Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಬಹುನಿರೀಕ್ಷಿತ “ಕಾಂತಾರ ಚಾಪ್ಟರ್‌-1” ಟ್ರೈಲರ್‌ ಲಾಂಚ್‌ಗೆ ದಿನಾಂಕ ಫಿಕ್ಸ್‌

21/09/2025 10:36 AM

ಆತಂಕಕಾರಿ ವರದಿ: ವಾಯು ಮಾಲಿನ್ಯದಿಂದ ಭಾರತದಲ್ಲಿ ಕ್ಯಾನ್ಸರ್ ಹೆಚ್ಚಳ : ಆಂಕೊಲಾಜಿಸ್ಟ್ ಎಚ್ಚರಿಕೆ!

21/09/2025 10:35 AM

ಭಾರತ-ಅಮೇರಿಕಾ ಬಾಂಧವ್ಯ ಕುಸಿತ: ನಾಳೆ ಸಚಿವ ಪಿಯೂಷ್ ಗೋಯಲ್ ಅಮೇರಿಕಾಕ್ಕೆ ಭೇಟಿ

21/09/2025 9:50 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಮಹಾಲಯ ಅಮಾವಾಸ್ಯೆಯ ಅನುಕೂಲಗಳೇನು? ಅನಾನುಕೂಲಗಳೇನು? : ಇಲ್ಲಿದೆ ಸಂಪೂರ್ಣ ಮಾಹಿತಿ
KARNATAKA

ಮಹಾಲಯ ಅಮಾವಾಸ್ಯೆಯ ಅನುಕೂಲಗಳೇನು? ಅನಾನುಕೂಲಗಳೇನು? : ಇಲ್ಲಿದೆ ಸಂಪೂರ್ಣ ಮಾಹಿತಿ

By kannadanewsnow0521/09/2025 9:50 AM

ಮಹಾಲಯ ಅಮವಾಸ್ಯೆ (ಪಿತೃಪಕ್ಷದ ಕೊನೆಯ ದಿನ)ವನ್ನು ಅತ್ಯಂತ ಪವಿತ್ರವಾದ ಮತ್ತು ಶ್ರೇಷ್ಠವಾದ ತಿಥಿ ಎಂದು ಶಾಸ್ತ್ರಗಳು ಹೇಳುತ್ತವೆ. ಇದು ಮುಖ್ಯವಾಗಿ ಪಿತೃಗಳಿಗೆ ತರ್ಪಣ, ಶ್ರಾದ್ಧ, ಪಿಂಡಪ್ರದಾನ ಮಾಡುವ ದಿನ. ಈ ದಿನ ಮಾಡಿದ ಕಾರ್ಯಗಳು ಬಹಳ ಪರಿಣಾಮಕಾರಿ.

ಮಹಾಲಯ ಅಮಾವಾಸ್ಯೆಯ ಅನುಕೂಲಗಳು:

1. ಪಿತೃಗಳ ಆಶೀರ್ವಾದ: ಈ ದಿನ ಶ್ರಾದ್ಧ–ತರ್ಪಣ ಮಾಡಿದರೆ ಪಿತೃಗಳು ತೃಪ್ತರಾಗಿ ವಂಶಕ್ಕೆ ಕೃಪೆ ಮಾಡುತ್ತಾರೆ.
2. ಅಪರ ಪಿತೃಗಳಿಗೆ ಲಾಭ: ಪೂರ್ವಜರಿಗೆ ಮೋಕ್ಷ ಸಿಗಲು ಸಹಾಯವಾಗುತ್ತದೆ ಎಂದು ನಂಬಿಕೆ.
3. ಕುಟುಂಬದ ಸಮೃದ್ಧಿ: ಪಿತೃಕೃಪೆಯಿಂದ ಧನ, ಧಾನ್ಯ, ಸಂತಾನ, ಆರೋಗ್ಯದಲ್ಲಿ ಸುಧಾರಣೆ.
4. ಪಾಪ ಕ್ಷಯ: ನಿತ್ಯಕರ್ಮಗಳಲ್ಲಿ ಮಾಡದಿದ್ದ ಶ್ರಾದ್ಧವನ್ನು ಈ ದಿನ ಮಾಡಿದರೆ ವಿಶೇಷ ಫಲ ಸಿಗುತ್ತದೆ.
5. ಆಧ್ಯಾತ್ಮಿಕ ಶ್ರೇಯಸ್ಸು: ಜಪ, ದಾನ, ಅನ್ನಸಂತರ್ಪಣೆ ಮಾಡಿದರೆ ದೀರ್ಘಕಾಲದ ಪುಣ್ಯ.

* ಅನಾನುಕೂಲಗಳು (ಅಲಕ್ಷ್ಯ ಮಾಡಿದರೆ):*

1. ಪಿತೃದೋಷ: ಈ ದಿನ ಶ್ರಾದ್ಧ, ತರ್ಪಣ, ಸ್ಮರಣೆಗಳನ್ನು ಮಾಡದಿದ್ದರೆ ಪಿತೃಗಳು ಅಸಮಾಧಾನಗೊಂಡು ಕುಲದಲ್ಲಿ ಅಡೆತಡೆಗಳು ಬರಬಹುದು.
2. ಕುಟುಂಬ ಕಲಹ: ಕುಟುಂಬದಲ್ಲಿ ಅನವಶ್ಯಕ ಜಗಳ, ಒಗ್ಗಟ್ಟಿನ ಕೊರತೆ.
3. ಸಂತಾನ ಸಮಸ್ಯೆ: ಪಿತೃ ಶಾಂತಿ ಸಿಗದಿದ್ದರೆ ಮಕ್ಕಳ ಶಿಕ್ಷಣ, ವಿವಾಹದಲ್ಲಿ ತೊಂದರೆಗಳು.
4. ಆರ್ಥಿಕ ಅಡಚಣೆ: ನಿರ್ಲಕ್ಷ್ಯ ಮಾಡಿದರೆ ಧನ ಹಾನಿ, ಸಾಲಬಾಧೆ ಹೆಚ್ಚುವ ಸಂಭವ.
5. ಅಪಮೃತ್ಯು ಭಯ: ಶ್ರಾದ್ಧವನ್ನೇ ನಿರಾಕರಿಸುವವರಿಗೆ ಅಶಾಂತಿ ಮತ್ತು ಅನಾಹುತಗಳ ಸಂಭವ.

ಮಾಡಬೇಕಾದುದು:

ತಿಲೋದಕ, ಪಿಂಡ, ತರ್ಪಣ, ಗೋಧೂಮ, ಅಕ್ಕಿ, ಹಣ್ಣು, ದಕ್ಷಿಣೆ ನೀಡಿ ಪಿತೃಗಳಿಗೆ ಸಮರ್ಪಣೆ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564

ಗೃಹದಲ್ಲಿ ಸಾಧ್ಯವಿಲ್ಲದಿದ್ದರೆ ಗೋಮಾತೆಗೆ ಆಹಾರ, ಬ್ರಾಹ್ಮಣರಿಗೆ ಊಟ ಮಾಡಿಸುವುದು.

ಸತ್ಯನಿಷ್ಠೆಯಿಂದ ಪಿತೃಗಳನ್ನು ನೆನೆದು “ಪಿತೃ ತರ್ಪಣ” ಮಾಡುವುದೇ ಮುಖ್ಯ.

Share. Facebook Twitter LinkedIn WhatsApp Email

Related Posts

BREAKING : ಬಹುನಿರೀಕ್ಷಿತ “ಕಾಂತಾರ ಚಾಪ್ಟರ್‌-1” ಟ್ರೈಲರ್‌ ಲಾಂಚ್‌ಗೆ ದಿನಾಂಕ ಫಿಕ್ಸ್‌

21/09/2025 10:36 AM1 Min Read

BREAKING : 2025-26ನೇ ಸಾಲಿನ SSLC, PUC ಪರೀಕ್ಷೆ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ

21/09/2025 9:42 AM2 Mins Read

ರಾಜ್ಯದಲ್ಲಿ `ಪೊಲೀಸ್ ನೇಮಕಾತಿ’ಗೆ ವಯೋಮಿತಿ 2 ವರ್ಷ ಸಡಿಲಿಕೆ : ಸರ್ಕಾರದಿಂದ ಮಹತ್ವದ ಆದೇಶ

21/09/2025 9:25 AM2 Mins Read
Recent News

BREAKING : ಬಹುನಿರೀಕ್ಷಿತ “ಕಾಂತಾರ ಚಾಪ್ಟರ್‌-1” ಟ್ರೈಲರ್‌ ಲಾಂಚ್‌ಗೆ ದಿನಾಂಕ ಫಿಕ್ಸ್‌

21/09/2025 10:36 AM

ಆತಂಕಕಾರಿ ವರದಿ: ವಾಯು ಮಾಲಿನ್ಯದಿಂದ ಭಾರತದಲ್ಲಿ ಕ್ಯಾನ್ಸರ್ ಹೆಚ್ಚಳ : ಆಂಕೊಲಾಜಿಸ್ಟ್ ಎಚ್ಚರಿಕೆ!

21/09/2025 10:35 AM

ಭಾರತ-ಅಮೇರಿಕಾ ಬಾಂಧವ್ಯ ಕುಸಿತ: ನಾಳೆ ಸಚಿವ ಪಿಯೂಷ್ ಗೋಯಲ್ ಅಮೇರಿಕಾಕ್ಕೆ ಭೇಟಿ

21/09/2025 9:50 AM

ಮಹಾಲಯ ಅಮಾವಾಸ್ಯೆಯ ಅನುಕೂಲಗಳೇನು? ಅನಾನುಕೂಲಗಳೇನು? : ಇಲ್ಲಿದೆ ಸಂಪೂರ್ಣ ಮಾಹಿತಿ

21/09/2025 9:50 AM
State News
KARNATAKA

BREAKING : ಬಹುನಿರೀಕ್ಷಿತ “ಕಾಂತಾರ ಚಾಪ್ಟರ್‌-1” ಟ್ರೈಲರ್‌ ಲಾಂಚ್‌ಗೆ ದಿನಾಂಕ ಫಿಕ್ಸ್‌

By kannadanewsnow0521/09/2025 10:36 AM KARNATAKA 1 Min Read

ಬೆಂಗಳೂರು : ಇನ್ನೇನು ಕೆಲವೇ ದಿನಗಳಲ್ಲಿ ಬಹು ನಿರೀಕ್ಷಿತ ರಿಷಬ್ ಶೆಟ್ಟಿ ನಟನೆಯ ಕಾಂತಾರ ಚಾಪ್ಟರ್-1 ಬಿಡುಗಡೆಯಾಗಲಿದೆ. ಈಗಾಗಲೇ ಟ್ರೈಲರ್…

ಮಹಾಲಯ ಅಮಾವಾಸ್ಯೆಯ ಅನುಕೂಲಗಳೇನು? ಅನಾನುಕೂಲಗಳೇನು? : ಇಲ್ಲಿದೆ ಸಂಪೂರ್ಣ ಮಾಹಿತಿ

21/09/2025 9:50 AM

BREAKING : 2025-26ನೇ ಸಾಲಿನ SSLC, PUC ಪರೀಕ್ಷೆ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ

21/09/2025 9:42 AM

ರಾಜ್ಯದಲ್ಲಿ `ಪೊಲೀಸ್ ನೇಮಕಾತಿ’ಗೆ ವಯೋಮಿತಿ 2 ವರ್ಷ ಸಡಿಲಿಕೆ : ಸರ್ಕಾರದಿಂದ ಮಹತ್ವದ ಆದೇಶ

21/09/2025 9:25 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.