ಬೆಂಗಳೂರು : ಮಾರ್ಚ್ 25 ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಪಂಜಾಬ್ ಕಿಂಗ್ಸ್ (PBKS) ಪಂದ್ಯದ ವೇಳೆ ವಿರಾಟ್ ಕೊಹ್ಲಿ ಅವರ ಪಾದಗಳನ್ನ ಮುಟ್ಟಲು ಪಿಚ್ಗೆ ನುಗ್ಗಿದ ಅಭಿಮಾನಿಗೆ ಭದ್ರತಾ ಅಧಿಕಾರಿಗಳು ಹಿಗ್ಗಮುಗ್ಗ ಥಳಿಸಿದ್ದಾರೆ.

ಪಂದ್ಯದ ಎರಡನೇ ಇನ್ನಿಂಗ್ಸ್ನಲ್ಲಿ ಬ್ಯಾಟಿಂಗ್ ಮಾಡಲು ಹೊರಬಂದಾಗ ಅಭಿಮಾನಿ ಭದ್ರತೆಯನ್ನ ಉಲ್ಲಂಘಿಸಿ ಕೊಹ್ಲಿಗೆ ಹತ್ತಿರವಾಗಿದ್ದು, ಅಧಿಕಾರಿಗಳು ಆತನನ್ನ ಎಳೆದೊಯ್ದರು. ಸಧ್ಯ ಭದ್ರತಾ ಅಧಿಕಾರಿಗಳು ಅಭಿಮಾನಿಯನ್ನ ಥಳಿಸುತ್ತಿರುವ ಮತ್ತು ಒದೆಯುವುದು ಮತ್ತು ಹೊಡೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

 

ಅಂದ್ಹಾಗೆ, ಈ ಪಂದ್ಯವನ್ನ ಆರ್ಸಿಬಿ 4 ವಿಕೆಟ್ಗಳಿಂದ ಗೆದ್ದುಕೊಂಡಿತು.

 

 

BREAKING : ಮೆದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ ಬಳಿಕ ಆಸ್ಪತ್ರೆಯಿಂದ ‘ಸದ್ಗುರು ಜಗ್ಗಿ ವಾಸುದೇವ್’ ಡಿಸ್ಚಾರ್ಜ್

ಪಾಕ್ ತಂಡದ ನಾಯಕನಾಗಿ ‘ಬಾಬರ್ ಅಜಮ್’ ರೀ ಎಂಟ್ರಿ : ವರದಿ

SSLC ಪರೀಕ್ಷೆ: ಇಂದು ‘8.27 ಲಕ್ಷ ವಿದ್ಯಾರ್ಥಿ’ಗಳು ಹಾಜರ್, ‘9 ಮಂದಿ’ ಡಿಬಾರ್ | SSLC Exam

Share.
Exit mobile version