’ ಸೇರಿ ಇಬ್ಬರ ವಿರುದ್ಧ ‘FIR’ ದಾಖಲು

Share. Facebook Twitter LinkedIn WhatsApp Email

Related Posts

ಈ ಲಕ್ಷ್ಮಿಯ 18 ಪುತ್ರರ ಹೆಸರು ಪಠಿಸಿ ನೋಡಿ, ನಿಮ್ಮ ಹಣಕಾಸಿನ ಸಮಸ್ಯೆ ಕ್ಲಿಯರ್

03/11/2025 6:27 PM2 Mins Read

SHOCKING: ‘ಮದ್ಯ ಸೇವಿಸಲು ಹಣ’ ಕೊಡಲಿಲ್ಲವೆಂದು ತಂದೆಯನ್ನೇ ‘ಕೊಂದ ಪಾಪಿ ಪುತ್ರ’

03/11/2025 6:10 PM1 Min Read

ಗ್ರೇಟರ್ ಮೈಸೂರು ಆಗಬೇಕು: ಆದರೆ ಈಗಿನ ಮೈಸೂರಿನ ಘನತೆ, ಸಂಸ್ಕೃತಿಗೆ ಧಕ್ಕೆ ಆಗಬಾರದು: ಸಿ.ಎಂ.ಸಿದ್ದರಾಮಯ್ಯ

03/11/2025 5:38 PM1 Min Read
Recent News

ಡಿಜಿಟಲ್ ಅರೆಸ್ಟ್: ದೇಶಾಧ್ಯಂತ ಬರೋಬ್ಬರಿ 3000 ಕೋಟಿ ಸುಲಿಗೆ, ಸುಪ್ರೀಂ ಕೋರ್ಟ್ ಕಳವಳ | Digital Arrest Cases

03/11/2025 6:42 PM

Watch Video : ‘ಮಹಿಳೆಯರು ಕ್ರಿಕೆಟ್ ಆಡುವ ಅಗತ್ಯವಿಲ್ಲ’ : ಸೌರವ್ ಗಂಗೂಲಿ ಹಳೆಯ ವಿಡಿಯೋ ವೈರಲ್

03/11/2025 6:32 PM

ಈ ಲಕ್ಷ್ಮಿಯ 18 ಪುತ್ರರ ಹೆಸರು ಪಠಿಸಿ ನೋಡಿ, ನಿಮ್ಮ ಹಣಕಾಸಿನ ಸಮಸ್ಯೆ ಕ್ಲಿಯರ್

03/11/2025 6:27 PM

BREAKING : ಸ್ಯಾನ್ ಫ್ರಾನ್ಸಿಸ್ಕೊ-ದೆಹಲಿ ಏರ್ ಇಂಡಿಯಾ ವಿಮಾನಕ್ಕೆ ತಾಂತ್ರಿಕ ದೋಷ ; ಮಂಗೋಲಿಯಾದಲ್ಲಿ ತುರ್ತು ಭೂಸ್ಪರ್ಶ

03/11/2025 6:14 PM
State News
KARNATAKA

ಈ ಲಕ್ಷ್ಮಿಯ 18 ಪುತ್ರರ ಹೆಸರು ಪಠಿಸಿ ನೋಡಿ, ನಿಮ್ಮ ಹಣಕಾಸಿನ ಸಮಸ್ಯೆ ಕ್ಲಿಯರ್

By kannadanewsnow0903/11/2025 6:27 PM KARNATAKA 2 Mins Read

ಜ್ಯೋತಿಷ ಶಾಸ್ತ್ರದಲ್ಲಿ ಲಕ್ಷ್ಮೀ ಪ್ರಾಪ್ತಿಯ ವಿಶೇಷ ಉಪಾಯಗಳನ್ನು ವಿವರಿಸಲಾಗಿದೆ. ಇವುಗಳನ್ನು ಅನುಸರಿಸಿದರೆ, ಜಾತಕನಿಗೆ ತನ್ನ ಪರಿಶ್ರಮ ಮತ್ತು ಪ್ರಯತ್ನಗಳ ಉತ್ತಮ…

SHOCKING: ‘ಮದ್ಯ ಸೇವಿಸಲು ಹಣ’ ಕೊಡಲಿಲ್ಲವೆಂದು ತಂದೆಯನ್ನೇ ‘ಕೊಂದ ಪಾಪಿ ಪುತ್ರ’

03/11/2025 6:10 PM

ಗ್ರೇಟರ್ ಮೈಸೂರು ಆಗಬೇಕು: ಆದರೆ ಈಗಿನ ಮೈಸೂರಿನ ಘನತೆ, ಸಂಸ್ಕೃತಿಗೆ ಧಕ್ಕೆ ಆಗಬಾರದು: ಸಿ.ಎಂ.ಸಿದ್ದರಾಮಯ್ಯ

03/11/2025 5:38 PM

ಸಾರ್ವಜನಿಕರೇ ಎಚ್ಚರ! ‘ಮಕ್ಕಳ ಮಾರಾಟ’ ಅಪರಾಧ! ಸಿಕ್ಕಿ ಬಿದ್ರೆ 5 ವರ್ಷ ‘ಜೈಲು ಶಿಕ್ಷೆ ಫಿಕ್ಸ್’

03/11/2025 5:34 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.