Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ALERT : `ಮನೆಯಲ್ಲಿ `ಇನ್ವರ್ಟರ್’ ಬಳಸುವವರೇ ಎಚ್ಚರ : ಎಂದಿಗೂ ಈ ತಪ್ಪುಗಳನ್ನು ಮಾಡಬೇಡಿ.!

16/12/2025 1:53 PM

Viral : ರಾಜ್ಯದಲ್ಲಿ ಅಪರೂಪದ ಘಟನೆ : ‘ಆಫೀಸ್ ರಜೆ’ ಸಿಗದಿದ್ದಕ್ಕೆ `ವೀಡಿಯೋ ಕಾಲ್’ ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡ ಜೋಡಿ.!

16/12/2025 1:37 PM

BIG NEWS : ಮಗಳಿಗಾಗಿ ಪತ್ನಿಯ ಕಿಡ್ನಾಪ್ ಕೇಸ್ : ದೂರು ಬೆನ್ನಲ್ಲೆ ಹೆಂಡತಿಯನ್ನು ಒಪ್ಪಿಸಿದ ನಿರ್ಮಾಪಕ ಹರ್ಷವರ್ಧನ್!

16/12/2025 1:37 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ದೇವರಿಗೆ ತುಪ್ಪದ ದೀಪ ಹಚ್ಚುವುದೇಕೆ? ನಮ್ಮ ಕಷ್ಟಗಳ ಪರಿಹಾರವಾಗಲು ಈ ರೀತಿ ಮಾಡಿ ನೋಡಿ..!!
KARNATAKA

ದೇವರಿಗೆ ತುಪ್ಪದ ದೀಪ ಹಚ್ಚುವುದೇಕೆ? ನಮ್ಮ ಕಷ್ಟಗಳ ಪರಿಹಾರವಾಗಲು ಈ ರೀತಿ ಮಾಡಿ ನೋಡಿ..!!

By kannadanewsnow0525/11/2025 10:43 AM

ಹಿಂದೂ ದರ್ಮದಲ್ಲಿ ತುಪ್ಪದ ದೀಪಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತದೆ. ಪೂಜೆ ಸಮಯದಲ್ಲಿ ಹಲವು ಜನರು ತುಪ್ಪದ ದೀಪ ಹಚ್ಚುವುದನ್ನು ನೋಡಿದ್ದೇವೆ.. ತುಪ್ಪದ ದೀಪ ಹಚ್ಚುವುದರಿಂದ ಸಕಾರಾತ್ಮಕತೆ ಹೆಚ್ಚುತ್ತದೆ. ದೇವರಿಗೆ ತುಪ್ಪದ ದೀಪ ಯಾಕೆ ಶ್ರೇಷ್ಠ.. ವಿಸ್ತಾರವಾಗಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ

ದೇವರಿಗೆ, ತುಪ್ಪದ ದೀಪ ,

ಪ್ರಯೋಜನಗಳು,

ಹಿಂದೂ ಧರ್ಮ ಹಾಗೂ ಧರ್ಮ ಗ್ರಂಥಗಳಲ್ಲಿ ತುಪ್ಪದ ದೀಪಕ್ಕೆ ಸಾಕಷ್ಟು ಮಹತ್ವವಿದೆ. ಪ್ರತಿ ಹಿಂದೂ ಕುಟುಂಬದಲ್ಲಿ ಬೆಳಿಗ್ಗೆ, ಮತ್ತು ಸಂಜೆ ಮನೆಯಲ್ಲಿ ಮಹಿಳೆಯರು ದೇವರ ಮುಂದೆ ದೀಪವನ್ನು ಹಚ್ಚುವ ಪದ್ಧತಿ ಇದೆ. ದೀಪ ಹಚ್ಚುವುದರಿಂದ ದೇವತೆಗಳು ಸಂತೋಷವಾಗುತ್ತಾರೆ ಎಂದು ಹೇಳಲಾಗಿದೆ. ಆದ್ರೆ ಶಿವ ಪುರಾಣದ ಪ್ರಕಾರ, ದೇವರ ಮುಂದೆ ದೀಪ ಹಚ್ಚುವುದರಿಂದ ಮನೆಯಲ್ಲಿ ಸಂತೋಷ, ನೆಮ್ಮದಿ, ಸಂಪತ್ತು ಹಾಗೂ ಆರೋಗ್ಯ ವೃದ್ದಿಸುತ್ತದೆ. ತುಪ್ಪದ ದೀಪ ಹಚ್ಚುವುದರಿಂದ ಹಲವು ಆರೋಗ್ಯ ಪ್ರಯೋಜನಗಳಿವೆ, ಆದ್ದರಿಂದ ತುಪ್ಪದ ದೀಪಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡಲಾಗುತ್ತದೆ.

ತುಪ್ಪದ ದೀಪ ಹಚ್ಚುವುದು ಏಕೆ..!

ದೇವರಿಗೆ ತುಪ್ಪ ದೀಪ ಹಚ್ಚುವುದು ಹಿಂದಿನ ಕಾಲದಿಂದಲೂ ನಡೆದು ಬಂದ ಸಂಪ್ರದಾಯ. ತುಪ್ಪದ ಆರತಿ ಬೆಳಗುವುದು, ತುಪ್ಪದ ದೀಪ ಹಚ್ಚುವುದು, ಹೋಮ ಹವನಗಳಲ್ಲಿ ಅಗ್ನಿಗೆ ತುಪ್ಪ ಸುರಿಯುವುದು , ಮುಂತಾದ ಧಾರ್ಮಿಕ ಕಾರ್ಯಗಳಲ್ಲಿ ಇದು ರೂಢಿಯಲ್ಲಿದೆ. ಈಗಲೂ ಪ್ರತಿ ದಿನ ದೇವರಿಗೆ ತುಪ್ಪದ ದೀಪ ಹಚ್ಚುವ ಪದ್ಧತಿ ಇದೆ

ದೇವರಿಗೆ, ತುಪ್ಪದ ದೀಪ , ಪ್ರಯೋಜನಗಳು,

ಇನ್ನು ಪ್ರತಿಯೊಬ್ಬರು ದೇವರ ಮುಂದೆ ದೀಪ ಹಚ್ಚುತ್ತಾರೆ. ಈ ಮೂಲಕ ಆರಾಧನೆ ಮಾಡಿ, ನಿತ್ಯ ಬೆಳಿಗ್ಗೆ ಹಾಗೂ ಸಂಜೆ ದೀಪ ಹಚ್ಚುತ್ತಾರೆ. ಈ ರೀತಿ ದೀಪ ಹಚ್ಚುವುದರಿಂದ ಮನೆಯಲ್ಲಿ ಇರುವ ಅಂಧಕಾರ ಹೋಗಿ ವಾಸ್ತು ದೋಷ ನಿವಾರಣೆಯಾಗುತ್ತದೆ ಎನ್ನುವ ನಂಬಿಕೆ ಇದೆ.

ತುಪ್ಪ ಆರೋಗ್ಯವಾಗಿರಲು ಸಹಾಯ ಮಾಡುತ್ತದೆ..!

ತುಪ್ಪ ವಿದ್ಯುತ್ಕಾಂತೀಯ ಶಕ್ತಿಯನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಇದು ಚರ್ಮದ ಕೋಶಗಳನ್ನು ಸಕ್ರೀಯಗೊಳಿಸುತ್ತದೆ. ಇದು ಡರ್ಮಟೈಟಿಸ್ ನಂತಹ ಕಾಯಿಲೆಗಳನ್ನು ನಿವಾರಿಸುತ್ತದೆ. ಮನೆಯಲ್ಲಿ ಪ್ರತಿ ದಿನ ತುಪ್ಪದ ದೀಪ ಹಚ್ಚುವುದರಿಂದ ಮನೆಯ ವಾತಾವರಣದಲ್ಲಿರುವ ಇರುವ ಮಾಲಿನ್ಯವು ನಿವಾರಣೆಯಾಗುತ್ತದೆ.

ಇನ್ನು ತುಪ್ಪದ ದೀಪ ಹೊರಸೂಸುವ ಹೊಗೆ ಗಾಳಿಯ ಶುದ್ಧೀಕರಣವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಮನೆಯ ಗಾಳಿಯಲ್ಲಿರುವ ಸೂಕ್ಷ್ಮ ಜೀವಿಗಳನ್ನು ಸಹ ನಾಶಪಡಿಸುತ್ತದೆ. ತುಪ್ಪದ ದೀಪದ ಸುವಾಹಸೆ ಮನಸ್ಸನ್ನು ಶಾಂತವಾಗಿರಿಸುತ್ತದೆ. ಮತ್ತು ಖಿನ್ನತೆಯನ್ನು ನಿವಾರಿಸುತ್ತದೆ.

ತುಪ್ಪದ ದೀಪ ಹಚ್ಚಲು ಧಾರ್ಮಿಕ ಕಾರಣಗಳೇನು..?

ಹಿಂದೂ ಧರ್ಮದಲ್ಲಿ, ಬೆಂಕಿಯನ್ನು ದೇವತೆ ಎಂದು ಪರಿಗಣಿಸಲಾಗಿದೆ. ಆದ್ದರಿಂದ ಪ್ರತಿ ಪೂಜೆಯನ್ನು ದೀಪವನ್ನು ಬೆಳಗಿಸುವ ಮೂಲಕ ಪ್ರಾರಂಭಿಸಲಾಗುತ್ತದೆ. ಅಲ್ಲದೇ ಮನೆಯಲ್ಲಿ ತುಪ್ಪದ ದೀಪವನ್ನು ಬೆಳಗಿಸುವ ಮೂಲಕ ತಾಯಿ ಲಕ್ಷ್ಮೀ ದೇವಿ ಕೂಡಾ ಸಂತೋಷದಿಂದ ಮನೆಯಲ್ಲಿ ಶಾಶ್ವತವಾಗಿ ನೆಲಸುತ್ತಾಳೆ ಎಂದು ಹೇಳಲಾಗುತ್ತದೆ.

ದೀಪವನ್ನು ಬೆಳಗಿಸುವ ಸರಿಯಾದ ನಿಯಮಗಳೇನು..?

ದೀಪವನ್ನು ಹಚ್ಚುವುರದರಿಂದ ನೀವು ದೀಪದ ಜ್ವಾಲೆಯನ್ನು ಪೂರ್ವಕ್ಕೆ ಇಟ್ಟುಕೊಂಡರೆ, ಅದು ನಿಮ್ಮ ಜೀವತಾವಧಿಯನ್ನು ಹೆಚ್ಚಿಸುತ್ತದೆ.

ತುಪ್ಪದ ತುಪ್ಪದ ದೀಪವನ್ನು ಬೆಳಗಿಸುವಾಗ, ಅದರ ಜ್ವಾಲೆಯು ಪಶ್ಚಿಮಕ್ಕೆ ಹೋಗಲು ಬಿಡಬೇಡಿ, ಇಲ್ಲದಿದ್ದರೆ ಅದು ನಿಮ್ಮ ಮನೆಯಲ್ಲಿ ದುಃಖವನ್ನು ಹೆಚ್ಚಿಸುತ್ತದೆ.

ತುಪ್ಪದ ದೀಪದ ಜ್ವಾಲೆಯನ್ನು ನೀವು ಉತ್ತರ ದಿಕ್ಕಿನ ಕಡೆಗೆ ಇಟ್ಟುಕೊಂಡರೆ, ಇದರಿಂದ ನೀವು ಪ್ರಯೋಜನ ಪಡೆಯುತ್ ದೀಪವನ್ನು ಯಾವಾಗಲೂ ಬೆಳಗಿಸುವಾಗ, ತುಪ್ಪದ ದೀಪದ ಸುವಾಸನೆ ಇದು ಮನೆಯಲ್ಲಿ ಶಾಂತಿಯ, ವಾತಾವರಣವನ್ನು ಸೃಷ್ಟಿಸುತ್ತದೆ.

ದೇವರಿಗೆ, ತುಪ್ಪದ ದೀಪ , ಪ್ರಯೋಜನಗಳು,

ಪೂಜೆ ಮಾಡುವಾಗ ಎಂದಿಗೂ ತುಪ್ಪದ ದೀಪದಿಂದ ಅಗರಬತ್ತಿ ಹಚ್ಚಬೇಡಿ. ಇದ್ರಿಂದ ಬಡತನ ಹೆಚ್ಚಾಗುತ್ತದೆ. ಒಂದು ದೀಪವನ್ನು ಮತ್ತೊಂದು ದೀಪಕ್ಕೆ ಹಚ್ಚುವುದರಿಂದ ಮನೆಯ ಆರ್ಥಿಕ ಪರಿಸ್ಥಿತಿ ಹದಗೆಡುತ್ತದೆ.

ಅಂತೆಯೇ, ದೀಪದೊಂದಿಗೆ ದೀಪವನ್ನು ಎಂದಿಗೂ ಬೆಳಗಿಸಬೇಡಿ. ಇದು ಮನೆಯ ಆರ್ಥಿಕ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ.ಅದೇ ರೀತಿ ದೀಪ ಹಚ್ಚುವಾಗ ಬೆಂಕಿ ಕಡ್ಡಿ ಬಳಸುತ್ತೀರಿ. ಆಗ ಬಾಯಿಂದ ಬೆಂಕಿ ಕಡ್ಡಿ ಆರಿಸಬೇಡಿ. ಕೈಯಿಂದ ನಂದಿಸಿ, ನೀವು ಬಾಯಿಂದ ಬೆಂಕಿ ನಂದಿಸಲು ಪ್ರಯತ್ನಿಸಿದರೆ ಲಕ್ಷ್ಮೀ ಅಲ್ಲಿಂದ ಹೋಗುತ್ತಾಳೆ ಎನ್ನುವ ನಂಬಿಕೆ ಇದೆ.

ಪೂಜೆ ವೇಳೆ ಪ್ರಮುಖ ವಿಷಯವೆಂದರೆ, ಪೂಜೆಯ ಸಮಯದಲ್ಲಿ ಮತ್ತು ನಂತರದ ಹಲವು ಗಂಟೆಗಳ ಕಾಲ ದೀಪವನ್ನು ಬೆಳಗಿಸುವುದು ಶುಭವೆಂದು ಪರಿಗಣಿಸಲಾಗುತ್ತದೆ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564

ಎಣ್ಣೆಗಿಂತ ತುಪ್ಪ ಮುಖ್ಯ…
ಧರ್ಮಗ್ರಂಥಗಳಲ್ಲಿ ಎಣ್ಣೆಗಿಂತ ಹೆಚ್ಚು ತುಪ್ಪದ ದೀಪವನ್ನು ಬೆಳಗಿಸುವುದು ಹೆಚ್ಚು ಮುಖ್ಯ ಎಂದು ಹೇಳಲಾಗುತ್ತದೆ. ಎಣ್ಣೆ ಅಥವಾ ತುಪ್ಪದಿಂದ ದೀಪವನ್ನು ಹಚ್ಚಬೇಕು. ಅದರಲ್ಲೂ ತುಪ್ಪದ ದೀಪ ಹೆಚ್ಚು ಶ್ರೇಷ್ಠ .

Share. Facebook Twitter LinkedIn WhatsApp Email

Related Posts

ALERT : `ಮನೆಯಲ್ಲಿ `ಇನ್ವರ್ಟರ್’ ಬಳಸುವವರೇ ಎಚ್ಚರ : ಎಂದಿಗೂ ಈ ತಪ್ಪುಗಳನ್ನು ಮಾಡಬೇಡಿ.!

16/12/2025 1:53 PM2 Mins Read

Viral : ರಾಜ್ಯದಲ್ಲಿ ಅಪರೂಪದ ಘಟನೆ : ‘ಆಫೀಸ್ ರಜೆ’ ಸಿಗದಿದ್ದಕ್ಕೆ `ವೀಡಿಯೋ ಕಾಲ್’ ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡ ಜೋಡಿ.!

16/12/2025 1:37 PM1 Min Read

BIG NEWS : ಮಗಳಿಗಾಗಿ ಪತ್ನಿಯ ಕಿಡ್ನಾಪ್ ಕೇಸ್ : ದೂರು ಬೆನ್ನಲ್ಲೆ ಹೆಂಡತಿಯನ್ನು ಒಪ್ಪಿಸಿದ ನಿರ್ಮಾಪಕ ಹರ್ಷವರ್ಧನ್!

16/12/2025 1:37 PM1 Min Read
Recent News

ALERT : `ಮನೆಯಲ್ಲಿ `ಇನ್ವರ್ಟರ್’ ಬಳಸುವವರೇ ಎಚ್ಚರ : ಎಂದಿಗೂ ಈ ತಪ್ಪುಗಳನ್ನು ಮಾಡಬೇಡಿ.!

16/12/2025 1:53 PM

Viral : ರಾಜ್ಯದಲ್ಲಿ ಅಪರೂಪದ ಘಟನೆ : ‘ಆಫೀಸ್ ರಜೆ’ ಸಿಗದಿದ್ದಕ್ಕೆ `ವೀಡಿಯೋ ಕಾಲ್’ ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡ ಜೋಡಿ.!

16/12/2025 1:37 PM

BIG NEWS : ಮಗಳಿಗಾಗಿ ಪತ್ನಿಯ ಕಿಡ್ನಾಪ್ ಕೇಸ್ : ದೂರು ಬೆನ್ನಲ್ಲೆ ಹೆಂಡತಿಯನ್ನು ಒಪ್ಪಿಸಿದ ನಿರ್ಮಾಪಕ ಹರ್ಷವರ್ಧನ್!

16/12/2025 1:37 PM

BREAKING: ದಕ್ಷಿಣ ಕೊರಿಯಾ ಮಾಜಿ ಅಧ್ಯಕ್ಷ ಯೂನ್‌ ಭವಿಷ್ಯ ನಿರ್ಧಾರ: ಜ.16 ರಂದು ತೀರ್ಪು ಪ್ರಕಟ

16/12/2025 1:30 PM
State News
KARNATAKA

ALERT : `ಮನೆಯಲ್ಲಿ `ಇನ್ವರ್ಟರ್’ ಬಳಸುವವರೇ ಎಚ್ಚರ : ಎಂದಿಗೂ ಈ ತಪ್ಪುಗಳನ್ನು ಮಾಡಬೇಡಿ.!

By kannadanewsnow5716/12/2025 1:53 PM KARNATAKA 2 Mins Read

ಹಲವು ಮನೆಗಳಲ್ಲಿ ಇನ್ವರ್ಟರ್‌ಗಳಿವೆ. ವಿದ್ಯುತ್ ಕಡಿತದ ಸಮಯದಲ್ಲಿ ಅವು ತುಂಬಾ ಉಪಯುಕ್ತವಾಗಿವೆ. ಆದಾಗ್ಯೂ, ಇನ್ವರ್ಟರ್‌ಗಳನ್ನು ಬಳಸುವವರು ಕೆಲವು ತಪ್ಪುಗಳನ್ನು ಮಾಡಬಾರದು.…

Viral : ರಾಜ್ಯದಲ್ಲಿ ಅಪರೂಪದ ಘಟನೆ : ‘ಆಫೀಸ್ ರಜೆ’ ಸಿಗದಿದ್ದಕ್ಕೆ `ವೀಡಿಯೋ ಕಾಲ್’ ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡ ಜೋಡಿ.!

16/12/2025 1:37 PM

BIG NEWS : ಮಗಳಿಗಾಗಿ ಪತ್ನಿಯ ಕಿಡ್ನಾಪ್ ಕೇಸ್ : ದೂರು ಬೆನ್ನಲ್ಲೆ ಹೆಂಡತಿಯನ್ನು ಒಪ್ಪಿಸಿದ ನಿರ್ಮಾಪಕ ಹರ್ಷವರ್ಧನ್!

16/12/2025 1:37 PM

ALERT : ಪೋಷಕರೇ ಎಚ್ಚರ : ಇವುಗಳ ಬಳಕೆಯಿಂದ ದುರ್ಬಲವಾಗುತ್ತಿದೆ ‘ಮಕ್ಕಳ ಹೃದಯ’.!

16/12/2025 1:21 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.