Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಪ್ರಧಾನಿ ಮೋದಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲು ಭಾರತಕ್ಕೆ ಆಗಮಿಸಿದ UAE ಅಧ್ಯಕ್ಷ

19/01/2026 7:49 AM

‘ನಮ್ಮ ಮಹಾನ್ ನಾಯಕನ ಮೇಲೆ ದಾಳಿ ಎಂದರೆ ಪೂರ್ಣ ಪ್ರಮಾಣದ ಯುದ್ಧ’ ಅಮೇರಿಕಾಕ್ಕೆ ಎಚ್ಚರಿಕೆ ನೀಡಿದ ಇರಾನ್ ಅಧ್ಯಕ್ಷ

19/01/2026 7:40 AM

ಚಿಲಿಯಲ್ಲಿ ಕಾಡ್ಗಿಚ್ಚು: 18 ಸಾವು, ಸಾವಿರಾರು ಜನ ಸ್ಥಳಾಂತರ | Wildfire

19/01/2026 7:33 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG BREAKING: ದೆಹಲಿಯ ಕೆಂಪುಕೋಟೆ ಬಳಿ ಎರಡು ಕಾರುಗಳು ಸ್ಪೋಟ | Delhi Blast
INDIA

BIG BREAKING: ದೆಹಲಿಯ ಕೆಂಪುಕೋಟೆ ಬಳಿ ಎರಡು ಕಾರುಗಳು ಸ್ಪೋಟ | Delhi Blast

By kannadanewsnow0910/11/2025 7:14 PM

ನವದೆಹಲಿ: ದೆಹಲಿಯ ಕೆಂಪುಕೋಟೆ ಬಳಿಯಲ್ಲಿ ಎರಡು ಕಾರುಗಳು ಸ್ಪೋಟಗೊಂಡಿವೆ. ಸ್ಪೋಟದಿಂದಾಗಿ ಎರಡು ಕಾರುಗಳು ಹೊತ್ತಿ ಉರಿದಿದ್ದಾವೆ ಎಂಬುದಾಗಿ ತಿಳಿದು ಬಂದಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.

ಹಲಿಯ ಕೆಂಪುಕೋಟೆ ಬಳಿ 2 ಕಾರುಗಳು ಸ್ಪೋಟಗೊಂಡಿದ್ದಾವೆ. ಹೊಗೆ ಕಾಣಿಸಿಕೊಂಡು ಸ್ಪೋಟವಾಗಿರುವ ಕಾರುಗಳು ಇವಾಗಿವೆ ಎನ್ನಲಾಗುತ್ತಿದೆ. ಕೆಂಪುಕೋಟೆ ಮೆಟ್ರೋ ನಿಲ್ದಾಣದ ಗೇಟ್ ನಂ.1ರ ಬಳಿಯಲ್ಲಿ ಈ ಸ್ಪೋಟ ಸಂಭವಿಸಿದೆ. ವಿಷಯ ತಿಳಿದು ಸ್ಥಳಕ್ಕೆ ಪೊಲೀಸ್ ಸಿಬ್ಬಂದಿ ತಲುಪಿದ್ದಾರೆ.

ಕೆಂಪುಕೋಟೆ ಮೆಟ್ರೋ ನಿಲ್ದಾಣದ ಗೇಟ್ ಬಳಿಯಲ್ಲಿ ಈ ಸ್ಪೋಟ ಸಂಭವಿಸಿದೆ. ಗೇಟ್ ನಂಬರ್ 1ರ ಬಳಇ ಮೊದಲು ಒಂದು ಕಾರು ಸ್ಪೋಟಗೊಂಡಿದೆ. ಆ ಬಳಿಕ ಹತ್ತಿರದಲ್ಲಿದ್ದ ಮತ್ತೆರಡು ಕಾರು ಬೆಂಕಿಗೆ ಆಹುತಿಯಾಗಿವೆ.

ಕಾರು ಬಾಂಬ್ ಸ್ಪೋಟಿಸಲಾಗಿದೆಯೋ ಅಥವಾ ಬೇರೆ ಏನಾದರೂ ಸ್ಪೋಟಿಸಲಾಗಿದೆಯೋ ಎನ್ನುವ ಬಗ್ಗೆ ಪೊಲೀಸರ ತನಿಖೆಯ ಬಳಿಕ ಖಚಿತ ಮಾಹಿತಿ ಲಭ್ಯವಾಗಬೇಕಿದೆ. ಸ್ಥಳಕ್ಕೆ ಬಾಂಬ್ ನಿಷ್ಕ್ರೀಯ ದಳ ಸೇರಿದಂತೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಸೋಮವಾರ ಸಂಜೆ ದೆಹಲಿಯ ಕೆಂಪು ಕೋಟೆ ಮೆಟ್ರೋ ನಿಲ್ದಾಣದ ಗೇಟ್ ಸಂಖ್ಯೆ 1 ರ ಬಳಿ ಕಾರಿನಲ್ಲಿ ಸ್ಫೋಟ ಸಂಭವಿಸಿದೆ ಎಂದು ವರದಿಯಾಗಿದೆ. ದೆಹಲಿ ಅಗ್ನಿಶಾಮಕ ಇಲಾಖೆಯ ಪ್ರಕಾರ, ನಿಲ್ಲಿಸಿದ್ದ ಕಾರಿನಲ್ಲಿ ಸ್ಫೋಟ ಸಂಭವಿಸಿದೆ ಎಂದು ಕರೆ ಬಂದಿದ್ದು, ನಂತರ ಹತ್ತಿರದ ಮೂರರಿಂದ ನಾಲ್ಕು ವಾಹನಗಳು ಬೆಂಕಿಗೆ ಆಹುತಿಯಾಗಿ ಹಾನಿಯಾಗಿವೆ. ಬೆಂಕಿಯನ್ನು ನಿಯಂತ್ರಿಸಲು ಹಲವಾರು ಅಗ್ನಿಶಾಮಕ ದಳದ ವಾಹನಗಳನ್ನು ತಕ್ಷಣವೇ ಸ್ಥಳಕ್ಕೆ ರವಾನಿಸಲಾಗಿದೆ. ಅಧಿಕಾರಿಗಳು ಸಿಎನ್‌ಜಿ ಸಿಲಿಂಡರ್ ಸ್ಫೋಟವನ್ನು ಶಂಕಿಸಿದ್ದಾರೆ, ಆದರೂ ನಿಖರವಾದ ಕಾರಣವನ್ನು ಇನ್ನೂ ದೃಢಪಡಿಸಲಾಗಿಲ್ಲ. ಇಲ್ಲಿಯವರೆಗೆ ಯಾವುದೇ ಸಾವುನೋವುಗಳು ವರದಿಯಾಗಿಲ್ಲ ಮತ್ತು ಘಟನೆಯ ಬಗ್ಗೆ ತನಿಖೆ ನಡೆಯುತ್ತಿದೆ.

BREAKING: ರಾಜ್ಯದ ‘ಗೃಹ ಲಕ್ಷ್ಮೀ ಫಲಾನುಭವಿ’ಗಳಿಗೆ ಮತ್ತೊಂದು ಸಿಹಿಸುದ್ದಿ: ಸರ್ಕಾರದಿಂದ ‘ಗೃಹಲಕ್ಷ್ಮೀ ಸಹಕಾರ ಸಂಘ’ ನೋಂದಣಿ

BIG NEWS : `ಜಾತಿ ಗಣತಿ’ ಸಮೀಕ್ಷೆದಾರರು, ಮೇಲ್ವಿಚಾರಕರಿಗೆ ಗುಡ್ ನ್ಯೂಸ್ : ರಾಜ್ಯ ಸರ್ಕಾರದಿಂದ `ಗೌರವಧನ’ ಬಿಡುಗಡೆ

Share. Facebook Twitter LinkedIn WhatsApp Email

Related Posts

ಪ್ರಧಾನಿ ಮೋದಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲು ಭಾರತಕ್ಕೆ ಆಗಮಿಸಿದ UAE ಅಧ್ಯಕ್ಷ

19/01/2026 7:49 AM1 Min Read

‘ನಮ್ಮ ಮಹಾನ್ ನಾಯಕನ ಮೇಲೆ ದಾಳಿ ಎಂದರೆ ಪೂರ್ಣ ಪ್ರಮಾಣದ ಯುದ್ಧ’ ಅಮೇರಿಕಾಕ್ಕೆ ಎಚ್ಚರಿಕೆ ನೀಡಿದ ಇರಾನ್ ಅಧ್ಯಕ್ಷ

19/01/2026 7:40 AM1 Min Read

ಚಿಲಿಯಲ್ಲಿ ಕಾಡ್ಗಿಚ್ಚು: 18 ಸಾವು, ಸಾವಿರಾರು ಜನ ಸ್ಥಳಾಂತರ | Wildfire

19/01/2026 7:33 AM1 Min Read
Recent News

ಪ್ರಧಾನಿ ಮೋದಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲು ಭಾರತಕ್ಕೆ ಆಗಮಿಸಿದ UAE ಅಧ್ಯಕ್ಷ

19/01/2026 7:49 AM

‘ನಮ್ಮ ಮಹಾನ್ ನಾಯಕನ ಮೇಲೆ ದಾಳಿ ಎಂದರೆ ಪೂರ್ಣ ಪ್ರಮಾಣದ ಯುದ್ಧ’ ಅಮೇರಿಕಾಕ್ಕೆ ಎಚ್ಚರಿಕೆ ನೀಡಿದ ಇರಾನ್ ಅಧ್ಯಕ್ಷ

19/01/2026 7:40 AM

ಚಿಲಿಯಲ್ಲಿ ಕಾಡ್ಗಿಚ್ಚು: 18 ಸಾವು, ಸಾವಿರಾರು ಜನ ಸ್ಥಳಾಂತರ | Wildfire

19/01/2026 7:33 AM

BIG NEWS : ಜ. 29ರಂದು `ಸಾರಿಗೆ ನೌಕರರ ಪ್ರತಿಭಟನೆ’ : ಬಸ್ ಸಂಚಾರದಲ್ಲಿ ವ್ಯತ್ಯಯ ಸಾಧ್ಯತೆ.!

19/01/2026 7:28 AM
State News
KARNATAKA

BIG NEWS : ಜ. 29ರಂದು `ಸಾರಿಗೆ ನೌಕರರ ಪ್ರತಿಭಟನೆ’ : ಬಸ್ ಸಂಚಾರದಲ್ಲಿ ವ್ಯತ್ಯಯ ಸಾಧ್ಯತೆ.!

By kannadanewsnow5719/01/2026 7:28 AM KARNATAKA 1 Min Read

ಬೆಂಗಳೂರು : ವೇತನ ಮತ್ತು ವೇತನ ಪರಿಷ್ಕರಣೆಗೆ ಸಂಬಂಧಿಸಿದ ದೀರ್ಘಕಾಲದಿಂದ ಬಾಕಿ ಇರುವ ಬೇಡಿಕೆಗಳನ್ನು ಈಡೇರಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ…

ರಾಜ್ಯದ 30 ಸಾವಿರ ನರ್ಸ್ ಗಳಿಗೆ ಗುಡ್ ನ್ಯೂಸ್ : 3 ತಿಂಗಳ ಸಂಬಳ ಪಾವತಿಗೆ ಸರ್ಕಾರ ಆದೇಶ.!

19/01/2026 7:25 AM

ನಿಮ್ಮ ಹೆಸರು ‘S’ ಅಕ್ಷರದಿಂದ ಆರಂಭವಾಗುತ್ತದೆಯೇ? ಫೆಬ್ರವರಿಯಲ್ಲಿ ನಿಮಗಿದೆ ಭಾರೀ ಅದೃಷ್ಟ.!

19/01/2026 6:38 AM

ವಿಬಿ ಗ್ರಾಮ್ ಜಿ ಕಾಯ್ದೆ ರದ್ದಾಗಿ ಮನರೇಗಾ ಪುನಃ ಸ್ಥಾಪನೆಯಾಗುವವರೆಗೆ ಹೋರಾಟ : CM ಸಿದ್ದರಾಮಯ್ಯ

19/01/2026 6:28 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.