Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS: ಮತ್ತೆ ಸಾಗರಕ್ಕೆ ‘ಸಿಎಂ ಸಿದ್ಧರಾಮಯ್ಯ’ ಬಂಪರ್ ಗಿಫ್ಟ್: ’50 ಕೋಟಿ’ಯಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಗ್ರೀನ್ ಸಿಗ್ನಲ್

19/11/2025 3:19 PM

BREAKING: ಗ್ಯಾಂಗ್ ಸ್ಟರ್ ಅನ್ಮೋಲ್ ಬಿಷ್ಣೋಯ್ ಬಂಧಿಸಿದ ಮೊದಲ ಪೋಟೋ ರಿಲೀಸ್ ಮಾಡಿದ NIA

19/11/2025 2:58 PM

BREAKING ; ಅಮೆರಿಕದಿಂದ ಗಡಿಪಾರು ಬಳಿಕ ದೆಹಲಿಯಲ್ಲಿ ದರೋಡೆಕೋರ ‘ಅನ್ಮೋಲ್ ಬಿಹ್ನೋಯ್’ ಅರೆಸ್ಟ್

19/11/2025 2:50 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳಲ್ಲಿ ʻವನಮಹೋತ್ಸವʼ ಕಾರ್ಯಕ್ರಮ ಅನುಷ್ಠಾನ : ಶಿಕ್ಷಣ ಇಲಾಖೆ ಆದೇಶ
KARNATAKA

ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳಲ್ಲಿ ʻವನಮಹೋತ್ಸವʼ ಕಾರ್ಯಕ್ರಮ ಅನುಷ್ಠಾನ : ಶಿಕ್ಷಣ ಇಲಾಖೆ ಆದೇಶ

By kannadanewsnow5702/06/2024 6:03 AM

ಬೆಂಗಳೂರು : ರಾಜ್ಯದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ವಿದ್ಯಾರ್ಥಿಗಳಿಂದ GO Green Revolution ಬೆಂಗಳೂರು ಈ ಸಂಸ್ಥೆಯ ಸಹಯೋಗದಲ್ಲಿ ಗಿಡ ನೆಡುವ ಕಾರ್ಯಕ್ರಮ ನಡೆಸುವ ಬಗ್ಗೆ ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.

ದಿನಾಂಕ : 05-06-2024 ರಂದು ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸುವ ಸಂಬಂಧ ಉಲ್ಲೇಖ- 2 ರ ಸುತ್ತೋಲೆಯಲ್ಲಿ ತಿಳಿಸಲಾಗಿರುತ್ತದೆ. ಅದರಂತೆ ಕ್ರಮ ವಹಿಸಲು ತಿಳಿಸಿದೆ.

2023-24 ನೇ ಸಾಲಿನಲ್ಲಿ “ʻವನಮಹೋತ್ಸವʼ” ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗಿದೆ.

ಮುಂದುವರೆದು ಪ್ರಸ್ತುತ ವರ್ಷ 2024-25 ರಲ್ಲಿ ಉಲ್ಲೇಖ-1 ರ ಪತ್ರದಲ್ಲಿ GO Green Revolution ಬೆಂಗಳೂರು ಈ ಸಂಸ್ಥೆಯವರು ತಮ್ಮ ಸ್ವಯಂ ಸೇವಾ ಸಂಸ್ಥೆಯಿಂದ, ಶಾಲಾ ಆವರಣ, ದೇವಾಲಯ, ಉದ್ಯಾನವನಗಳು ಹಾಗೂ ಲಭ್ಯ ಸ್ಥಳಗಳಲ್ಲಿ ಲಕ್ಷಾಂತರ ಗಿಡ ಮರಗಳು ಮತ್ತು ಬೀಜಗಳನ್ನು ನೆಡುವ ಮೂಲಕ ದಿನಾಂಕ : 05-06-2024 ರ “ಪರಿಸರ ದಿನಾಚರಣೆ” ದಿನದಿಂದ 3 ತಿಂಗಳ ಕಾಲ “ವನಮಹೋತ್ಸವವನ್ನು ನಡೆಸಲು ಉದ್ದೇಶಿಸಿದ್ದು, ಎಲ್ಲ 6 ರಿಂದ 10 ನೇ ತರಗತಿಯವರಗಿನ ಸರ್ಕಾರಿ ಶಾಲಾ ವಿದ್ಯಾರ್ಥಿಗಳು ಗಿಡಗಳ ಸಸಿಗಳು ಮತ್ತು ಬೀಜಗಳನ್ನು ನೆಟ್ಟು ಕನಿಷ್ಠ 3 ವರ್ಷಗಳವರೆಗೆ ಅವುಗಳನ್ನು ಪೋಷಣೆ ಮಾಡುವ ಜವಾಬ್ದಾರಿಯನ್ನು ವಹಿಸುವ ನಿಟ್ಟಿನಲ್ಲಿ ಕ್ರಮವಹಿಸುವಂತೆ ಕೋರಿರುತ್ತಾರೆ.

ಅದರಂತೆ 6 ನೇ ತರಗತಿ ಅಥವಾ ಮೇಲ್ಪಟ್ಟ ತರಗತಿಗಳಿರುವ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ‘ಪರಿಸರದಲ್ಲಿ ದಿನಾಂಕ 05-06-2024 ರ ಪರಿಸರ ದಿನಾಚರಣೆಯಂದಿನಿಂದ 3 ತಿಂಗಳ ಅವಧಿಯವರೆಗೆ ನಡೆಸುವ ಈ ಕಾರ್ಯಕ್ರಮದ ಸಲುವಾಗಿ ಅವಶ್ಯಕತೆಗನುಗುಣವಾಗಿ ಬೀಜದುಂಡೆಗಳ ಮತ್ತು ಗಿಡಗಳನ್ನು ಸರಬರಾಜು ಮಾಡುವ ಸಲುವಾಗಿ ಹಾಗೂ ಸೂಕ್ತ ಕ್ರಮಗಳನ್ನು ಅನುಸರಿಸಲು ಹಾಗೂ , https://forms.gle/d4NteWqYMWwsyo2Q9 ভ ಲೋಡ್ ಮಾಡಿ, ದಿನಾಂಕ : 05-06-2024 ರೊಳಗೆ ಪೂರ್ತಿಗೊಳಿಸಲು ಎಲ್ಲ ಶಾಲೆಗಳಿಗೆ ತಿಳಿಸಲು ಕ್ರಮ ವಹಿಸುವುದು..

ಸದರಿ ಕಾರ್ಯಕ್ರಮಕ್ಕೆ ಜಿಲ್ಲಾ ಕಛೇರಿಯ ಒಬ್ಬ ಅಧಿಕಾರಿಯವರನ್ನು ನೋಡಲ್ ಅಧಿಕಾರಿಯಾಗಿ ನೇಮಿಸಿ ಸದರಿಯವರ ವಿವರಗಳನ್ನು ಈ ಕೆಳಗಿನ ನಮೂನೆಯಲ್ಲಿ ದಿನಾಂಕ : 03-06-2024 ರ ಒಳಗೆ ಇ-ಮೇಲ್ est4cpibng@gmail.com ಮೂಲಕ ಈ ಕಛೇರಿಗೆ ಸಲ್ಲಿಸಲು ತಿಳಿಸಿದೆ.

'Vanmahotsava' programme to be implemented in all government schools in the state: Education Department ರಾಜ್ಯದ ಎಲ್ಲ ಶಾಲೆಗಳಲ್ಲಿ ʻವನಮಹೋತ್ಸವʼ ಕಾರ್ಯಕ್ರಮ ಅನುಷ್ಠಾನ : ಶಿಕ್ಷಣ ಇಲಾಖೆ ಆದೇಶ
Share. Facebook Twitter LinkedIn WhatsApp Email

Related Posts

BIG NEWS: ಮತ್ತೆ ಸಾಗರಕ್ಕೆ ‘ಸಿಎಂ ಸಿದ್ಧರಾಮಯ್ಯ’ ಬಂಪರ್ ಗಿಫ್ಟ್: ’50 ಕೋಟಿ’ಯಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಗ್ರೀನ್ ಸಿಗ್ನಲ್

19/11/2025 3:19 PM1 Min Read

SHOCKING : ರಾಜ್ಯದಲ್ಲಿ `ಬೆಚ್ಚಿ ಬೀಳಿಸೋ ಘಟನೆ’ : ದೇವಸ್ಥಾನದಲ್ಲಿ ತಲೆಬಾಗಿ ನಮಸ್ಕಾರ ಮಾಡುವಾಗ ಮಗಳ ಮೇಲೆ ಮಚ್ಚು ಬೀಸಿದ ಹೆತ್ತ ತಾಯಿ.!

19/11/2025 1:43 PM1 Min Read

BIG NEWS : ರಾಜ್ಯದ ಪ್ರಾಥಮಿಕ ಶಾಲಾ ಶಿಕ್ಷಕರಿಗೆ `ELEC’ ತರಬೇತಿ : ಶಿಕ್ಷಣ ಇಲಾಖೆ ಮಹತ್ವದ ಆದೇಶ.!

19/11/2025 1:33 PM2 Mins Read
Recent News

BIG NEWS: ಮತ್ತೆ ಸಾಗರಕ್ಕೆ ‘ಸಿಎಂ ಸಿದ್ಧರಾಮಯ್ಯ’ ಬಂಪರ್ ಗಿಫ್ಟ್: ’50 ಕೋಟಿ’ಯಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಗ್ರೀನ್ ಸಿಗ್ನಲ್

19/11/2025 3:19 PM

BREAKING: ಗ್ಯಾಂಗ್ ಸ್ಟರ್ ಅನ್ಮೋಲ್ ಬಿಷ್ಣೋಯ್ ಬಂಧಿಸಿದ ಮೊದಲ ಪೋಟೋ ರಿಲೀಸ್ ಮಾಡಿದ NIA

19/11/2025 2:58 PM

BREAKING ; ಅಮೆರಿಕದಿಂದ ಗಡಿಪಾರು ಬಳಿಕ ದೆಹಲಿಯಲ್ಲಿ ದರೋಡೆಕೋರ ‘ಅನ್ಮೋಲ್ ಬಿಹ್ನೋಯ್’ ಅರೆಸ್ಟ್

19/11/2025 2:50 PM

BREAKING: ಅಮೆರಿಕದಿಂದ ಗಡೀಪಾರುಗೊಂಡ ಗ್ಯಾಂಗ್ ಸ್ಟರ್ ಅನ್ಮೋಲ್ ಬಿಷ್ಣೋಯ್ ಬಂಧಿಸಿದ NIA | Anmol Bishnoi

19/11/2025 2:45 PM
State News
KARNATAKA

BIG NEWS: ಮತ್ತೆ ಸಾಗರಕ್ಕೆ ‘ಸಿಎಂ ಸಿದ್ಧರಾಮಯ್ಯ’ ಬಂಪರ್ ಗಿಫ್ಟ್: ’50 ಕೋಟಿ’ಯಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಗ್ರೀನ್ ಸಿಗ್ನಲ್

By kannadanewsnow0919/11/2025 3:19 PM KARNATAKA 1 Min Read

ಬೆಂಗಳೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಸಾಗರ ತಾಲ್ಲೂಕಿಗೆ ಮತ್ತೆ ಬಂಪರ್ ಗಿಫ್ಟ್ ನೀಡಿದ್ದಾರೆ. ಅದೇ ಮುಖ್ಯಮಂತ್ರಿಯವರ ಮೂಲ ಸೌಕರ್ಯ ಅಭಿವೃದ್ಧಿ…

SHOCKING : ರಾಜ್ಯದಲ್ಲಿ `ಬೆಚ್ಚಿ ಬೀಳಿಸೋ ಘಟನೆ’ : ದೇವಸ್ಥಾನದಲ್ಲಿ ತಲೆಬಾಗಿ ನಮಸ್ಕಾರ ಮಾಡುವಾಗ ಮಗಳ ಮೇಲೆ ಮಚ್ಚು ಬೀಸಿದ ಹೆತ್ತ ತಾಯಿ.!

19/11/2025 1:43 PM

BIG NEWS : ರಾಜ್ಯದ ಪ್ರಾಥಮಿಕ ಶಾಲಾ ಶಿಕ್ಷಕರಿಗೆ `ELEC’ ತರಬೇತಿ : ಶಿಕ್ಷಣ ಇಲಾಖೆ ಮಹತ್ವದ ಆದೇಶ.!

19/11/2025 1:33 PM

ವಿದ್ಯಾರ್ಥಿಗಳೇ ಗಮನಿಸಿ : ನವೋದಯ ವಿದ್ಯಾಲಯ 6ನೇ ತರಗತಿ ಪರೀಕ್ಷೆಯ `ಪ್ರವೇಶ ಪತ್ರ’ ಬಿಡುಗಡೆ

19/11/2025 1:13 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.