Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

​ಗಿಲ್ಗಿಟ್-ಬಾಲ್ತಿಸ್ತಾನ್‌ನಲ್ಲಿ ಚುನಾವಣೆ: ಪಾಕಿಸ್ತಾನಕ್ಕೆ ಭಾರತದ ತೀವ್ರ ವಿರೋಧ !

BREAKING: ಪಾಕ್ ಉಗ್ರನೊಂದಿಗೆ ಸಂಪರ್ಕ ಆರೋಪ :ತುಮಕೂರು-ದಾವಣಗೆರೆಯಲ್ಲಿ ಇಬ್ಬರು ಯುವಕರು ಅರೆಸ್ಟ್.!

​ಅಭಿಜಿತ್ ದಿಪ್ಕೆ ಅಮೆರಿಕದಿಂದ ಗಡೀಪಾರು? ದೆಹಲಿ ಪ್ರತಿಭಟನೆಗೂ ಮುನ್ನ ಸರ್ಕಾರಕ್ಕೆ ಪ್ರಶ್ನೆಗಳ ಸುರಿಮಳೆ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » Watch Video : “ಕನ್ನಡ ಗೊತ್ತಾ.?” ಎಂದ ಸಿಎಂ ‘ಸಿದ್ದು’ಗೆ ಖಡಕ್ ಉತ್ತರ ಕೊಟ್ಟ ಅಧ್ಯಕ್ಷೆ ‘ದ್ರೌಪದಿ ಮುರ್ಮು’, ವಿಡಿಯೋ ವೈರಲ್
INDIA

Watch Video : “ಕನ್ನಡ ಗೊತ್ತಾ.?” ಎಂದ ಸಿಎಂ ‘ಸಿದ್ದು’ಗೆ ಖಡಕ್ ಉತ್ತರ ಕೊಟ್ಟ ಅಧ್ಯಕ್ಷೆ ‘ದ್ರೌಪದಿ ಮುರ್ಮು’, ವಿಡಿಯೋ ವೈರಲ್

By ಅವಿನಾಶ್‌ ಆರ್‌ ಭೀಮಸಂದ್ರ

ಮೈಸೂರು : ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ರಾಷ್ಟ್ರಪತಿ ದ್ರೌಪದಿ ಮುರ್ಮು ನಡುವೆ ಆಸಕ್ತಿದಾಯಕ ಸಂಭಾಷಣೆ ನಡೆಯಿತು. ಸಿಎಂ ಸಿದ್ದು ರಾಷ್ಟ್ರಪತಿಗಳನ್ನ ಕನ್ನಡ ತಿಳಿದಿದೆಯೇ ಎಂದು ನಗುತ್ತಾ ಕೇಳಿದರು. ರಾಷ್ಟ್ರಪತಿಗಳು ಕೂಡ ಈ ಪ್ರಶ್ನೆಗೆ ನಗುತ್ತಾ ಉತ್ತರಿಸಿದರು, “ಕನ್ನಡ ನನ್ನ ಮಾತೃಭಾಷೆಯಲ್ಲ, ಆದರೆ ನಾನು ನನ್ನ ದೇಶದ ಎಲ್ಲಾ ಭಾಷೆಗಳು, ಸಂಸ್ಕೃತಿಗಳು ಮತ್ತು ಸಂಪ್ರದಾಯಗಳನ್ನ ಆಳವಾಗಿ ಗೌರವಿಸುತ್ತೇನೆ” ಎಂದರು. ಇದಲ್ಲದೇ ಕ್ರಮೇಣ ಕನ್ನಡ ಭಾಷೆಯನ್ನ ಕಲಿಯಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.

ಮೈಸೂರಿನಲ್ಲಿರುವ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ (AIISH) ವಜ್ರಮಹೋತ್ಸವ ಆಚರಣೆಯ ಸಂದರ್ಭದಲ್ಲಿ ಈ ಸಂವಾದ ನಡೆಯಿತು. ರಾಷ್ಟ್ರಪತಿ ಮುರ್ಮು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲದೆ, ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್, ಕೇಂದ್ರ ರಾಜ್ಯ ಸಚಿವ ಅನುಪ್ರಿಯಾ ಪಟೇಲ್, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮತ್ತು ಸಂಸದ ಯದುವೀರ್ ಒಡೆಯರ್ ಸೇರಿದಂತೆ ಅನೇಕ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕನ್ನಡ ಭಾಷೆಯಲ್ಲಿ ಭಾಷಣ ಪ್ರಾರಂಭಿಸಿದರು. ವೇದಿಕೆಯಿಂದ ರಾಷ್ಟ್ರಪತಿಗಳನ್ನುದ್ದೇಶಿಸಿ ಮಾತನಾಡಿದ ಅವರು, “ನಿಮಗೆ ಕನ್ನಡ ತಿಳಿದಿದ್ಯಾ?” ಎಂದು ಹಗುರವಾಗಿ ಕೇಳಿದರು. ಈ ಬಗ್ಗೆ ಮಾತನಾಡಿದ ರಾಷ್ಟ್ರಪತಿಗಳು ಕನ್ನಡ ಭಾಷೆಯ ಬಗ್ಗೆ ಗೌರವ ವ್ಯಕ್ತಪಡಿಸಿದ್ದಲ್ಲದೆ, ದೇಶದ ಎಲ್ಲಾ ಭಾಷೆಗಳು ಮತ್ತು ಸಂಸ್ಕೃತಿಗಳನ್ನ ಸಂರಕ್ಷಿಸುವುದು ಮತ್ತು ಗೌರವಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಹೇಳಿದರು.

 

#Karnataka CM Siddaramaiah in a commenting and playful tone asked the President of India , Smt Droupadi Murmu : “Do you know Kannada?”

President Murmu gracefully replies , she respects all Indian languages and promises to learn Kannada little by little♥️

Will Sidda dare to ask… pic.twitter.com/0cuD18S9CS

— Amitabh Chaudhary (@MithilaWaala) September 2, 2025

 

ಗ್ರೇಟರ್ ಬೆಂಗಳೂರು ಪ್ರಾಧಿಕಾರ ಅಸ್ತಿತ್ವದ ಬಗ್ಗೆ ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ದೇನು ಗೊತ್ತಾ?

Good News ; ತೂಕ ಇಳಿಸುವ ಔಷಧಿ ಹೃದಯ ಕಾಯಿಲೆಗಳಿಗೂ ಮದ್ದು! ಪಾರ್ಶ್ವವಾಯು ಅಪಾಯ ಶೇ.57ರಷ್ಟು ಕಮ್ಮಿ

CRIME NEWS: ಮಂಗಳೂರಲ್ಲಿ ಪ್ರಯಾಣಿಕರ ಚಿನ್ನ ಕದ್ದ ಏರ್ ಪೋರ್ಟ್ ಸಿಬ್ಬಂದಿ ಸೇರಿ ಐವರು ಅರೆಸ್ಟ್

Share. Facebook Twitter LinkedIn WhatsApp Email

Related Posts

​ಗಿಲ್ಗಿಟ್-ಬಾಲ್ತಿಸ್ತಾನ್‌ನಲ್ಲಿ ಚುನಾವಣೆ: ಪಾಕಿಸ್ತಾನಕ್ಕೆ ಭಾರತದ ತೀವ್ರ ವಿರೋಧ !

2 Mins Read

​ಅಭಿಜಿತ್ ದಿಪ್ಕೆ ಅಮೆರಿಕದಿಂದ ಗಡೀಪಾರು? ದೆಹಲಿ ಪ್ರತಿಭಟನೆಗೂ ಮುನ್ನ ಸರ್ಕಾರಕ್ಕೆ ಪ್ರಶ್ನೆಗಳ ಸುರಿಮಳೆ!

2 Mins Read

​ವಿಶ್ವದಲ್ಲಿ ಚಿಕನ್ ಪ್ರಿಯರ ಸಂಖ್ಯೆ ಏರಿಕೆ: 71ರಿಂದ 361 ಮಿಲಿಯನ್ ಟನ್‌ಗೆ ಜಿಗಿತ!

1 Min Read
Recent News

​ಗಿಲ್ಗಿಟ್-ಬಾಲ್ತಿಸ್ತಾನ್‌ನಲ್ಲಿ ಚುನಾವಣೆ: ಪಾಕಿಸ್ತಾನಕ್ಕೆ ಭಾರತದ ತೀವ್ರ ವಿರೋಧ !

BREAKING: ಪಾಕ್ ಉಗ್ರನೊಂದಿಗೆ ಸಂಪರ್ಕ ಆರೋಪ :ತುಮಕೂರು-ದಾವಣಗೆರೆಯಲ್ಲಿ ಇಬ್ಬರು ಯುವಕರು ಅರೆಸ್ಟ್.!

​ಅಭಿಜಿತ್ ದಿಪ್ಕೆ ಅಮೆರಿಕದಿಂದ ಗಡೀಪಾರು? ದೆಹಲಿ ಪ್ರತಿಭಟನೆಗೂ ಮುನ್ನ ಸರ್ಕಾರಕ್ಕೆ ಪ್ರಶ್ನೆಗಳ ಸುರಿಮಳೆ!

​ವಿಶ್ವದಲ್ಲಿ ಚಿಕನ್ ಪ್ರಿಯರ ಸಂಖ್ಯೆ ಏರಿಕೆ: 71ರಿಂದ 361 ಮಿಲಿಯನ್ ಟನ್‌ಗೆ ಜಿಗಿತ!

State News
KARNATAKA

BREAKING: ಪಾಕ್ ಉಗ್ರನೊಂದಿಗೆ ಸಂಪರ್ಕ ಆರೋಪ :ತುಮಕೂರು-ದಾವಣಗೆರೆಯಲ್ಲಿ ಇಬ್ಬರು ಯುವಕರು ಅರೆಸ್ಟ್.!

By kannadanewsnow57 KARNATAKA 1 Min Read

ತುಮಕೂರು: ಪಾಕಿಸ್ತಾನ ಮೂಲದ ಉಗ್ರನೊಂದಿಗೆ ಸಂಪರ್ಕ ಹೊಂದಿರುವ ಶಂಕೆ ಹಿನ್ನೆಲೆಯಲ್ಲಿ ತುಮಕೂರು ಹಾಗೂ ದಾವಣಗೆರೆಯಲ್ಲಿ ಇಬ್ಬರು ಯುವಕರನ್ನು ಪೊಲೀಸರು ಬಂಧಿಸಿರುವ…

ವಾಹನ ಸವಾರರಿಗೆ ಗುಡ್ ನ್ಯೂಸ್ : ಶೇ.50 ರ ರಿಯಾಯಿತಿಯೊಂದಿಗೆ ‘ಟ್ರಾಫಿಕ್ ದಂಡ’ ಪಾವತಿಗೆ ಮತ್ತೆ ಅವಕಾಶ

Income Tax Saving Tips : ಲಕ್ಷಗಟ್ಟಲೆ ಸಂಪಾದಿಸಿದರೂ ಶೂನ್ಯ ತೆರಿಗೆ : ಇವರಿಗೆ ಒಂದೂ ರೂಪಾಯಿ ತೆರಿಗೆ ಇರಲ್ಲ.!

BIG NEWS : ರಾಜ್ಯದ ಕಂದಾಯ ಇಲಾಖೆ ಸಿಬ್ಬಂದಿಗಳಿಗೆ ಗುಡ್ ನ್ಯೂಸ್ : `ಮುಂಬಡ್ತಿ’ ಪ್ರಕ್ರಿಯೆಗೆ ಸರ್ಕಾರ ಮಹತ್ವದ ಆದೇಶ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.