ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ನರದೃಷ್ಟಿ ಬಿದ್ದರೆ ಕಲ್ಲೂ ಕೂಡಾ ಒಡೆಯುತ್ತದೆಮದು ಹೇಳುತ್ತಾರೆ. ಇದು ಅಕ್ಷರಶಃ ಸತ್ಯ. ಒಬ್ಬ ಮನುಷ್ಯ ಯಾವುದಾದರೂ ಒಂದು ನಿರ್ಮಾಣವನ್ನಾಗಲೀ,ಒಬ್ಬ ಮನುಷ್ಯನನ್ನಾಗಲೀ,ಗರ್ಭಧರಿಸಿದ ಸ್ತ್ರೀಯನ್ನಾಗಲೀ, ಏಕಾಗ್ರತೆಯಿಂದ ಕೆಲವು ಘಳಿಗೆ ನೋಡಿದರೆ ಆ ಮನುಷ್ಯನ ಮೇಲೆ ನಿರ್ಮಾಣದ ಮೇಲೆ ಆಮನುಷ್ಯನ ದೃಷ್ಟಿ ಪ್ರಭಾವ ಬೀರುತ್ತದೆ, ಮನಸ್ಸಿನಲ್ಲಿ ಒಳ್ಳೆಯ ಯೋಚನೆಯೊಂದಿಗೆ ನೋಡುವ ಮನುಷ್ಯನ ನೋಡದಿಂದ ಬರುವ ವೈಬ್ರೇಷನ್ಗೆ ಎಂತಹಾ ದೋಷವೂ ಉಂಟಾಗುವುದಿಲ್ಲ. ಅದೇ ಯಾರಾದರು ಮನಸ್ಸಿನಲ್ಲಿ ಕೆಟ್ಟ ಯೋಚನೆಯೊಂದಿಗೆ ನೋಡಿದರೆ ಆ ನೋಟದಿಂದ ಹೊರಬರುವ ವೈಬ್ರೇಷನ್ ಮನುಷ್ಯನನ್ನು ಅಥವಾ ಆ ನಿರ್ಮಾಣವನ್ನು ಹಾಳುಗೆಡವುತ್ತದೆ. ಇದನ್ನೇ ನರದೃಷ್ಟಿ ಎನ್ನುತ್ತಾರೆ, ಮನುಷ್ಯನಿಗೆ ತಗುಲಿದ ಈ ನರದೃಷ್ಟಿಯನ್ನು ತೊಲಗಿಸಿಕೊಳ್ಳಬೇಕೆಂದರೆ ಒಂದು ಸಣ್ಣ ಉಪಾಯವನ್ನು ಮಾಡಬೇಕು. ಸಾಸಿವೆ,ಬೆಳ್ಳುಳ್ಳಿ ಹಳಕುಗಳು, ಈರುಳ್ಳಿ ಸಿಪ್ಪೆ ಉಪ್ಪು,ಒಣಮೆಣಸಿನಕಾಯಿ ಈ ಎಲ್ಲಾ ಪದಾರ್ಥಗಳನ್ನು ಒಂದು ಪಾತ್ರೆಯಲ್ಲಿ ಹಾಕಿ ಒಲೆಯ ಮೇಲೆ ಇರಿಸಿ ಅವು ಸೀಯುವವರೆಗೂ ಬಿಡಬೇಕು. ನಂತರ ಆ ಮಿಶ್ರಮವನ್ನು ದೃಷ್ಟಿ ತಗುಲಿದ ವ್ಯಕ್ತಿಯ ತಲೆಯಸುತ್ತಲೂ ಹದಿನಾಲ್ಕು ಬಾರಿ ತಿರುಗಿಸಿ ನಂತರ ಆ ಮಿಶ್ರಮವನ್ನು ದೂರಕ್ಕೆ ಎಸೆಯಬೇಕು.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಇನ್ನು ದಕ್ಷಿಣ ದಿಕ್ಕು ಸಿಂಹದ್ವಾರವಿರುವ ಮನೆಗೆ ನರದೃಷ್ಟಿ ವಿಪರೀತವಾಗಿರುತ್ತದೆ. ಇದರಿಂದ ತಿಳಿಯದ ಅಕಾರಣ ಅನಾರೋಗ್ಯ,ಮಾನಸಿಕ ಅಶಾಂತಿ ಉಂಟಾಗುತ್ತದೆ. ಆ ರೀತಿ ನರದೃಷ್ಟಿಯಿಂದ ನರಳುತ್ತಿರುವವರು “ಜಲ ಶಲ್ಯ ದಕ್ಷಿಣ ದಿಕ್ ವಾಸ್ತು ದೋಷ ನಿವಾರಣಾ ಯಂತ್ರವನ್ನು” ನಲವತ್ತು ದಿನಗಳಕಾಲ ಪುಜಾಮಂದಿರದಲ್ಲಿಟ್ಟು ಬೀಜಾಕ್ಷರದಿಂದ ನೂರಾಎಂಟುಬಾರಿ ಜಪಮಾಡಿ,ನಂತರ ಆ ಯಂತ್ರವನ್ನು ಸಿಂಹದ್ವಾರಕ್ಕೆ ಕಟ್ಟಿದರೆ ಎಂತಹಾ ದೃಷ್ಟಿ ದೋಷಗಳೂ ಇರುವುದಿಲ್ಲ.
ಷಾಪುಗಳು,ಹೋಟೆಲ್ ಗಳು, ವ್ಯಾಪಾರ ಭವನಗಳು ನೂತನ ನಿರ್ಮಾಣಗಳ ಮೇಲೆ ನರದೃಷ್ಟಿ ತೊಲಗಿ ಹೋಗಿ ವ್ಯಾಪಾರ ಹಾಯಾಗಿ ಸಾಗಬೇಕೆಂದರೆ ;ನರಘೋಷ ನಿವಾರಣಾಮಹಾ ಯಂತ್ರ”ವನ್ನು ವ್ಯಾಪಾರ ಸ್ಥಳದಲ್ಲಿ ಷಾಪುಗಳಲ್ಲಿ ನೂತನ ನಿರ್ಮಾಣಗಳಲ್ಲಿ ಇರಿಸ ಬೇಕು,
ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559