ಪ್ರಧಾನಿ ಮೋದಿಯವರ ‘ಮಂಗಳಸೂತ್ರ’ ಹೇಳಿಕೆಯು ಸಂಪತ್ತಿನ ಮರುಹಂಚಿಕೆ ಕುರಿತು ಕಾಂಗ್ರೆಸ್ಗೆ ಪ್ರತಿಕ್ರಿಯೆಯಾಗಿದೆ, ನಾವು ಎಂದಿಗೂ ಸಮಾಜವನ್ನು ವಿಭಜಿಸಿಲ್ಲ: ಜೆಪಿ ನಡ್ಡಾ19/05/2024
ವಿಜಯಪುರ: ಡಿ ಕೆ ಶಿವಕುಮಾರ್ ಅವರಿಗೆ ಬೆಳಗಾವಿ ಇಲ್ಲವೇ, ಮಂಗಳೂರು ಸೇರಿದಂತೆ ಯಾವ ಕುಕ್ಕರ್ ಮೇಲೆ ಪ್ರೀತಿ ಇದೇ ಅಂತ ತಿಳಿದಿಲ್ಲ ಅಂತ ಬಿಜೆಪಿ ಶಾಸಕ ಯತ್ನಾಳು ವ್ಯಂಗ್ಯವಾಡಿದ್ದಾರೆ. ಅವರು ಇಂದು ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡುತ್ತ ಈ ಬಗ್ಗೆ ತಿಳಿಸಿದರು.
ಬಂಗಾಳದಲ್ಲಿ ಕಾಂಗ್ರೆಸ್ ನಾಶವಾಗುವುದನ್ನು ನಾನು ನೋಡಲಾರೆ: ಮಲ್ಲಿಕಾರ್ಜುನ ಖರ್ಗೆಗೆ ಅಧೀರ್ ರಂಜನ್ ತಿರುಗೇಟು19/05/2024