Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

‘BCCI’ನಲ್ಲಿ ಉದ್ಯೋಗಾವಕಾಶಗಳು ; ಯಾರು ಅರ್ಜಿ ಸಲ್ಲಿಸ್ಬೋದು.? ಕೊನೆಯ ದಿನಾಂಕ ತಿಳಿಯಿರಿ!

23/08/2025 8:30 PM

BREAKING: ಶಾಸಕ ಯತ್ನಾಳ್ ವಿರುದ್ಧ ವಿಡಿಯೋ ಹರಿಬಿಟ್ಟ ಅನ್ಯಕೋಮಿನ ಯುವಕ : ಗ್ರಾಮದಲ್ಲಿ ಪರಿಸ್ಥಿತಿ ಉದ್ವಿಗ್ನ

23/08/2025 8:27 PM

SHOCKING : ಕಳ್ಳತನಕ್ಕೆ ಹೋಗಿ 10 ವರ್ಷದ ಬಾಲಕಿ ಹತ್ಯೆಗೈದ `SSLC’ ವಿದ್ಯಾರ್ಥಿ : `OTT ಕ್ರೈಂ ವೆಬ್ ಸಿರೀಸ್’ ವೀಕ್ಷಿಸಿ ಸ್ಕೆಚ್.!

23/08/2025 8:24 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸಂಯುಕ್ತ ಪಾಟೀಲ್ ಗೆ ಬೆಂಬಲ ಸೂಚಿಸಿದ ವಿಜಯಾನಂದ : ಬೆಂಬಲಿಗರ ಸಭೆ ನಡೆಸಿ ನಿರ್ಧಾರ ಪ್ರಕಟಿಸಲಿರುವ ವೀಣಾ ಕಾಶಪ್ಪನವರ್
KARNATAKA

ಸಂಯುಕ್ತ ಪಾಟೀಲ್ ಗೆ ಬೆಂಬಲ ಸೂಚಿಸಿದ ವಿಜಯಾನಂದ : ಬೆಂಬಲಿಗರ ಸಭೆ ನಡೆಸಿ ನಿರ್ಧಾರ ಪ್ರಕಟಿಸಲಿರುವ ವೀಣಾ ಕಾಶಪ್ಪನವರ್

By kannadanewsnow0506/04/2024 7:44 PM

ಬಾಗಲಕೋಟೆ : ಬಾಗಲಕೋಟೆ ಲೋಕಸಭಾ ಕ್ಷೇತ್ರಕ್ಕೆ ಶಾಸಕ ವಿಜಯಾನಂದ ಕಾಶಪ್ಪನವರ ಪತ್ನಿ ವೀಣಾ ಕಾಶಪ್ಪನವರಿಗೆ ಕಾಂಗ್ರೆಸ್ ಮಣೆ ಹಾಕಿಲ್ಲ.ಹೀಗಾಗಿ ಅಲ್ಲಿ ಸಚಿವ ಶಿವಾನಂದ್ ಪಾಟೀಲ್ ಅವರ ಮಗಳಾದ ಸಂಯುಕ್ತ ಪಾಟೀಲ್ ಗೆ ಕಾಂಗ್ರೆಸ್ ಹೈಕಮಾಂಡ್ ಟಿಕೆಟ್ ನೀಡಿರುವ ಹಿನ್ನೆಲೆಯಲ್ಲಿ ಸಹಜವಾಗಿ ಅಸಮಾಧಾನಗೊಂಡಿರುವ ವೀಣಾ ಕಾಶಪ್ಪನವರ್ ಇದೀಗ ಬಾಗಲಕೋಟೆಯಲ್ಲಿ ಬೆಂಬಲಿಗರ ಜೊತೆ ಸಭೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

Weather Alert : ಹಲವು ರಾಜ್ಯಗಳಲ್ಲಿ ‘ಬಿಸಿಗಾಳಿ’ ಮತ್ತು ‘ಆಲಿಕಲ್ಲು ಮಳೆ’ ಮುನ್ಸೂಚನೆ ನೀಡಿದ ‘IMD’ ; ಪಟ್ಟಿ ಬಿಡುಗಡೆ

ಬಾಗಲಕೋಟೆ ನಿವಾಸದಲ್ಲಿ ವೀಣಾ ಕಾಶಪ್ಪ ಬೆಂಬಲಿಗರ ಜೊತೆ ಇದೀಗ ಸಭೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.ಪತಿ ವಿಜಯಾನಂದ ಕಾಶಪ್ಪನವರ ಹೊರಗಿಟ್ಟು ವೀಣಾ ಅವರು ಬೆಂಬಲಿಗರ ಜೊತೆ ಸಭೆ ನಡೆಸುತ್ತಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಪಾಟೀಲ್ ಗೆ ವಿಜಯಾನಂದ ಕಾಶಪ್ಪನವರ ಬೆಂಬಲ ಸೂಚಿಸಿದ್ದರಿಂದ ಪತಿಯ ಈ ನಿರ್ಧಾರಕ್ಕೆ ವೀಣಾ ಕಾಶಪ್ಪನವರು ವಿರೋಧ ವ್ಯಕ್ತಪಡಿಸಿ ಅಸಮಾಧಾನವನ್ನು ಹೊರಹಾಕಿದ್ದಾರೆ.

ಸಚಿವ ಚೆಲುವರಾಯಸ್ವಾಮಿ ವಿರುದ್ಧ ಭ್ರಷ್ಟಾಚಾರ ಆರೋಪ : ಮಾಜಿ ಶಾಸಕ ಸುರೇಶ್ ಗೌಡಗೆ ಸಮನ್ಸ್ ಜಾರಿ

ಬೆಂಬಲಿಗರ ಅಭಿಪ್ರಾಯವನ್ನು ಸಂಗ್ರಹಿಸಲು ಇದೀಗ ವೀಣಾ ಕಾಶಪ್ಪನವರ್ ಸಭೆ ನಡೆಸುತ್ತಿದ್ದಾರೆ. ಬೆಂಬಲಿಗರ ಅಭಿಪ್ರಾಯ ಸಂಗ್ರಹಿಸಿ ವೀಣಾ ಅವರು ತಮ್ಮ ನಿರ್ಧಾರವನ್ನು ಪ್ರಕಟಿಸಲಿದ್ದಾರೆ. ಎಂದು ತಿಳಿದುಬಂದಿದೆ ಸಭೆಯಲ್ಲಿ ಕಿತ್ತೂರು ಕ್ಷೇತ್ರದ ಶಾಸಕ ಶಾಸಕರ ಪತ್ನಿ ರೋಹಿಣಿ ಪಾಟೀಲ್ ಕೂಡ ಭಾಗಿಯಾಗಿದ್ದು, ವೀಣಾಗೆ ಬೆಂಬಲ ಸೂಚಿಸಿರುವ ಬಾಬಾ ಸಾಹೇಬ್ ಪತ್ನಿ ರೋಹಿಣಿ ಪಾಟೀಲ್. ಬಾಗಲಕೋಟೆಯ ನವನಗರದ 63ನೇ ಸೆಕ್ಟರ್ ನ ಮನೆಯಲ್ಲಿ ಈ ಒಂದು ಬೆಂಬಲಿಗರ ಸಭೆ ನಡೆಯುತ್ತಿದೆ.

Share. Facebook Twitter LinkedIn WhatsApp Email

Related Posts

BREAKING: ಶಾಸಕ ಯತ್ನಾಳ್ ವಿರುದ್ಧ ವಿಡಿಯೋ ಹರಿಬಿಟ್ಟ ಅನ್ಯಕೋಮಿನ ಯುವಕ : ಗ್ರಾಮದಲ್ಲಿ ಪರಿಸ್ಥಿತಿ ಉದ್ವಿಗ್ನ

23/08/2025 8:27 PM1 Min Read

`ಆಯುಷ್ಮಾನ್ ಕಾರ್ಡ್’ : ಯಾವ ಆಸ್ಪತ್ರೆಗಳಲ್ಲಿ 5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ ಪಡೆಯಬಹುದು? ಇಲ್ಲಿದೆ ಮಾಹಿತಿ

23/08/2025 8:13 PM2 Mins Read

ರಾಜ್ಯದಲ್ಲಿ ಇನ್ಮುಂದೆ `ಬಯೋಮೆಟ್ರಿಕ್ ಆಧಾರಿತ ಪಡಿತರ ವಿತರಣೆ’ ಕಡ್ಡಾಯ

23/08/2025 8:07 PM1 Min Read
Recent News

‘BCCI’ನಲ್ಲಿ ಉದ್ಯೋಗಾವಕಾಶಗಳು ; ಯಾರು ಅರ್ಜಿ ಸಲ್ಲಿಸ್ಬೋದು.? ಕೊನೆಯ ದಿನಾಂಕ ತಿಳಿಯಿರಿ!

23/08/2025 8:30 PM

BREAKING: ಶಾಸಕ ಯತ್ನಾಳ್ ವಿರುದ್ಧ ವಿಡಿಯೋ ಹರಿಬಿಟ್ಟ ಅನ್ಯಕೋಮಿನ ಯುವಕ : ಗ್ರಾಮದಲ್ಲಿ ಪರಿಸ್ಥಿತಿ ಉದ್ವಿಗ್ನ

23/08/2025 8:27 PM

SHOCKING : ಕಳ್ಳತನಕ್ಕೆ ಹೋಗಿ 10 ವರ್ಷದ ಬಾಲಕಿ ಹತ್ಯೆಗೈದ `SSLC’ ವಿದ್ಯಾರ್ಥಿ : `OTT ಕ್ರೈಂ ವೆಬ್ ಸಿರೀಸ್’ ವೀಕ್ಷಿಸಿ ಸ್ಕೆಚ್.!

23/08/2025 8:24 PM

`ಆಯುಷ್ಮಾನ್ ಕಾರ್ಡ್’ : ಯಾವ ಆಸ್ಪತ್ರೆಗಳಲ್ಲಿ 5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ ಪಡೆಯಬಹುದು? ಇಲ್ಲಿದೆ ಮಾಹಿತಿ

23/08/2025 8:13 PM
State News
KARNATAKA

BREAKING: ಶಾಸಕ ಯತ್ನಾಳ್ ವಿರುದ್ಧ ವಿಡಿಯೋ ಹರಿಬಿಟ್ಟ ಅನ್ಯಕೋಮಿನ ಯುವಕ : ಗ್ರಾಮದಲ್ಲಿ ಪರಿಸ್ಥಿತಿ ಉದ್ವಿಗ್ನ

By kannadanewsnow5723/08/2025 8:27 PM KARNATAKA 1 Min Read

ಕೊಪ್ಪಳ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಅನ್ಯಕೋಮಿನ ಯುವಕ ವಿಡಿಯೋ ಹರಿಬಿಟ್ಟಿದ್ದು, ವಿಡಿಯೋ ವೈರಲ್ ಆಗುತ್ತಿದ್ದಂತೆ ಕೊಪ್ಪಳ ಜಿಲ್ಲೆಯ…

`ಆಯುಷ್ಮಾನ್ ಕಾರ್ಡ್’ : ಯಾವ ಆಸ್ಪತ್ರೆಗಳಲ್ಲಿ 5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ ಪಡೆಯಬಹುದು? ಇಲ್ಲಿದೆ ಮಾಹಿತಿ

23/08/2025 8:13 PM

ರಾಜ್ಯದಲ್ಲಿ ಇನ್ಮುಂದೆ `ಬಯೋಮೆಟ್ರಿಕ್ ಆಧಾರಿತ ಪಡಿತರ ವಿತರಣೆ’ ಕಡ್ಡಾಯ

23/08/2025 8:07 PM

ಬೆಳೆ ಹಾನಿ ಪರಿಹಾರಕ್ಕಾಗಿ ಶೀಘ್ರದಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ : ಸಚಿವ ಸಂತೋಷ ಲಾಡ್

23/08/2025 7:47 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.