Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

SHOCKING : ಚಾಮರಾಜನಗರದಲ್ಲಿ ಕಿವಿ ಚುಚ್ಚಲು `ಅನಸ್ತೇಷಿಯಾ’ ನೀಡಿದ ವೈದ್ಯ : 5 ತಿಂಗಳ ಮಗು ಬಲಿ.!

19/08/2025 8:24 AM

ರಷ್ಯಾ – ಉಕ್ರೇನ್ ಯುದ್ದ : ಶಾಂತಿ ಮಾತುಕತೆಗೆ ಪುಟಿನ್ – ಜೆಲೆನ್ಸ್ಕಿ ಒಪ್ಪಿಗೆ

19/08/2025 8:21 AM

SHOCKING : ದಾವಣಗೆರೆಯಲ್ಲಿ ಬೀದಿನಾಯಿ ದಾಳಿಗೆ 4 ವರ್ಷದ ಬಾಲಕಿ ಸಾವು.!

19/08/2025 8:13 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » UPDATE : ರಾಯಚೂರಿನಲ್ಲಿ ಕಾನ್ಸ್ಟೇಬಲ್ ಮೇಲೆ ಹಲ್ಲೆ ಪ್ರಕರಣ :ಶಾಸಕಿಯ ಪುತ್ರ, ಪಿಎ ವಿರುದ್ಧ FIR ದಾಖಲು
KARNATAKA

UPDATE : ರಾಯಚೂರಿನಲ್ಲಿ ಕಾನ್ಸ್ಟೇಬಲ್ ಮೇಲೆ ಹಲ್ಲೆ ಪ್ರಕರಣ :ಶಾಸಕಿಯ ಪುತ್ರ, ಪಿಎ ವಿರುದ್ಧ FIR ದಾಖಲು

By kannadanewsnow0512/02/2024 10:29 AM

ರಾಯಚೂರು : ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಗೆ ತಡೆ ಹಿಡಿದ ವಿಚಾರಕ್ಕೆ ಕಾನ್ಸ್ಟೇಬಲ್ ಮೇಲೆ ಹಲ್ಲೆ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಇದೀಗ ಶಾಸಕೀಯ ಪುತ್ರ ಹಾಗೂ ಪಿಎ ವಿರುದ್ಧ ದೇವದುರ್ಗ ತಾಲೂಕ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.ಪುತ್ರ ಸಂತೋಷ್ ನನ್ನು ಎ1 ಹಾಗೂ ಪಿಎ ಇಲಿಯಾಸ್ ಎ5 ಆರೋಪಿ ಎಂದು FIR ದಾಖಲಾಗಿದೆ.

ರೈಚೂರು ಜಿಲ್ಲೆಯ ದೇವದುರ್ಗ ಪಟ್ಟಣದಲ್ಲಿ ಅಕ್ರಮವಾಗಿ ಡಾಕ್ಟರ್ ನಲ್ಲಿ ಮರಳು ಸಾಗಿಸುತ್ತಿದ್ದನ್ನು ತಡೆದಿದ್ದಕ್ಕೆ,ಕಾನ್ಸ್ಟೇಬಲ್ ಹನುಮಂತರಾಯ ಮೇಲೆ ಜೆಡಿಎಸ್ ಶಾಸಕಿ ಕರೆಮ್ಮ ನಾಯಕ್ ಪುತ್ರ ಸಂತೋಷ್ ಹಾಗೂ ಪಿಎ ಇಲಿಯಾಸ್ ಹಲ್ಲೆ ನಡೆಸಿದ್ದಾರೆ ಎಂದು ಹನುಮಂತರಾಯ ಆರೋಪಿಸಿದ್ದರು. ಇದೀಗ ಶಾಸಕಿ ಪತ್ರ ಸಂತೋಷ ಹಾಗೂ ಪಿಎ ಇಲಿಯಾಸ್ ವಿರುದ್ಧ fir ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಈ ಕುರಿತು ಜೆಡಿಎಸ್ ಶಾಸಕಿ ಕರೆಮ್ಮ ನಾಯಕ ಪ್ರತಿಕ್ರಿಯೆ ನೀಡಿದ್ದು,ಯಾವುದೇ ರೀತಿಯಾದಂತಹ ಘಟನೆ ನಡೆದಿಲ್ಲ. ನಮ್ಮ ಮಗನ ಮೇಲೆ ಸುಳ್ಳು ಆರೋಪ ಮಾಡಲಾಗುತ್ತಿದ್ದು ಇದೊಂದು ರಾಜಕೀಯ ಷಡ್ಯಂತರವಾಗಿದೆ. ಖಾಲಿ ಟ್ರ್ಯಾಕ್ಟರ್ ತೆಗೆದುಕೊಂಡು ಹೋಗಿ ಪೋಲಿಸ್ ಠಾಣೆಯಲ್ಲಿ ನಿಲ್ಲಿಸಿಕೊಂಡಿದ್ದಕ್ಕೆ ನಡೆದಿದ್ದು ಇದರಲ್ಲಿ ನನ್ನ ಮಗನ ಹೆಸರು ತಳಕು ಹಾಕಿಕೊಂಡಿದೆ ನಿರಂತರವಾಗಿ ನಮ್ಮ ಮನೆ ಮೇಲೆ ಹಾಗೂ ನನ್ನ ಮಗನ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ.ಎಂದು ಆರೋಪಿಸಿದರು.

ನಮ್ಮ ಮಗ ಆಗಲಿ ಪಿಎ ಆಗಲಿ ಕಾನ್ಸ್ಟೇಬಲ್ ಮೇಲೆ ಹಲ್ಲೆ ಮಾಡಿಲ್ಲ ಹೊಡೆದಿದ್ದಾರೆಂದು ವಿಡಿಯೋ ರೆಕಾರ್ಡ್ ಇದೆಯಲ್ಲ ಹಾಗಾದರೆ ವಿಡಿಯೋ ದೃಶ್ಯಗಳು ಬೇಕಲ್ಲವೇ ಸುಮ್ಮನೆ ಆರೋಪ ಮಾಡಿದರೆ ನನ್ನ ವಿರುದ್ಧ ಇರಲಿ ಷಡ್ಯಂತರ ಮಾಡುತ್ತಾ ಹೋದರೆ ಹೇಗೆ? ಅವರು ಮಾಡುವಂತಹ ಅಕ್ರಮ ಮರಳು ಎಸ್ಟೇಟು ಮಟ್ಕಾ ಇದೆಲ್ಲವನ್ನು ನಿಲ್ಲಿಸಬೇಕೆಂದು ನಾನು ಸತತವಾಗಿ ಹೋರಾಟ ಮಾಡುತ್ತಿದ್ದೇನೆ ಹಾಗಾಗಿ ರಾಜಕೀಯ ದ್ವೇಷದಿಂದ ಈ ರೀತಿ ಮಾಡುತ್ತಿದ್ದಾರೆ.ಎಂದು ಆರೋಪಿಸಿದರು.

ಘಟನೆ ಹಿನ್ನೆಲೆ?

ನಿನ್ನೆ ಟ್ರ್ಯಾಕ್ಟರ್ ನಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದನ್ನು ಕಾನ್ಸ್ಟೇಬಲ್ ಹನುಮಂತರಾಯ ತಡೆದು ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋಗಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಕಾನ್ಸ್ಟೇಬಲ್ ಹನುಮಂತರಾಯನನ್ನು ಪ್ರವಾಸಿ ಮಂದರಕ್ಕೆ ಕರೆಸಿ ಅವರ ಮೇಲೆ ಹಲ್ಲೆ ಮಾಡಿದಾರೆ ಎಂದು ಆರೋಪ ಕೇಳಿಬಂದಿದೆ.ರಾಯಚೂರು ಜಿಲ್ಲೆಯ ದೇವದುರ್ಗ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ದೇವದುರ್ಗ ಠಾಣೆಯ ಕಾನ್ಸ್ಟೇಬಲ್ ಹನುಮಂತ ರಾಯ ಮೇಲೆ ಶಾಸಕೀಯ ಪುತ್ರ ಹಾಗೂ ಪಿಎ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗುತ್ತಿದೆ.

ದೇವದುರ್ಗದ ಜೆಡಿಎಸ್ ಶಾಸಕೀ ಕರೆಮ್ಮ ನಾಯಕ ಪುತ್ರ ಸಂತೋಷ್ ಹಾಗೂ ಪಿಎ ಇಲಿಯಾಸ್ ಸೇರಿ 8 ಜನರ ವಿರುದ್ಧ ಹಲ್ಲೆ ಆರೋಪ ಕೇಳಿ ಬಂದಿದೆ. ನಿನ್ನೆ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಗೆ ತಡೆ ಹಿಡಿದ ವಿಚಾರಕ್ಕೆ ಶಾಸಕ ಪುತ್ರನಿಂದ ಕರೆ ಬಂದಿದೆ. ಹನುಮಂತರಾಯಗೆ ಫೋನ್ ಕರೆ ಮಾಡಿ ಟ್ರಾಕ್ಟರ್ ಬಿಡುವಂತೆ ಹೇಳಲಾಗಿದೆ.ಆದರೆ ಹನುಮಂತರಾಯ ಯಾವುದೇ ಒತ್ತಡಕ್ಕೆ ಮಣಿಯದೆ ಟ್ರಾಕ್ಟರ್ ಠಾಣೆಗೆ ತಂದು ಪರಿಶೀಲನೆ ನಡೆಸಿದ್ದಾರೆ.ಇದೇ ವಿಚಾರಕ್ಕೆ ಕಾನ್ಸ್ಟೇಬಲ್ ಕರೆಸಿಕೊಂಡು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗುತ್ತಿದೆ.ಪ್ರವಾಸಿ ಮಂದಿರಕ್ಕೆ ಕಾನ್ಸ್ಟೇಬಲ್ ಹನುಮಂತ ರಾಯನನ್ನು ಕರೆಸಿಕೊಂಡು ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ.

ಶಾಸಕೀಯ ಕರೆಮ್ಮ ನಾಯಕ್ ಪುತ್ರ ಸಂತೋಷ ಹಾಗೂ ಪಿ ಎ ಇಲಿಯಾಸ್ ಸೇರಿ ಎಂಟು ಜನ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆಂದು ಹನುಮಂತ ರಾಯ ಆರೋಪಿಸಿದ್ದಾರೆ.ಘಟನೆಯ ಬಳಿಕ ರಾಜಕೀಯ ಪ್ರಭಾವದಿಂದ ಪ್ರಕರಣ ಮುಖ್ಯ ಹಾಕಲು ಯತ್ನಿಸಲಾಗುತ್ತಿದೆ. ಸದ್ಯ ಹಲ್ಲೆಗೆ ಒಳಗಾದ ಹನುಮಂತರಾಯಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ದೇವದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Share. Facebook Twitter LinkedIn WhatsApp Email

Related Posts

SHOCKING : ಚಾಮರಾಜನಗರದಲ್ಲಿ ಕಿವಿ ಚುಚ್ಚಲು `ಅನಸ್ತೇಷಿಯಾ’ ನೀಡಿದ ವೈದ್ಯ : 5 ತಿಂಗಳ ಮಗು ಬಲಿ.!

19/08/2025 8:24 AM1 Min Read

SHOCKING : ದಾವಣಗೆರೆಯಲ್ಲಿ ಬೀದಿನಾಯಿ ದಾಳಿಗೆ 4 ವರ್ಷದ ಬಾಲಕಿ ಸಾವು.!

19/08/2025 8:13 AM1 Min Read
vidhana soudha

BIG NEWS : ವಿಧಾನ ಸಭೆಯಲ್ಲಿ `ಕರ್ನಾಟಕ ಸಹಕಾರ ಸಂಘಗಳ(ತಿದ್ದುಪಡಿ) ವಿಧೇಯಕ’ ಅಂಗೀಕಾರ.!

19/08/2025 7:57 AM1 Min Read
Recent News

SHOCKING : ಚಾಮರಾಜನಗರದಲ್ಲಿ ಕಿವಿ ಚುಚ್ಚಲು `ಅನಸ್ತೇಷಿಯಾ’ ನೀಡಿದ ವೈದ್ಯ : 5 ತಿಂಗಳ ಮಗು ಬಲಿ.!

19/08/2025 8:24 AM

ರಷ್ಯಾ – ಉಕ್ರೇನ್ ಯುದ್ದ : ಶಾಂತಿ ಮಾತುಕತೆಗೆ ಪುಟಿನ್ – ಜೆಲೆನ್ಸ್ಕಿ ಒಪ್ಪಿಗೆ

19/08/2025 8:21 AM

SHOCKING : ದಾವಣಗೆರೆಯಲ್ಲಿ ಬೀದಿನಾಯಿ ದಾಳಿಗೆ 4 ವರ್ಷದ ಬಾಲಕಿ ಸಾವು.!

19/08/2025 8:13 AM

ಮುಂದಿನ ತಲೆಮಾರಿನ ಸುಧಾರಣೆ : ಉನ್ನತ ಮಟ್ಟದ ಸಭೆ ನಡೆಸಿದ ಪ್ರಧಾನಿ ಮೋದಿ

19/08/2025 8:06 AM
State News
KARNATAKA

SHOCKING : ಚಾಮರಾಜನಗರದಲ್ಲಿ ಕಿವಿ ಚುಚ್ಚಲು `ಅನಸ್ತೇಷಿಯಾ’ ನೀಡಿದ ವೈದ್ಯ : 5 ತಿಂಗಳ ಮಗು ಬಲಿ.!

By kannadanewsnow5719/08/2025 8:24 AM KARNATAKA 1 Min Read

ಗುಂಡ್ಲುಪೇಟೆ: ಚಾಮರಾಜನಗರದಲ್ಲಿ 5 ತಿಂಗಳ ಮಗುವಿನ ಸಾವಿಗೆ ಟ್ವಿಸ್ಟ್ ಸಿಕ್ಕಿದ್ದು, 6 ತಿಂಗಳ ಬಳಿಕ ಮಗುವಿನ ಸಾವಿನ ರಹಸ್ಯ ರಿವಿಲ್…

SHOCKING : ದಾವಣಗೆರೆಯಲ್ಲಿ ಬೀದಿನಾಯಿ ದಾಳಿಗೆ 4 ವರ್ಷದ ಬಾಲಕಿ ಸಾವು.!

19/08/2025 8:13 AM
vidhana soudha

BIG NEWS : ವಿಧಾನ ಸಭೆಯಲ್ಲಿ `ಕರ್ನಾಟಕ ಸಹಕಾರ ಸಂಘಗಳ(ತಿದ್ದುಪಡಿ) ವಿಧೇಯಕ’ ಅಂಗೀಕಾರ.!

19/08/2025 7:57 AM

ಹೃದಯಾಘಾತ ಪತ್ತೆ ಹಚ್ಚಲು ಮಹತ್ವದ ಕ್ರಮ : ರಾಜ್ಯದ ಎಲ್ಲ ತಾಲೂಕು ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ `ಟೆಲಿ ಇಸಿಜಿ’ ವ್ಯವಸ್ಥೆ

19/08/2025 7:47 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.