Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ‘ಈಗಲೇ ಇರಾನ್ ತೊರೆಯಿರಿ’: ಎಲ್ಲಾ ನಾಗರಿಕರಿಗೆ ತುರ್ತು ನಿರ್ಗಮನ ಆದೇಶ ನೀಡಿದ ಅಮೇರಿಕಾ!

06/02/2026 9:11 AM

Salary Slip : ಉದ್ಯೋಗಿಗಳೇ `ಸ್ಯಾಲರಿ’ ಕುರಿತು ಈ ವಿಷಯಗಳನ್ನು ನೀವು ತಿಳಿದುಕೊಳ್ಳಲೇಬೇಕು.!

06/02/2026 9:09 AM

BIG NEWS : ಕೇವಲ ಪ್ರಶ್ನೆಗಳನ್ನು ಕೇಳಲು ಪೊಲೀಸರು ಯಾರನ್ನಾದರೂ ಬಂಧಿಸಲು ಸಾಧ್ಯವಿಲ್ಲ : ಸುಪ್ರೀಂಕೋರ್ಟ್ ಮಹತ್ವದ ತೀರ್ಪು

06/02/2026 8:54 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಯತ್ನಾಳ್ ಈ ದೇಶದವರಿಗೆ ಹುಟ್ಟಿದ್ದಾರ? ಬೇರೆ ದೇಶದವರಿಗೆ ಹುಟ್ಟಿದ್ದಾರ? : ಶಾಸಕ ಕಾಶಪ್ಪನವರ್ ವಿವಾದದ ಹೇಳಿಕೆ
KARNATAKA

ಯತ್ನಾಳ್ ಈ ದೇಶದವರಿಗೆ ಹುಟ್ಟಿದ್ದಾರ? ಬೇರೆ ದೇಶದವರಿಗೆ ಹುಟ್ಟಿದ್ದಾರ? : ಶಾಸಕ ಕಾಶಪ್ಪನವರ್ ವಿವಾದದ ಹೇಳಿಕೆ

By kannadanewsnow0521/09/2024 4:04 PM

ಬಾಗಲಕೋಟೆ : ಟಿಪ್ಪು ಔರಂಗಜೇಬ್ ವಿರುದ್ಧ ಯತ್ನಾಳ್ ಹೇಳಿಕೆಗೆ, ಯತ್ನಾಳ ವಿರುದ್ಧ ಶಾಸಕ ವಿಜಯಾನಂದ ಕಾಶಪ್ಪನವರ ವಾಗ್ದಾಳಿ ನಡೆಸಿದ್ದು, ದೇಶ ಕಂಡ ವೀರ ಧೀರ ಟಿಪ್ಪು ಸುಲ್ತಾನ್ ಬಗ್ಗೆ ಬಾಯಿಗೆ ಬಂದ ಹಾಗೆ ಮಾತನಾಡುತ್ತಾರೆ.ಇದು ಯತ್ನಾಳ್ ಅವರ ಸೌಜನ್ಯತೆ ತೋರಿಸಿ ಕೊಡುತ್ತದೆ.

ಟಿಪ್ಪು ಸುಲ್ತಾನ್ ಯಾರಿಗೆ ಹುಟ್ಟಿದ್ದ? ಎಂದು ಯತ್ನಾಳ್ ನಿಂದಿಸಿದ್ದಾರೆ. ಹಾಗಾದರೆ ಇವರು ಯಾರಿಗೆ ಹುಟ್ಟಿದ್ದಾರೆ? ಎಂದು ಕಾಶಪ್ಪನವರ ಪ್ರಶ್ನಿಸಿದ್ದಾರೆ. ಇವರು ಈ ದೇಶದವರಿಗೆ ಹುಟ್ಟಿದ್ರಾ ಅಥವಾ ಬೇರೆ ದೇಶದವರಿಗೆ ಹುಟ್ಟಿದ್ರ? ಬಿಜೆಪಿಯವರು ಧರ್ಮದ ಆಧಾರದಲ್ಲಿ ಮಾತನಾಡುವುದನ್ನು ಮೊದಲು ಬಿಡಬೇಕು ಎಂದು ಅವರು ಕಿಡಿ ಕಾರಿದರು.

ಪ್ರಜಾಪ್ರಭುತ್ವ, ಜಾತ್ಯಾತೀತ, ತತ್ವ ಸಿದ್ಧಾಂತದ ಬಗ್ಗೆ ಅರಿತುಕೊಳ್ಳಲಿ. ಸಂವಿಧಾನದ ಮೇಲೆ ಪ್ರಮಾಣ ಮಾಡಿ ಅಧಿಕಾರ ಸ್ವೀಕರಿಸಿದ್ದಾರೆ. ಬಾಯಿಗೆ ಬಂದಂತೆ ಮಾತನಾಡುವವರಿಗೆ ಗೌರವ ಇದೆಯಾ ಸಂವಿಧಾನದ ಮೇಲೆ ಇವರಿಗೆ ಗೌರವ ಇದೆಯಾ. ಸುಮ್ಮನಿರಬೇಕು ಎಂದು ಯತ್ನಾಳ್ ವಿರುದ್ಧ ಶಾಸಕ ವಿಜಯಾನಂದ ಕಾಶಪ್ಪನವರು ವಾಗ್ದಾಳಿ ನಡೆಸಿದರು.

ಬಿಜೆಪಿ ಶಾಸಕ ಮುನಿರತ್ನಂದು ಒಂದ, ಎರಡ? ನೋಡುತ್ತೀರಿ ಇನ್ನೂ ಹೊರಗಡೆ ಬರುತ್ತವೆ.ಮುನಿರತ್ನ ಸಂಪರ್ಕಕ್ಕೆ ಬಂದಿದ್ದವರು ಎಚ್ಐವಿ ಟೆಸ್ಟ್ ಮಾಡಿಸಬೇಕೆಂಬ ಹೇಳಿಕೆ ವಿಚಾರವಾಗಿ ಕೃಷ್ಣಭೈರೇಗೌಡ ಅವರು ಹೇಳಿದರಲ್ಲಿ ಯಾವುದೇ ತಪ್ಪಿಲ್ಲ. ಅವರ ಸಂಪರ್ಕಕ್ಕೆ ಬಂದವರು ಟೆಸ್ಟ್ ಮಾಡಿಸಿಕೊಳ್ಳಲೇಬೇಕು. ನಾನು ದೇಶದ ಪ್ರಧಾನಿ ಮೋದಿ ಡಿಎನ್ಎ ಚೆಕ್ ಮಾಡಿ ಎಂದು ಹೇಳಿದ್ದೇನೆ. ಬಿಜೆಪಿಯವರು ಹೆಚ್ಚಾಗಿ ಟೆಸ್ಟ್ ಮಾಡಿಸಿಕೊಳ್ಳುವುದು ಉತ್ತಮ ಎಂದು ಕಾಶಪ್ಪನವರು ತಿಳಿಸಿದರು.

Share. Facebook Twitter LinkedIn WhatsApp Email

Related Posts

Salary Slip : ಉದ್ಯೋಗಿಗಳೇ `ಸ್ಯಾಲರಿ’ ಕುರಿತು ಈ ವಿಷಯಗಳನ್ನು ನೀವು ತಿಳಿದುಕೊಳ್ಳಲೇಬೇಕು.!

06/02/2026 9:09 AM2 Mins Read

ರಾಜ್ಯದಲ್ಲಿ ಹೊಸದಾಗಿ ಅನುದಾನ ರಹಿತ ಖಾಸಗಿ ಶಾಲೆಗಳನ್ನು ಪ್ರಾರಂಭಿಸಲು ಅರ್ಜಿ ಆಹ್ವಾನ : ಇಲ್ಲಿದೆ ಸಂಪೂರ್ಣ ಮಾಹಿತಿ

06/02/2026 8:25 AM2 Mins Read

ಲಂಚ ಕೇಳಿದ ಅಧಿಕಾರಿಗೆ ಮೂಲಂಗಿ ಕೊಟ್ಟು ಪ್ರತಿಭಟನೆ ಮೂಲಕ ಶಾಕ್ ಕೊಟ್ಟ ರೈತ.!

06/02/2026 8:19 AM1 Min Read
Recent News

BREAKING: ‘ಈಗಲೇ ಇರಾನ್ ತೊರೆಯಿರಿ’: ಎಲ್ಲಾ ನಾಗರಿಕರಿಗೆ ತುರ್ತು ನಿರ್ಗಮನ ಆದೇಶ ನೀಡಿದ ಅಮೇರಿಕಾ!

06/02/2026 9:11 AM

Salary Slip : ಉದ್ಯೋಗಿಗಳೇ `ಸ್ಯಾಲರಿ’ ಕುರಿತು ಈ ವಿಷಯಗಳನ್ನು ನೀವು ತಿಳಿದುಕೊಳ್ಳಲೇಬೇಕು.!

06/02/2026 9:09 AM

BIG NEWS : ಕೇವಲ ಪ್ರಶ್ನೆಗಳನ್ನು ಕೇಳಲು ಪೊಲೀಸರು ಯಾರನ್ನಾದರೂ ಬಂಧಿಸಲು ಸಾಧ್ಯವಿಲ್ಲ : ಸುಪ್ರೀಂಕೋರ್ಟ್ ಮಹತ್ವದ ತೀರ್ಪು

06/02/2026 8:54 AM

ವಿವಾಹಿತ ಮಹಿಳೆಯ ಒಪ್ಪಿತ ಸಂಬಂಧ ‘ಅತ್ಯಾಚಾರ’ವಾಗದು: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

06/02/2026 8:51 AM
State News
KARNATAKA

Salary Slip : ಉದ್ಯೋಗಿಗಳೇ `ಸ್ಯಾಲರಿ’ ಕುರಿತು ಈ ವಿಷಯಗಳನ್ನು ನೀವು ತಿಳಿದುಕೊಳ್ಳಲೇಬೇಕು.!

By kannadanewsnow5706/02/2026 9:09 AM KARNATAKA 2 Mins Read

ಉದ್ಯೋಗ ಪಡೆಯುವ ಪ್ರತಿಯೊಬ್ಬರೂ ಸಂಬಳದ ಬಗ್ಗೆ ಗೊಂದಲಕ್ಕೊಳಗಾಗುತ್ತಾರೆ. ಅವರು ವೇತನ ಚೀಟಿಯಲ್ಲಿ ಸೇರಿಸಲಾದ ಅನೇಕ ವಿವರಗಳನ್ನು ಅರ್ಥಮಾಡಿಕೊಳ್ಳುವುದಿಲ್ಲ ಮತ್ತು ಗೊಂದಲಕ್ಕೊಳಗಾಗುತ್ತಾರೆ.…

ರಾಜ್ಯದಲ್ಲಿ ಹೊಸದಾಗಿ ಅನುದಾನ ರಹಿತ ಖಾಸಗಿ ಶಾಲೆಗಳನ್ನು ಪ್ರಾರಂಭಿಸಲು ಅರ್ಜಿ ಆಹ್ವಾನ : ಇಲ್ಲಿದೆ ಸಂಪೂರ್ಣ ಮಾಹಿತಿ

06/02/2026 8:25 AM

ಲಂಚ ಕೇಳಿದ ಅಧಿಕಾರಿಗೆ ಮೂಲಂಗಿ ಕೊಟ್ಟು ಪ್ರತಿಭಟನೆ ಮೂಲಕ ಶಾಕ್ ಕೊಟ್ಟ ರೈತ.!

06/02/2026 8:19 AM

ಕ್ರೆಡಿಟ್ ಕಾರ್ಡ್ ಬಿಲ್ ಅನ್ನು `EMI’ ಆಗಿ ಪರಿವರ್ತಿಸುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

06/02/2026 8:02 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.