Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

‘ಭಗವಂತ ಶ್ರೀಕೃಷ್ಣ ಮೊದಲ ಮಧ್ಯವರ್ತಿ’ ; ದೇವಸ್ಥಾನ ಪ್ರಕರಣದ ವಿಚಾರಣೆ ವೇಳೆ ಸುಪ್ರೀಂಕೋರ್ಟ್ ಹೇಳಿಕೆ

04/08/2025 8:44 PM

ಮತ್ತಷ್ಟು ಭಾರತದ ಸರಕುಗಳ ಮೇಲೆ ಸುಂಕ ಹೆಚ್ಚಿಸುವುದಾಗಿ US ಅಧ್ಯಕ್ಷ ಟ್ರಂಪ್ ಘೋಷಣೆ

04/08/2025 8:39 PM

ನಾಳೆ ಮುಷ್ಕರದಲ್ಲಿ ‘ಸಾರಿಗೆ ನೌಕರ’ರು ಪಾಲ್ಗೊಳ್ಳಬಾರದು: ‘KSRTC, BMTC ಎಂಡಿ’ ಮನವಿ

04/08/2025 8:34 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಎಲ್ಲೆ ಹೋದರೂ ನಿಮ್ಮ ಎಂಜಲೆತ್ತಿದವರಿಗೆ ಒಂದು ಥ್ಯಾಂಕ್ಸ್ ಹೇಳಿ ಬನ್ನಿ ಅದು ನಿಮ್ಮ ಮಾನವ ಘನತೆ.!
KARNATAKA

ಎಲ್ಲೆ ಹೋದರೂ ನಿಮ್ಮ ಎಂಜಲೆತ್ತಿದವರಿಗೆ ಒಂದು ಥ್ಯಾಂಕ್ಸ್ ಹೇಳಿ ಬನ್ನಿ ಅದು ನಿಮ್ಮ ಮಾನವ ಘನತೆ.!

By kannadanewsnow5722/04/2025 10:33 AM

ಮದುವೆಗೆ ನಮ್ಮನ್ನು ಆಹ್ವಾನಿಸಿ,ನಿಮ್ಮ ಊಟದ ಎಲೆ ನೀವೆ ಎತ್ತಿಕೊಳ್ಳಿ ಎಂದು ಬಿಟ್ಟರೆ! ಅದೆಂತಹ ಅವಮಾನ…
ಸಹಿಸಿಕೊಳ್ಳಲಾಗುವುದೇ….? ಆದರೆ ನಮ್ಮ ಎಂಜಲನ್ನು ಎತ್ತುವವರ ಬದುಕು…..? ಅವಮಾನವಲ್ಲವೆ…?

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564

ಅವರೆಲ್ಲಾ ಹಣಕ್ಕಾಗಿ ಈ ಕೆಲಸ ಮಾಡುತ್ತಾರೆ ಎಂದು ಭಾವಿಸಬೇಡಿ..ಯಾಕೆಂದರೆ ಹಣಕ್ಕಾಗಿ ನಾವು ಆ ಕೆಲಸ ಮಾಡಲು ಸಿದ್ದರಿರುವುದಿಲ್ಲಾ…

ಸಭೆ ಸಮಾರಂಭಗಳಲ್ಲಿ ನಮ್ಮ ಎಂಜಲು ಎತ್ತುವವರ ಬಗ್ಗೆ ನಮಗೆ ಗೌರವ ಇದೆಯಾ……?

ನನ್ನ ತಾಯಿಗಾದ ವಯಸ್ಸೆ ಅವಳಿಗೂ ಆಗಿದೆ.ನನ್ನ ಅಕ್ಕ ತಂಗಿ ವಯಸ್ಸಿನ ಒಬ್ಬ ಹೆಣ್ಣು ಮಗಳು ನಾವು ತಿಂದ ಬಿಟ್ಟ ಎಂಜಲು ಎಲೆಯನ್ನು ಎತ್ತಲು ಕಾದು ನಿಂತಿರುತ್ತಾರೆ.ನನ್ನ ತಂದೆ ವಯಸ್ಸಿನವರೊಬ್ಬರು ನಾವು ತಿಂದು ಚೆಲ್ಲಾಡಿದ ಎಂಜಲನ್ನು ಬಾಚುತ್ತಿರುತ್ತಾರೆ…ನಾವಿದನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ..ಆದರೆ ಅದರ ಗಂಭೀರತೆ ಅರ್ಥವಾಗುವುದು ಮದುವೆ ಮನೆಯಲ್ಲಿ ಇವರು ಇಲ್ಲದಿದ್ದಾಗ ಮಾತ್ರ.ಯೋಚಿಸಿ, ಎಲೆ ಎತ್ತುವವರಿಲ್ಲದೆ, ಎಂಜಲು ಬಾಚುವವರಿಲ್ಲದೆ ಅದಾವುದೆ ಸಮಾರಂಭ ಯಶಸ್ವಿಯಾಗಲು ಸಾದ್ಯವೆ..? ಈ ಕೆಲಸವನ್ನು ಯಾರದರು ಮಾಡಲು ಮುಂದೆ ಬರುತ್ತಾರೆಯೇ.? ಸ್ವತಹ ಮದುವೆ ಮನೆಯವರು ಕೂಡಾ..ಇಲ್ಲಾ ಇದೊಂದು ಅವಮಾನದ ಕೆಲಸ ಎಂದು ಭಾವಿಸಿ ಬಿಡುತ್ತಾರೆ.

ದೊಡ್ಡ ಔತಣ ಕೂಟದಲ್ಲಿ ತಕ್ಷಣಕ್ಕೆ ಜಾಗ ಸಿಗದೆ ಕಾಯುವುದು ನಮಗೆ ಅವಮಾನ,ತಿನ್ನುವಾಗ ಸಾಂಬರ್ ಚೆಲ್ಲಿದರೆ, ಮೈಮೇಲೆ ನೀರು ಸುರಿದರೆ,ಎಲೆ ಹರಿದರೆ,ಅವಮಾನ. ಊಟದ ಎಲೆಯಾಕಿ ಬಡಿಸುವುದು ತಡವಾದರೆ ನಮಗೆ ಸಿಟ್ಟುಬರುತ್ತದೆ. ಯಾಕೆಂದರೆ ಇದು ಮಾನವ ಘನತೆ, ಪ್ರತಿಷ್ಠೆ.
ಇದರಲ್ಲಿ ವ್ಯತ್ಯಾಸ ವಾದರೆ ನಾವು ನೇರವಾಗಿ ಸಿಟ್ಟುಗೊಳ್ಳುವುದು ಈ
ಸ್ವಚ್ಛಾಗ್ರಹಿಗಳ ಮೇಲೆ ಮಾತ್ರ.ನಮ್ಮ ಆ ಕ್ಷಣದ ಸಂತೃಪ್ತಿಗೆ ನಮ್ಮ ಎಂಜಲು ಎತ್ತುವವರೂ ಕೂಡ ಕಾರಣ ಎಂದು ನಮಗೆ ಅನಿಸಿಲ್ಲಾ..ಏಕೆ?

ನಮ್ಮ ಬದುಕಿನಲ್ಲಿ ಸಾವಿರಾರು ಸಭೆ ಸಮಾರಂಭಗಳನ್ನು ಕಳೆದಿದ್ದೇವೆ.ಯಾವತ್ತೂ ಕೂಡ ನಮಗೆ ಬಡಿಸಿದವರಿಗೆ ಮತ್ತು ನಮ್ಮ ಎಂಜಲು ಎತ್ತಿದವರಿಗೆ ಒಂದು ಸಣ್ಣ ಥ್ಯಾಂಕ್ಸ್ ಹೇಳಿಲ್ಲಾ..ಅವರನ್ನು ಮಾತನಾಡಿಸಿಲ್ಲಾ..ಅವರನ್ನು ನಾವೆಂದು ಗೌರವಿಸಿಲ್ಲಾ..ನಮ್ಮದೆಲ್ಲಾ ಮುಗಿದ ಮೇಲೆ ಅವರಿಗೆ ಊಟ.ತಿಂದುಳಿದರೆ ಮನೆಗೆ ಪಾರ್ಸಲ್…ಕೊನೆ ಕೊನೆಗೆ 100 ರೂ ಜಾಸ್ತಿಕೇಳಿದರೆ ಚೌಕಾಸಿ ಮಾಡುತ್ತೇವೆ.

ಅದೊಂದು ಅನಕ್ಷರ ಸಮೂಹ ಹೀಗೆ ನಡೆಯುತ್ತದೆ:ಆದರೆ ಸಾಕ್ಷರರಾದ ನಾವು ಹೇಗೆ ನಡೆದುಕೊಳ್ಳಬೇಕೆಬುಂದು ನಮ್ಮ ಸಂಸ್ಕಾರವಲ್ಲವೆ. ನಾನೇಕೆ ಇದನ್ನೆಲ್ಲ ಹೇಳುತ್ತಿದ್ದೇನೆ ಎಂದರೆ ಇನ್ನು 20 ವರ್ಷಗಳಲ್ಲಿ ಈ ಕೆಲಸ ಮಾಡಲು ನಮಗೆ ಜನ ಸಿಗುವುದಿಲ್ಲಾ..ನಮ್ಮ ಎಂಜಲನ್ನು ನಾವೇ ಎತ್ತಲು ಸಿದ್ದರಾಗಬೇಕು. ಅವರವರ ಮನೆ ಕಾರ್ಯ ಅವರೇ ಮಾಡಿಕೊಳ್ಳಬೇಕು. ಇದೆ ಸಂವಿಧಾನ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564

ತಾಯಿ ಮಾತ್ರ ಸಾರ್ವಜನಿಕವಾಗಿ ತನ್ನ ಮಗುವಿನ ಎಂಜಲನ್ನು.. ಕಕ್ಕವನ್ನು.. ಬಾಚುತ್ತಾಳೆ…ಇಲ್ಲಿ ತಾಯಿ ಮನಸ್ಸು ದೊಡ್ಢದು…ಅಂತಹ ಮನಸ್ಸಿರುವವರು ಮಾತ್ರ ಬೇರೆಯವರ ಎಂಜಲು ಎತ್ತಲು ಸಾದ್ಯ… ಅಂತಹ ಮನಸ್ಸಿಗೆ ಒಂದು ಕೃತಜ್ಞತೆ ಇರಲಿ…

say thank you to those who have helped you. That is your human dignity! Wherever you go
Share. Facebook Twitter LinkedIn WhatsApp Email

Related Posts

ನಾಳೆ ಮುಷ್ಕರದಲ್ಲಿ ‘ಸಾರಿಗೆ ನೌಕರ’ರು ಪಾಲ್ಗೊಳ್ಳಬಾರದು: ‘KSRTC, BMTC ಎಂಡಿ’ ಮನವಿ

04/08/2025 8:34 PM1 Min Read

ನಾಳೆ ಮುಷ್ಕರದಲ್ಲಿ ಪಾಲ್ಗೊಳ್ಳದಂತೆ ‘ಸಾರಿಗೆ ನೌಕರ’ರಿಗೆ ‘KSRTC ಎಂಡಿ ಅಕ್ರಂ ಪಾಷಾ’ ಮನವಿ

04/08/2025 8:26 PM1 Min Read

ಮಳೆಗಾಲದ ವೇಳೆ ರಸ್ತೆಗಳು ಜಲಾವೃತವಾಗುವುದನ್ನು ತಪ್ಪಿಸಿ: BBMP ಮುಖ್ಯ ಆಯುಕ್ತ ಮಹೇಶ್ವರ್ ರಾವ್

04/08/2025 8:13 PM1 Min Read
Recent News

‘ಭಗವಂತ ಶ್ರೀಕೃಷ್ಣ ಮೊದಲ ಮಧ್ಯವರ್ತಿ’ ; ದೇವಸ್ಥಾನ ಪ್ರಕರಣದ ವಿಚಾರಣೆ ವೇಳೆ ಸುಪ್ರೀಂಕೋರ್ಟ್ ಹೇಳಿಕೆ

04/08/2025 8:44 PM

ಮತ್ತಷ್ಟು ಭಾರತದ ಸರಕುಗಳ ಮೇಲೆ ಸುಂಕ ಹೆಚ್ಚಿಸುವುದಾಗಿ US ಅಧ್ಯಕ್ಷ ಟ್ರಂಪ್ ಘೋಷಣೆ

04/08/2025 8:39 PM

ನಾಳೆ ಮುಷ್ಕರದಲ್ಲಿ ‘ಸಾರಿಗೆ ನೌಕರ’ರು ಪಾಲ್ಗೊಳ್ಳಬಾರದು: ‘KSRTC, BMTC ಎಂಡಿ’ ಮನವಿ

04/08/2025 8:34 PM

ನಾಳೆ ಮುಷ್ಕರದಲ್ಲಿ ಪಾಲ್ಗೊಳ್ಳದಂತೆ ‘ಸಾರಿಗೆ ನೌಕರ’ರಿಗೆ ‘KSRTC ಎಂಡಿ ಅಕ್ರಂ ಪಾಷಾ’ ಮನವಿ

04/08/2025 8:26 PM
State News
KARNATAKA

ನಾಳೆ ಮುಷ್ಕರದಲ್ಲಿ ‘ಸಾರಿಗೆ ನೌಕರ’ರು ಪಾಲ್ಗೊಳ್ಳಬಾರದು: ‘KSRTC, BMTC ಎಂಡಿ’ ಮನವಿ

By kannadanewsnow0904/08/2025 8:34 PM KARNATAKA 1 Min Read

ಬೆಂಗಳೂರು: ಸಾರಿಗೆ ಸಂಸ್ಥೆಗಳು ಸಾರ್ವಜನಿಕ ಅಗತ್ಯ ಸೇವಾ ಸಂಸ್ಥೆಯಾಗಿರುವ ಸಾರಿಗೆ ಸಂಸ್ಥೆಯ ನೌಕರರು ನಾಳಿನ‌ ಮುಷ್ಕರದಲ್ಲಿ ಪಾಲ್ಗೊಳ್ಳಬಾರದೆಂದು ಕೆ ಎಸ್…

ನಾಳೆ ಮುಷ್ಕರದಲ್ಲಿ ಪಾಲ್ಗೊಳ್ಳದಂತೆ ‘ಸಾರಿಗೆ ನೌಕರ’ರಿಗೆ ‘KSRTC ಎಂಡಿ ಅಕ್ರಂ ಪಾಷಾ’ ಮನವಿ

04/08/2025 8:26 PM

ಮಳೆಗಾಲದ ವೇಳೆ ರಸ್ತೆಗಳು ಜಲಾವೃತವಾಗುವುದನ್ನು ತಪ್ಪಿಸಿ: BBMP ಮುಖ್ಯ ಆಯುಕ್ತ ಮಹೇಶ್ವರ್ ರಾವ್

04/08/2025 8:13 PM

ಕೆರೆಗಳಿಗೆ ಕೊಳಚೆ ನೀರು ಬರುವುದನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಿ: ಮಹೇಶ್ವರ್ ರಾವ್

04/08/2025 8:10 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.