Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ಶಿವಮೊಗ್ಗ ಸಕ್ರೆ ಬೈಲಲ್ಲಿ 4 ಆನೆಗಳಿಗೆ ಗಾಯ: ಸೂಕ್ತ ತನಿಖೆ, ಶಿಸ್ತು ಕ್ರಮಕ್ಕೆ ಸಚಿವ ಈಶ್ವರ್ ಖಂಡ್ರೆ ಆದೇಶ

21/10/2025 1:10 PM
BIG BREAKING NEWS: Mild tremors felt again in Kodagu's Sampaje

BREAKING: ಪಾಕಿಸ್ತಾನದಲ್ಲಿ 4.6 ತೀವ್ರತೆಯ ಭೂಕಂಪ | Earthquake

21/10/2025 1:00 PM

ವಂಚನೆ ತಡೆಗೆ `Whats App’ನಿಂದ ಮಹತ್ವದ ಕ್ರಮ : ಸ್ಪ್ಯಾಮ್ ಸಂದೇಶಗಳ ಗುರುತಿಸಲು ಹೊಸ ರೂಲ್ಸ್ ಜಾರಿ.!

21/10/2025 12:59 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ನಮ್ಮ ಮನೆ ಸುಟ್ಟಿರೋದು ರಜಾಕಾರರೆ ಹೊರತು ಮುಸ್ಲಿಂರಲ್ಲ : ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟನೆ
KARNATAKA

BIG NEWS : ನಮ್ಮ ಮನೆ ಸುಟ್ಟಿರೋದು ರಜಾಕಾರರೆ ಹೊರತು ಮುಸ್ಲಿಂರಲ್ಲ : ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟನೆ

By kannadanewsnow0513/11/2024 5:13 PM

ಬೆಂಗಳೂರು : ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು, ರಜಾಕಾರರಿಂದ ಖರ್ಗೆ ತಾಯಿ, ಸಹೋದರಿ ಸುಟ್ಟು ಹೋದರೂ ಎಐಸಿಸಿ ಅಧ್ಯಕ್ಷ ಖರ್ಗೆ ಮೌನವಾಗಿದ್ದಾರೆ ಎಂಬ ಹೇಳಿಕೆ ವಿಚಾರವಾಗಿ, ಇದೀಗ ಈ ಒಂದು ಹೇಳಿಕೆಗೆ ಮಲ್ಲಿಕಾರ್ಜುನ ಖರ್ಗೆ ಪುತ್ರ ಸಚಿವ ಪ್ರಿಯಾಂಕ ಖರ್ಗೆ ತಿರುಗೇಟು ಮಾಡಿದ್ದು, ಹೌದು ರಜಾಕಾರರು ನಮ್ಮ ಮನೆಯನ್ನು ಸುಟ್ಟು ಹಾಕಿದ್ದರು. ಸುಟ್ಟಿದ್ದು ರಜಾಕಾರರು ಹೊರತು ಮುಸ್ಲಿಮರಲ್ಲ ಎಂದು ಸ್ಪಷ್ಟನೆ ನೀಡಿದರು.

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಉತ್ತರ ಪ್ರದೇಶ ಸಿಎಂ ಯೋಗಿಗೆ ಖರ್ಗೆ ಸಾಹೇಬರ ಇತಿಹಾಸ ಗೊತ್ತಿಲ್ಲ. ಹೌದು ರಜಾಕಾರರು ನಮ್ಮ ಮನೆಯನ್ನು ಸುಟ್ಟು ಹಾಕಿದ್ದರು. ಸುಟ್ಟಿದ್ದು ರಜಾಕಾರರು ಹೊರತು ಮುಸ್ಲಿಮರಲ್ಲ. ಮುಸ್ಲಿಂ ಸಮುದಾಯ ಸುಟ್ಟಿಲ್ಲ. ಬೇರೆ ಸಮುದಾಯದ ಕೆಲವರಿಂದ ಮೋಸವಾಗುತ್ತದೆ ಎಂದು ಆರೋಪಿಸಿ ಇಡೀ ಸಮುದಾಯವನ್ನೇ ದೂರಲು ಆಗುತ್ತಾ? ಎಂದು ಪ್ರಶ್ನಿಸಿದರು.

ಇಡೀ ಮುಸ್ಲಿಂ ಸಮುದಾಯವನ್ನೇ ದೂರಲು ಆಗುತ್ತಾ? ರಜಾಕಾರರ ದಾಳಿಯ ಬಗ್ಗೆ ಈಗ ಚರ್ಚೆ ಅಪ್ರಸ್ತುತ. ಮನೆ ಸುಟ್ಟಿರುವ ಬಗ್ಗೆ ಮಾತನಾಡುವ ನೀವು ದಲಿತರಿಗೆ ದೇಗುಲ ಪ್ರವೇಶ ಮಾಡಲು ಅನುಮತಿಸುತ್ತೀರಾ? ಬಿಜೆಪಿ ಆರ್ ಎಸ್ ಎಸ್ ಸಿದ್ದಾಂತಗಳಲ್ಲಿ ಮೊದಲು ಸಮಾನತೆ ತರಲಿ ಎಂದು ತಿರುಗೇಟು ನೀಡಿದರು.

ಬಿಜೆಪಿ ಅಪಾಯದಲ್ಲಿದ್ದರೆ ಹಿಂದೂಗಳು ಅಪಾಯದಲ್ಲಿದೆ ಎಂದು ಬಿಂಬಿಸುತ್ತಾರೆ. ನಿಜಕ್ಕೂ ಅಪಾಯದಲ್ಲಿ ಇರುವವರು ಬಿಜೆಪಿಯವರೆ ಹೊರತು ಹಿಂದೂಗಳಲ್ಲ. ಬಿಜೆಪಿಯವರು ಅಪಾಯದಲ್ಲಿದ್ದಾಗ ಹಿಂದುಗಳ ಹೆಸರು ಬಳಸಿಕೊಳ್ಳುತ್ತಾರೆ ಎಂದು ಬೆಂಗಳೂರಲ್ಲಿ ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಕೇಂದ್ರದಲ್ಲಿ ಮೋದಿ ಅಧಿಕಾರಕ್ಕೆ ಬಂದು 11 ವರ್ಷವಾಗಿದೆ. ಚುನಾವಣೆ ಬಂದ ಮೇಲೆ ಮಾತ್ರ ಹಿಂದೂ ಕತ್ರೆ ಮೇಹೆ ಎಂದು ಹೇಳುತ್ತಾರೆ. ಆದರೆ ಬೇರೆ ಸಮಯದಲ್ಲಿ ಯಾವುದೇ ಕತ್ರೆ ಇರಲಿಲ್ಲವಾ? ಈ ಹಿಂದೆ ಅರಗ ಜ್ಞಾನೇಂದ್ರ ಖರ್ಗೆ ಕಪ್ಪಗಿದ್ದಾರೆ ಎಂದು ಹೇಳಿದ್ದರು. ಅರಗ ಜ್ಞಾನೇಂದ್ರ ಹೇಳಿಕೆ ನೀಡಿದಾಗ ಯಾರು ಮಾತಾಡಲಿಲ್ಲ ಎಂದು ಕಿಡಿ ಕಾರಿದರು.

Share. Facebook Twitter LinkedIn WhatsApp Email

Related Posts

BREAKING: ಶಿವಮೊಗ್ಗ ಸಕ್ರೆ ಬೈಲಲ್ಲಿ 4 ಆನೆಗಳಿಗೆ ಗಾಯ: ಸೂಕ್ತ ತನಿಖೆ, ಶಿಸ್ತು ಕ್ರಮಕ್ಕೆ ಸಚಿವ ಈಶ್ವರ್ ಖಂಡ್ರೆ ಆದೇಶ

21/10/2025 1:10 PM1 Min Read

ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಹೊಸ ಅಧ್ಯಾಯ ಬರೆಯುತ್ತಿದೆ ಬೆಂಗಳೂರು: 4,500ಕ್ಕೂ ಹೆಚ್ಚು ಉದ್ಯೋಗ ಸೃಷ್ಠಿ

21/10/2025 12:46 PM1 Min Read

SHOCKING : ರಾಜ್ಯದಲ್ಲಿ `ಹೃದಯ ವಿದ್ರಾವಕ’ ಘಟನೆ : ನದಿಗೆ ಹಾರಿ ತಾಯಿ, ಮಗಳು ಆತ್ಮಹತ್ಯೆ.!

21/10/2025 12:44 PM1 Min Read
Recent News

BREAKING: ಶಿವಮೊಗ್ಗ ಸಕ್ರೆ ಬೈಲಲ್ಲಿ 4 ಆನೆಗಳಿಗೆ ಗಾಯ: ಸೂಕ್ತ ತನಿಖೆ, ಶಿಸ್ತು ಕ್ರಮಕ್ಕೆ ಸಚಿವ ಈಶ್ವರ್ ಖಂಡ್ರೆ ಆದೇಶ

21/10/2025 1:10 PM
BIG BREAKING NEWS: Mild tremors felt again in Kodagu's Sampaje

BREAKING: ಪಾಕಿಸ್ತಾನದಲ್ಲಿ 4.6 ತೀವ್ರತೆಯ ಭೂಕಂಪ | Earthquake

21/10/2025 1:00 PM

ವಂಚನೆ ತಡೆಗೆ `Whats App’ನಿಂದ ಮಹತ್ವದ ಕ್ರಮ : ಸ್ಪ್ಯಾಮ್ ಸಂದೇಶಗಳ ಗುರುತಿಸಲು ಹೊಸ ರೂಲ್ಸ್ ಜಾರಿ.!

21/10/2025 12:59 PM

ವಿಟಮಿನ್ ಬಿ3 ಪೂರಕವು ಚರ್ಮದ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಬಹುದು: ಅಧ್ಯಯನ | skin cancer

21/10/2025 12:59 PM
State News
KARNATAKA

BREAKING: ಶಿವಮೊಗ್ಗ ಸಕ್ರೆ ಬೈಲಲ್ಲಿ 4 ಆನೆಗಳಿಗೆ ಗಾಯ: ಸೂಕ್ತ ತನಿಖೆ, ಶಿಸ್ತು ಕ್ರಮಕ್ಕೆ ಸಚಿವ ಈಶ್ವರ್ ಖಂಡ್ರೆ ಆದೇಶ

By kannadanewsnow0921/10/2025 1:10 PM KARNATAKA 1 Min Read

ಬೆಂಗಳೂರು: ಶಿವಮೊಗ್ಗದ ಸಕ್ರೆ ಬೈಲು ಆನೆ ಶಿಬಿರದಲ್ಲಿದ್ದಂತ ಬಾಲಣ್ಣ, ಸಾಗರ್ ಸೇರಿದಂತೆ ನಾಲ್ಕು ಆನೆಗಳು ಗಾಯಗಳಿಂದ ಬಳಲುತ್ತಿರುವುದು ದೊಡ್ಡ ಸುದ್ದಿಯಾಗಿತ್ತು.…

ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಹೊಸ ಅಧ್ಯಾಯ ಬರೆಯುತ್ತಿದೆ ಬೆಂಗಳೂರು: 4,500ಕ್ಕೂ ಹೆಚ್ಚು ಉದ್ಯೋಗ ಸೃಷ್ಠಿ

21/10/2025 12:46 PM

SHOCKING : ರಾಜ್ಯದಲ್ಲಿ `ಹೃದಯ ವಿದ್ರಾವಕ’ ಘಟನೆ : ನದಿಗೆ ಹಾರಿ ತಾಯಿ, ಮಗಳು ಆತ್ಮಹತ್ಯೆ.!

21/10/2025 12:44 PM

SHOCKING : ರಾಜ್ಯದಲ್ಲಿ ಮತ್ತೊಂದು `ಪೈಶಾಚಿಕ ಕೃತ್ಯ’ : ಆಸ್ಪತ್ರೆಗೆ ಹೋದ ಯುವತಿಗೆ ವೈದ್ಯನಿಂದ ಲೈಂಗಿಕ ಕಿರುಕುಳ.!

21/10/2025 12:33 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.