Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ICC ODI Ranking : ಐಸಿಸಿ ಏಕದಿನ ಶ್ರೇಯಾಂಕ ಪಟ್ಟಿಯಿಂದ ‘ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ’ ಹೊರಕ್ಕೆ

20/08/2025 5:29 PM

BREAKING: ಲೋಕಸಭೆಯಲ್ಲಿ ಆನ್‌ಲೈನ್ ಗೇಮಿಂಗ್ ಮಸೂದೆ 2025 ಅಂಗೀಕಾರ | Online Gaming Bill 2025

20/08/2025 5:28 PM

SHOCKING : ಕಚ್ಚಿಲ್ಲ, ಗೀಚಿಲ್ಲ ‘ನಾಯಿ’ ನೆಕ್ಕಿದ್ದಕ್ಕೆ 2 ವರ್ಷದ ಮಗು ಸಾವು, ವೈದ್ಯರಿಂದ ದೊಡ್ಡ ಎಚ್ಚರಿಕೆ

20/08/2025 5:24 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » UPDATE : ಪರ್ಫ್ಯೂಮ್ ಗೋಡೌನ್ ದುರಂತದಲ್ಲಿ ಮೂವರ ಸಾವು ಪ್ರಕರಣ : ಮೃತ 3ನೆ ವ್ಯಕ್ತಿ ಗುರುತು ಪತ್ತೆ
KARNATAKA

UPDATE : ಪರ್ಫ್ಯೂಮ್ ಗೋಡೌನ್ ದುರಂತದಲ್ಲಿ ಮೂವರ ಸಾವು ಪ್ರಕರಣ : ಮೃತ 3ನೆ ವ್ಯಕ್ತಿ ಗುರುತು ಪತ್ತೆ

By kannadanewsnow0519/02/2024 10:45 AM

ಬೆಂಗಳೂರು : ಕುಂಬಳಗೋಡಿನ ರಾಮಸಂದ್ರದಲ್ಲಿ ಪರ್ಫ್ಯೂಮ್ ಫ್ಯಾಕ್ಟರಿಯಲ್ಲಿ ಭೀಕರ ಸ್ಫೋಟ ಸಂಭವಿಸಿ ಮೂವರು ಸಜೀವ ದಹನ ವಾಗಿರುವ ಘಟನೆಗೆ ಸಂಬಂಧಿಸಿದಂತೆ ಘಟನೆಯಲ್ಲಿ ಮೃತಪಟ್ಟ ಮೂರನೇ ವ್ಯಕ್ತಿಯ ಗುರುತು ಪತ್ತೆಯಾಗಿದೆ.

ಚಿಕ್ಕಬಸ್ತಿ ನಿವಾಸಿ ಅರ್ಬಸ್ (14) ಎಂದು ಹೇಳಲಾಗುತ್ತಿದೆ. ಅರ್ಬಸ್ ದಿನಗೂಲಿ 500 ರೂ. ಗೆ ಕೆಲಸ ಮಾಡುತ್ತಿದ್ದ ಎನ್ನಲಾಗುತ್ತಿದೆ.ಅಲ್ಲದೆ ಇದೆ ಘಟನೆಯಲ್ಲಿ ಚಾಲಕನಾಗಿದ್ದ ನಾಯಂಡಹಳ್ಳಿ ನಿವಾಸಿಯಾಗಿದ ಮಹಬೂಬ್ ಕೂಡ ಮೃತಾಪಟ್ಟಿದ್ದಾನೆ. ಮೆಹಬೂಬ್ ಚಾಲಕನಾ ಕೆಲಸ ಮಾಡುತ್ತಿದ್ದ ಎಂದು ಹೇಳಲಾಗುತ್ತಿದೆ.ಮೊದಲ ಬಾರಿಗೆ ಮಹೆಬೂಬ್ ಕಾರ್ಖಾನೆಗೆ ತೆರಳಿದ್ದ ಪರ್ಫ್ಯೂಮ್ ಕಾರ್ಖಾನೆಯಲ್ಲಿ ಖಾಲಿ ಬಾಟಲಿ ಅನ್ ಲೋಡ್ ಮಾಡುತ್ತಿದ್ದ.

ಮನೆಯಲ್ಲಿಯೇ ದುಡಿಯುವ ‘ಮಹಿಳೆಯ’ ಕೆಲಸ ಅಮೂಲ್ಯವಾದದು, ಅದಕ್ಕೆ ಬೆಲೆ ಕಟ್ಟಲಾಗದು: ಸುಪ್ರಿಂಕೋರ್ಟ್‌

ಗೋಡನ್ ನೋಡಲು ಮೆಹಬೂಬ್ ಈ ವೇಳೆ ಒಳಗೆ ಹೋಗಿದ್ದ.ಅದೇ ಸಂದರ್ಭದಲ್ಲಿ ಗೋಡೌನ್ ನಿಂದ ಹೊರಗಡೆ ಬರುವಾಗ ಆತನಿಗೆ ಕರೆ ಬಂದಿರುತ್ತೆ. ಗೋಡೌನ್ ನಲ್ಲೆ ಚಾಲಕ ಮೆಹಬೂಬ್ ನಿಂತು ಮಾತನಾಡುತ್ತಿದ್ದ ಏಕಾಏಕಿ ಬೆಂಕಿ ಹೊತ್ತಿಕೊಂಡು ಹೊರಗೆ ಬರಲಾಗದೆ ಮೆಹಬೂಬ್ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.

ಮಾಲೀಕನ ವಿರುದ್ಧ FIR

ಕುಂಬಳಗೋಡಿನ ರಾಮಸಂದ್ರದಲ್ಲಿ ಪರ್ಫ್ಯೂಮ್ ಫ್ಯಾಕ್ಟರಿಯಲ್ಲಿ ಭೀಕರ ಸ್ಫೋಟ ಸಂಭವಿಸಿ ಮೂವರು ಸಜೀವ ದಹನ ವಾಗಿರುವ ಘಟನೆಗೆ ಸಂಬಂಧಿಸಿದಂತೆ ಇದೀಗ ಜಾಗದ ಮಾಲೀಕ ವಿಠ್ಠಲ್ ವಿರುದ್ಧ FIR ದಾಖಲಾಗಿದೆ.ಗೋಡೌನ್ ನಲ್ಲಿ ಸಲೀಂ ಎಂಬಾತ ಪರ್ಫ್ಯೂಮ್ ಶೇಖರಣೆ ಮಾಡುತ್ತಿದ್ದ ಎನ್ನಲಾಗಿದೆ. ಪ್ರಕರಣ ಕುರಿತಂತೆ ಜಾಗದ ಮಾಲೀಕ ವಿಠ್ಠಲ್ ವಿರುದ್ಧ ಇದೀಗ ಎಫ್ಐಆರ್ ದಾಖಲಾಗಿದೆ. ಪ್ರಕರಣ ದಾಖಲಾಗುತ್ತಿದ್ದಂತೆ ಮಾಲೀಕ ವಿಠಲ್ ಪರಾರಿಯಾಗಿದ್ದಾನೆ.

ನಾಳೆ ಜಮ್ಮುವಿಗೆ ಪ್ರಧಾನಿ ಮೋದಿ ಭೇಟಿ: AIIMS ಕ್ಯಾಂಪಸ್ ಉದ್ಘಾಟನೆ

ಐಪಿಸಿ ಸೆಕ್ಷನ್ 420, 303, 304, 464, 64, 67 ಅಡಿ ಪ್ರಕರಣ ದಾಖಲಾಗಿದೆ.ಕುಂಬಳಗೋಡಿನ ರಾಮಸಂದ್ರದಲ್ಲಿ ಪರ್ಫ್ಯೂಮ್ ಫ್ಯಾಕ್ಟರಿಯಲ್ಲಿ ಭೀಕರ ಸ್ಫೋಟ ಸಂಭವಿಸಿ ಬೆಂಕಿಯ ಕೆನ್ನಾಲಿಗೆಗೆ ಇಡೀ ಕಾರ್ಖಾನೆ ಧಗ ಧಗನೆ ಹೊತ್ತಿ ಉರಿದು ನಿನ್ನೆ ನಡೆದ ಅಗ್ನಿ ದುರಂತದಲ್ಲಿ ಮೂವರು ಮೃತಪಟ್ಟಿದ್ದರು.

ಶಾಲೆಗಳಲ್ಲಿ ಬದಲಾದ ಧೇಯವಾಕ್ಯ : ಇಂದು ವಿಧಾನಸಭೆಯಲ್ಲಿ ಪ್ರಸ್ತಾಪಕ್ಕೆ ಬಿಜೆಪಿ ಸಜ್ಜು

Share. Facebook Twitter LinkedIn WhatsApp Email

Related Posts

ರಾಜ್ಯ ಸರ್ಕಾರಕ್ಕೆ ಭಾರೀ ಹಿನ್ನಡೆ: ವಿಧಾನ ಪರಿಷತ್ತಿನಲ್ಲಿ ‘ಕರ್ನಾಟಕ ಸೌಹಾರ್ದ ಸಹಕಾರಿ ತಿದ್ದುಪಡಿ ಬಿಲ್’ ತಿರಸ್ಕಾರ

20/08/2025 4:42 PM1 Min Read

‘ಧರ್ಮಸ್ಥಳ’ದ ಬಗ್ಗೆ ಅಪಪ್ರಚಾರ ಆರೋಪ: ಯೂಟ್ಯೂಬರ್ ವಿರುದ್ಧ ‘ED’ಗೆ ದೂರು

20/08/2025 4:31 PM1 Min Read

BREAKING: ಎಡಗೈಗೆ 6%, ಬಲ ಸಮುದಾಯಕ್ಕೆ 6%, ಸ್ಪೃಶ್ಯ ಸಮುದಾಯಕ್ಕೆ 5% ಮೀಸಲಾತಿ: ಸಿಎಂ ಸಿದ್ಧರಾಮಯ್ಯ ಘೋಷಣೆ

20/08/2025 4:24 PM3 Mins Read
Recent News

ICC ODI Ranking : ಐಸಿಸಿ ಏಕದಿನ ಶ್ರೇಯಾಂಕ ಪಟ್ಟಿಯಿಂದ ‘ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ’ ಹೊರಕ್ಕೆ

20/08/2025 5:29 PM

BREAKING: ಲೋಕಸಭೆಯಲ್ಲಿ ಆನ್‌ಲೈನ್ ಗೇಮಿಂಗ್ ಮಸೂದೆ 2025 ಅಂಗೀಕಾರ | Online Gaming Bill 2025

20/08/2025 5:28 PM

SHOCKING : ಕಚ್ಚಿಲ್ಲ, ಗೀಚಿಲ್ಲ ‘ನಾಯಿ’ ನೆಕ್ಕಿದ್ದಕ್ಕೆ 2 ವರ್ಷದ ಮಗು ಸಾವು, ವೈದ್ಯರಿಂದ ದೊಡ್ಡ ಎಚ್ಚರಿಕೆ

20/08/2025 5:24 PM

ಪ್ರಯಾಣಿಕನಿಗೆ ಕಪಾಳಮೋಕ್ಷ ಮಾಡಿ, ರೈಲಿನಿಂದ ಹೊರಗೆಸೆಯಲು ಯತ್ನಿಸಿದ RPF ಅಧಿಕಾರಿ: ಆಘಾತಕಾರಿ ವಿಡಿಯೋ ವೈರಲ್

20/08/2025 5:08 PM
State News
KARNATAKA

ರಾಜ್ಯ ಸರ್ಕಾರಕ್ಕೆ ಭಾರೀ ಹಿನ್ನಡೆ: ವಿಧಾನ ಪರಿಷತ್ತಿನಲ್ಲಿ ‘ಕರ್ನಾಟಕ ಸೌಹಾರ್ದ ಸಹಕಾರಿ ತಿದ್ದುಪಡಿ ಬಿಲ್’ ತಿರಸ್ಕಾರ

By kannadanewsnow0920/08/2025 4:42 PM KARNATAKA 1 Min Read

ಬೆಂಗಳೂರು: ಇಂದು ವಿಧಾನ ಪರಿಷತ್ತಿನಲ್ಲಿ ಕರ್ನಾಟಕ ಸೌಹಾರ್ದ ಸಹಕಾರಿ ತಿದ್ದುಪಡಿ ವಿಧೇಯಕವನ್ನು ರಾಜ್ಯ ಸರ್ಕಾರ ಮಂಡಿಸಲಾಗಿತ್ತು. ಈ ಬಿಲ್ ಅನ್ನು…

‘ಧರ್ಮಸ್ಥಳ’ದ ಬಗ್ಗೆ ಅಪಪ್ರಚಾರ ಆರೋಪ: ಯೂಟ್ಯೂಬರ್ ವಿರುದ್ಧ ‘ED’ಗೆ ದೂರು

20/08/2025 4:31 PM

BREAKING: ಎಡಗೈಗೆ 6%, ಬಲ ಸಮುದಾಯಕ್ಕೆ 6%, ಸ್ಪೃಶ್ಯ ಸಮುದಾಯಕ್ಕೆ 5% ಮೀಸಲಾತಿ: ಸಿಎಂ ಸಿದ್ಧರಾಮಯ್ಯ ಘೋಷಣೆ

20/08/2025 4:24 PM

‘SC ಒಳಮೀಸಲಾತಿ’ ವಿಚಾರ: ಹೀಗಿದೆ ವಿಧಾನಸಭೆಯಲ್ಲಿ ಸಿಎಂ ಸಿದ್ಧರಾಮಯ್ಯ ಮಾತಿನ ಹೈಲೈಟ್ಸ್

20/08/2025 4:19 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.