ಬೆಂಗಳೂರು : ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಪ್ರಕ್ರಿಯೆ ಹಿನ್ನೆಲೆ ಇಂದು ಗುಜರಾತ್ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಪ್ರವಾಸ ಕೈಗೊಳ್ಳಲಿದ್ದಾರೆ.
BREAKING NEWS : ಕರಾವಳಿಯಲ್ಲೇ ದೈವರಾಧನೆಗೆ ಅವಮಾನ: ಕಾಂತಾರ ಸಿನಿಮಾದಂತೆ ʼ ವೇಷ ಧರಿಸಿ ನಟಿಸಿದ ಶಾಲಾ ವಿದ್ಯಾರ್ಥಿ ʼ
ಡಿ. 12 ಸೋಮವಾರದಂದು ಭೂಪೇಂದ್ರ ಪಟೇಲ್ ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದ್ದು ಎರಡನೇ ಬಾರಿ ಅಧಿಕಾರ ಸ್ವೀಕರಿಸಲಿದ್ದಾರೆ. ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಯಡಿಯೂರಪ್ಪ, ಸಿಎಂ ಬೊಮ್ಮಾಯಿ ಸೇರಿ ಹಲವು ರಾಜ್ಯ ನಾಯಕರೂ ಭಾಗಿಯಾಗಲಿದ್ದಾರೆ. ಬಿಜೆಪಿ ಸಂಸದೀಯ ಮಂಡಳಿ ಹಾಗೂ ಚುನಾವಣಾ ಸಮಿತಿ ಸದಸ್ಯರಾಗಿರುವ ಬಿಎಸ್ವೈ ಅವರನ್ನು ಮುಖ್ಯಮಂತ್ರಿ ಆಯ್ಕೆ ಸಂಬಂಧ ಬಿಜೆಪಿ ಹೈಕಮಾಂಡ್ ವೀಕ್ಷಕರಾಗಿ ನಿಯೋಜನೆ ಮಾಡಿದ್ದು ಈ ಹಿನ್ನೆಲೆ ಇಂದೇ ಗುಜರಾತ್ಗೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಪ್ರವಾಸ ಕೈಗೊಳಲಿದ್ದಾರೆ
BREAKING NEWS : ಕರಾವಳಿಯಲ್ಲೇ ದೈವರಾಧನೆಗೆ ಅವಮಾನ: ಕಾಂತಾರ ಸಿನಿಮಾದಂತೆ ʼ ವೇಷ ಧರಿಸಿ ನಟಿಸಿದ ಶಾಲಾ ವಿದ್ಯಾರ್ಥಿ ʼ