Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಡಿಸಿಇಟಿ ಪರೀಕ್ಷೆ ಬರೆದಿದ್ದವರ ಗಮನಕ್ಕೆ: ಆಪ್ಷನ್ಸ್ ದಾಖಲಿಸಲು ದಿನಾಂಕ ವಿಸ್ತರಣೆ | DCET Exam 2025

08/07/2025 7:54 PM

SHOCKING: ರಾಜ್ಯದಲ್ಲೊಂದು ‘ಪೈಶಾಚಿಕ ಕೃತ್ಯ’: ಮಂಡ್ಯದಲ್ಲಿ ವೃದ್ಧನಿಂದ ಅಪ್ರಾಪ್ತೆ ಮೇಲೆ ‘ಲೈಂಗಿಕ ದೌರ್ಜನ್ಯ’

08/07/2025 7:51 PM

BIG NEWS: ಇನ್ನೊಂದು 2-3 ವರ್ಷದಲ್ಲಿ ಕಾಂಗ್ರೆಸ್ ಪಕ್ಷವೇ ನಾಪತ್ತೆಯಾಗಲಿದೆ: ಛಲವಾದಿ ನಾರಾಯಣಸ್ವಾಮಿ ಭವಿಷ್ಯ

08/07/2025 7:43 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » HD ಕುಮಾರಸ್ವಾಮಿ ಎಲ್ಲೆಲ್ಲಿ ‘ಕಲ್ಲುಗಣಿಗಾರಿಕೆ’ ನಡೆಸಿದ್ದಾರೆಂದು ದಾಖಲೆ ನೀಡುತ್ತೇನೆ : ಡಿಕೆ ಸುರೇಶ್
KARNATAKA

HD ಕುಮಾರಸ್ವಾಮಿ ಎಲ್ಲೆಲ್ಲಿ ‘ಕಲ್ಲುಗಣಿಗಾರಿಕೆ’ ನಡೆಸಿದ್ದಾರೆಂದು ದಾಖಲೆ ನೀಡುತ್ತೇನೆ : ಡಿಕೆ ಸುರೇಶ್

By kannadanewsnow0519/04/2024 3:58 PM

ರಾಮನಗರ : ಎಲ್ಲಿ ಕಲ್ಲು ಗಣಿಗಾರಿಕೆ ನಡೆಸುತ್ತೇನೆಂದು ದಾಖಲೆ ಕೊಡಲಿ ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರ ಹೇಳಿಕೆಗೆ ವಿಚಾರವಾಗಿ ಉತ್ತರಿಸಿದ ಡಿಕೆ ಸುರೇಶ್ ಎಚ್ ಡಿ ಕುಮಾರಸ್ವಾಮಿ ಎಲ್ಲಿ ಕಲ್ಲು ಗಣಿಗಾರಿಕೆ ನಡೆಸಿದ್ದಾರೆಂದು ದಾಖಲೆ ನೀಡುತ್ತೇನೆ ಎಂದು ಅವರು ತಿಳಿಸಿದರು.

ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಕುದುರಿನಲ್ಲಿ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಅವರು ಕನಕಪುರದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಎಲ್ಲೆಲ್ಲಿ ಕಲ್ಲು ಸಾಗಿಸಿದ್ದಾರೆ, ಇಳಕಲ್ನಲ್ಲಿ ಎಲ್ಲೆಲ್ಲಿ ಕಲ್ಲು ಸಾಗಿಸಿದ್ದಾರೆಂದು ಎಲ್ಲಾ ದಾಖಲೆ ಕೊಡುತ್ತೇನೆ, ನಮ್ಮ ವಿರುದ್ಧ ಇಪ್ಪತ್ತು ಕೇಸ್ ಹಾಕಿದ್ದರು ನೆನಪಿದೆ ಅಲ್ಲವಾ? ಎಚ್ ಡಿ ಕುಮಾರಸ್ವಾಮಿ ಬಾಯಿಗೆ ಬಂದ ಹಾಗೆ ಮಾತನಾಡುವುದಲ್ಲ. ಎಚ್ಡಿಕೆ ಬಂದು ಏಕೆ ಕಲ್ಲುಗಣಿಗಾರಿಕೆ ನಡೆಸಿದರು ಎಂದು ಹೇಳುತ್ತೇನೆ ಎಚ್ ಡಿ ಕುಮಾರಸ್ವಾಮಿ ಬೆಳೆಯುವುದಲ್ಲ ಆಲೂಗಡ್ಡೆನಾ? ಎಂದು ಕಿಡಿ ಕಾರಿದರು.

ಕನಕಪುರಕ್ಕೆ ನೀವು ಬರಬೇಡಿ ಎಂದು ಡಿಕೆ ಕೇಳಿಕೊಂಡಿದ್ದರೆಂದು ಹೇಳಿಕೆ ವಿಚಾರವಾಗಿ ಆಕ್ರೋಶ ವ್ಯಕ್ತಪಡಿಸಿರುವ ಡಿಕೆ ಸುರೇಶ್ ಅಂತಹ ನೀಚ ರಾಜಕಾರಣ ಮಾಡುವುದಿಲ್ಲ.ಅಂತಹ ರಾಜಕೀಯ ನಮಗೆ ಬರುವುದಿಲ್ಲ. ಸುಳ್ಳು ಹೇಳೋದ್ರಲ್ಲಿ ಎಚ್ ಡಿ ಕುಮಾರಸ್ವಾಮಿಗೆ ಡಾಕ್ಟರೇಟ್ ಕೊಡಬೇಕು. ಡಿಕೆ ಶಿವಕುಮಾರ್ ಗೆ ಅಂತಃ ಸ್ಥಿತಿ ಈ ಹಿಂದೆಯೂ ಬಂದಿಲ್ಲ.ಮುಂದೇನು ಬರುವುದಿಲ್ಲ ಗೌರವ ಕೊಡುತ್ತಿದ್ದೇವೆ ಎಂದು ಬೇರೆ ರೀತಿ ಬಿಂಬಿಸಿಕೊಳ್ಳುವುದು ಸರಿಯಲ್ಲ. ಚರ್ಚೆಗೆ ಸಿದ್ದರಿದ್ದೇವೆ ಚುನಾವಣೆ ನಂತರ ಚರ್ಚೆಗೆ ಬರುತ್ತೇವೆ ಎಂದು ಸವಾಲು ಹಾಕಿದರು.

ಚುನಾವಣೆ ಬಳಿಕ ಗ್ಯಾರಂಟಿ ರದ್ದು ಮಾಡುತ್ತಾರೆಂದು ಹೇಳಿಕೆ ವಿಚಾರವಾಗಿ ಕರ್ನಾಟಕ ಗ್ಯಾರಂಟಿ ಯಿಂದ ಬಿಜೆಪಿಯವರಿಗೆ ಭಯ ಬಂದಿದೆ. ಮೋದಿ ಗ್ಯಾರಂಟಿ ಬೆಲೆ ಏರಿಕೆ ತಡೆಯೋದಕ್ಕ? ಪೆಟ್ರೋಲ್ ಡೀಸೆಲ್ ಬೆಲೆ ಕಡಿಮೆ ಮಾಡುತ್ತೇವೆ ಅಂದಿದ್ದಾರಾ? ನಿರುದ್ಯೋಗ ಸಮಸ್ಯೆ ಬಗೆಹರಿಸುತ್ತೇವೆ ಎಂದು ಹೇಳಿದ್ದಾರಾ? ಬಿಜೆಪಿಯವರು ಯಾವ ಗ್ಯಾರಂಟಿಯನ್ನು ಈ ದೇಶದ ಜನರಿಗೆ ಕೊಟ್ಟಿದ್ರು? ಮನೆಬಾಗಿಲಿಗೆ ನಮ್ಮ ಗ್ಯಾರಂಟಿ ತಲುಪಿದೆ ಎಂದು ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಕುದುರುನಲ್ಲಿ ಡಿಕೆ ಸುರೇಶ್ ಹೇಳಿಕೆ ನೀಡಿದರು.

Share. Facebook Twitter LinkedIn WhatsApp Email

Related Posts

ಡಿಸಿಇಟಿ ಪರೀಕ್ಷೆ ಬರೆದಿದ್ದವರ ಗಮನಕ್ಕೆ: ಆಪ್ಷನ್ಸ್ ದಾಖಲಿಸಲು ದಿನಾಂಕ ವಿಸ್ತರಣೆ | DCET Exam 2025

08/07/2025 7:54 PM1 Min Read

SHOCKING: ರಾಜ್ಯದಲ್ಲೊಂದು ‘ಪೈಶಾಚಿಕ ಕೃತ್ಯ’: ಮಂಡ್ಯದಲ್ಲಿ ವೃದ್ಧನಿಂದ ಅಪ್ರಾಪ್ತೆ ಮೇಲೆ ‘ಲೈಂಗಿಕ ದೌರ್ಜನ್ಯ’

08/07/2025 7:51 PM1 Min Read

BIG NEWS: ಇನ್ನೊಂದು 2-3 ವರ್ಷದಲ್ಲಿ ಕಾಂಗ್ರೆಸ್ ಪಕ್ಷವೇ ನಾಪತ್ತೆಯಾಗಲಿದೆ: ಛಲವಾದಿ ನಾರಾಯಣಸ್ವಾಮಿ ಭವಿಷ್ಯ

08/07/2025 7:43 PM2 Mins Read
Recent News

ಡಿಸಿಇಟಿ ಪರೀಕ್ಷೆ ಬರೆದಿದ್ದವರ ಗಮನಕ್ಕೆ: ಆಪ್ಷನ್ಸ್ ದಾಖಲಿಸಲು ದಿನಾಂಕ ವಿಸ್ತರಣೆ | DCET Exam 2025

08/07/2025 7:54 PM

SHOCKING: ರಾಜ್ಯದಲ್ಲೊಂದು ‘ಪೈಶಾಚಿಕ ಕೃತ್ಯ’: ಮಂಡ್ಯದಲ್ಲಿ ವೃದ್ಧನಿಂದ ಅಪ್ರಾಪ್ತೆ ಮೇಲೆ ‘ಲೈಂಗಿಕ ದೌರ್ಜನ್ಯ’

08/07/2025 7:51 PM

BIG NEWS: ಇನ್ನೊಂದು 2-3 ವರ್ಷದಲ್ಲಿ ಕಾಂಗ್ರೆಸ್ ಪಕ್ಷವೇ ನಾಪತ್ತೆಯಾಗಲಿದೆ: ಛಲವಾದಿ ನಾರಾಯಣಸ್ವಾಮಿ ಭವಿಷ್ಯ

08/07/2025 7:43 PM

BREAKING : “X ತಾಂತ್ರಿಕತೆಗಳನ್ನ ದುರ್ಬಳಕೆ ಮಾಡಿಕೊಂಡಿದೆ” : “ಪತ್ರಿಕಾ ಸೆನ್ಸಾರ್ಶಿಪ್” ಆರೋಪ ನಿರಾಕರಿಸಿದ ಕೇಂದ್ರ ಸರ್ಕಾರ

08/07/2025 7:29 PM
State News
KARNATAKA

ಡಿಸಿಇಟಿ ಪರೀಕ್ಷೆ ಬರೆದಿದ್ದವರ ಗಮನಕ್ಕೆ: ಆಪ್ಷನ್ಸ್ ದಾಖಲಿಸಲು ದಿನಾಂಕ ವಿಸ್ತರಣೆ | DCET Exam 2025

By kannadanewsnow0908/07/2025 7:54 PM KARNATAKA 1 Min Read

ಬೆಂಗಳೂರು: ಡಿಸಿಇಟಿ-25, ಮೊದಲ ಸುತ್ತಿನ ಸೀಟು ಹಂಚಿಕೆ ಸಂಬಂಧ ಇಚ್ಛೆ/ಆಯ್ಕೆಗಳನ್ನು ದಾಖಲಿಸಲು ಜು.9ರಂದು ಸಂಜೆ 4ಗಂಟೆವರೆಗೆ ದಿನಾಂಕ ವಿಸ್ತರಿಸಲಾಗಿದೆ ಎಂದು…

SHOCKING: ರಾಜ್ಯದಲ್ಲೊಂದು ‘ಪೈಶಾಚಿಕ ಕೃತ್ಯ’: ಮಂಡ್ಯದಲ್ಲಿ ವೃದ್ಧನಿಂದ ಅಪ್ರಾಪ್ತೆ ಮೇಲೆ ‘ಲೈಂಗಿಕ ದೌರ್ಜನ್ಯ’

08/07/2025 7:51 PM

BIG NEWS: ಇನ್ನೊಂದು 2-3 ವರ್ಷದಲ್ಲಿ ಕಾಂಗ್ರೆಸ್ ಪಕ್ಷವೇ ನಾಪತ್ತೆಯಾಗಲಿದೆ: ಛಲವಾದಿ ನಾರಾಯಣಸ್ವಾಮಿ ಭವಿಷ್ಯ

08/07/2025 7:43 PM

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಅರಾಜಕತೆ ಪರಾಕಾಷ್ಠೆ ತಲುಪಿದೆ: ಪಿ.ರಾಜೀವ್

08/07/2025 6:33 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.