Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ಪ್ರಾಣಿ ಪ್ರೀಯರಿಗೆ ಬಿಗ್ ಶಾಕ್ : ಬನ್ನೇರುಘಟ್ಟ ಉದ್ಯಾನವನ ಟಿಕೆಟ್ ದರ ಶೇ.20ರಷ್ಟು ಹೆಚ್ಚಿಸಿದ ಸರ್ಕಾರ

13/07/2025 5:28 AM

BREAKING : ಕರ್ನಾಟಕದಲ್ಲಿ ‘CM’ ಬದಲಾವಣೆ ಆಗೋದು ಖಚಿತ : ಮೈಲಾರಲಿಂಗ ಕಾರ್ಣಿಕ ನುಡಿ ಭವಿಷ್ಯ!

13/07/2025 5:18 AM

ನೀವು ಯಾವಾಗ ನಡೆಯಬೇಕು.? ಊಟಕ್ಕೆ ಮೊದ್ಲಾ ಅಥವಾ ನಂತರವೇ.? ತಜ್ಞರು ಹೇಳುವುದೇನು ಗೊತ್ತಾ?

12/07/2025 10:07 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಶಿವಮೊಗ್ಗದಲ್ಲಿ ಹೊಸ ವರ್ಷಾಚರಣೆಗೆ ಬಿಗಿ ಬಂದೋಬಸ್ತ್, ಎಲ್ಲೆಲ್ಲೂ ಕಟ್ಟೆಚ್ಚರ: ಎಸ್ಪಿ ಮಿಥುನ್ ಕುಮಾರ್
KARNATAKA

ಶಿವಮೊಗ್ಗದಲ್ಲಿ ಹೊಸ ವರ್ಷಾಚರಣೆಗೆ ಬಿಗಿ ಬಂದೋಬಸ್ತ್, ಎಲ್ಲೆಲ್ಲೂ ಕಟ್ಟೆಚ್ಚರ: ಎಸ್ಪಿ ಮಿಥುನ್ ಕುಮಾರ್

By kannadanewsnow0931/12/2024 2:29 PM

ಶಿವಮೊಗ್ಗ: ಜಿಲ್ಲೆಯಲ್ಲಿ ಡಿ.31ರ ಇಂದು ರಾತ್ರಿ ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಅಲ್ಲದೇ ಎಲ್ಲೆಲ್ಲೂ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದು, ಕಟ್ಟೆಚ್ಚರ ವಹಿಸಲಾಗಿದೆ ಅಂತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ತಿಳಿಸಿದ್ದಾರೆ.

ಇಂದು ಹೊಸ ವರ್ಷಾಚರಣೆಯ ಹಿನ್ನಲೆಯಲ್ಲಿ ಹೋಂ ಸ್ಟೇ, ಹೋಟೆಲ್ ಮಾಲೀಕರ ಜೊತೆಗೆ ಎಸ್ಪಿ ಮಿಥುನ್ ಕುಮಾರ್ ಸಭೆ ನಡೆಸಿದರು. ಈ ಸಭೆಯಲ್ಲಿ ಯಾವೆಲ್ಲ ನಿಯಮ ಅನುಸರಿಸಬೇಕೆಂದು ಮಾಲೀಕರಿಗೆ ಸೂಚನೆಯನ್ನು ನೀಡಿದರು.

ಸಾರ್ವಜನಿಕರಿಗೆ ತೊಂದರೆ ಆಗದಂತೆ ಕ್ರಮ ವಹಿಸಿ. ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸಲಾಗಿದೆ. ಹೋಟೆಲ್ ಗಳಲ್ಲಿ ಜನಸಂದಣಿ ಆಗದಂತೆ ನೋಡಿಕೊಳ್ಳಬೇಕು. ಜನಸಂದಣೆ ಇರುವ ಕಡೆ ಸಿಸಿ ಕ್ಯಾಮರಾ ಅಳವಡಿಸಿ. ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಮಾಡಿಕೊಳ್ಳಲು ಸೂಚಿಸಿದರು.

ಮಧ್ಯರಾತ್ರಿ 1 ಗಂಟೆಯವರೆಗೆ ಹೊಸ ವರ್ಷಾಚರಣೆಗೆ ಅವಕಾಶವಿದೆ. ಮಧ್ಯ ರಾತ್ರಿ 2 ಗಂಟೆಯವರೆಗೆ ಪೊಲೀಸರ ಗಸ್ತು ವ್ಯವಸ್ಥೆ ಮಾಡಲಾಗಿದೆ. ಜನರಿಗೆ ತೊಂದರೆ ಕೊಡುವವ ವಿರುದ್ಧ ನಿರ್ಧಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುತ್ತದೆ ಎಂಬುದಾಗಿ ಎಚ್ಚರಿಕೆ ನೀಡಿದರು.

ಬೆಳಗಾವಿ ಕಲಾಪದ ವೇಳೆ ಬಂಧನ ಕೇಸ್: ಡಿಜಿ ಅಂಡ್ ಐಜಿಪಿಗೆ ಎಂಎಲ್ಸಿ ಸಿ.ಟಿ ರವಿ ದೂರು

ALERT : `iOS’ ಡಿವೈಸ್ ಗಳು` ಹ್ಯಾಕಿಂಗ್‌ಗೆ ಹೆಚ್ಚು ಗುರಿಯಾಗುತ್ತವೆ : ಅಧ್ಯಯನದಲ್ಲಿ ಸ್ಪೋಟಕ ಮಾಹಿತಿ ಬಹಿರಂಗ.!

Share. Facebook Twitter LinkedIn WhatsApp Email

Related Posts

BIG NEWS : ಪ್ರಾಣಿ ಪ್ರೀಯರಿಗೆ ಬಿಗ್ ಶಾಕ್ : ಬನ್ನೇರುಘಟ್ಟ ಉದ್ಯಾನವನ ಟಿಕೆಟ್ ದರ ಶೇ.20ರಷ್ಟು ಹೆಚ್ಚಿಸಿದ ಸರ್ಕಾರ

13/07/2025 5:28 AM1 Min Read

BREAKING : ಕರ್ನಾಟಕದಲ್ಲಿ ‘CM’ ಬದಲಾವಣೆ ಆಗೋದು ಖಚಿತ : ಮೈಲಾರಲಿಂಗ ಕಾರ್ಣಿಕ ನುಡಿ ಭವಿಷ್ಯ!

13/07/2025 5:18 AM1 Min Read

ಸೆ.1ರಿಂದ ಅ.1ರವರೆಗೆ ರಾಜ್ಯಾದ್ಯಂತ `ಬಸವ ಸಂಸ್ಕೃತಿ ಅಭಿಯಾನ’: ಲಿಂಗಾಯತ ಮಠಾಧಿಪತಿಗಳ ಒಕ್ಕೂಟ

12/07/2025 9:55 PM2 Mins Read
Recent News

BIG NEWS : ಪ್ರಾಣಿ ಪ್ರೀಯರಿಗೆ ಬಿಗ್ ಶಾಕ್ : ಬನ್ನೇರುಘಟ್ಟ ಉದ್ಯಾನವನ ಟಿಕೆಟ್ ದರ ಶೇ.20ರಷ್ಟು ಹೆಚ್ಚಿಸಿದ ಸರ್ಕಾರ

13/07/2025 5:28 AM

BREAKING : ಕರ್ನಾಟಕದಲ್ಲಿ ‘CM’ ಬದಲಾವಣೆ ಆಗೋದು ಖಚಿತ : ಮೈಲಾರಲಿಂಗ ಕಾರ್ಣಿಕ ನುಡಿ ಭವಿಷ್ಯ!

13/07/2025 5:18 AM

ನೀವು ಯಾವಾಗ ನಡೆಯಬೇಕು.? ಊಟಕ್ಕೆ ಮೊದ್ಲಾ ಅಥವಾ ನಂತರವೇ.? ತಜ್ಞರು ಹೇಳುವುದೇನು ಗೊತ್ತಾ?

12/07/2025 10:07 PM

ಅಮಂಡಾ ಅನಿಸಿಮೋವಾ ಅವರನ್ನು ಸೋಲಿಸಿ ಇಗಾ ಸ್ವಿಯಾಟೆಕ್ ವಿಂಬಲ್ಡನ್ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿ ಗೆಲುವು

12/07/2025 10:04 PM
State News
KARNATAKA

BIG NEWS : ಪ್ರಾಣಿ ಪ್ರೀಯರಿಗೆ ಬಿಗ್ ಶಾಕ್ : ಬನ್ನೇರುಘಟ್ಟ ಉದ್ಯಾನವನ ಟಿಕೆಟ್ ದರ ಶೇ.20ರಷ್ಟು ಹೆಚ್ಚಿಸಿದ ಸರ್ಕಾರ

By kannadanewsnow0513/07/2025 5:28 AM KARNATAKA 1 Min Read

ಬೆಂಗಳೂರು : ರಾಜ್ಯ ಸರ್ಕಾರ ಈಗಾಗಲೇ ಬಸ್ಸು, ಮೆಟ್ರೋ ಟ್ರೈನ್ ಸೇರಿದಂತೆ ಹಲವು ವಸ್ತುಗಳ ದರ ಏರಿಕೆ ಮಾಡಿ ಜನತೆಗೆ…

BREAKING : ಕರ್ನಾಟಕದಲ್ಲಿ ‘CM’ ಬದಲಾವಣೆ ಆಗೋದು ಖಚಿತ : ಮೈಲಾರಲಿಂಗ ಕಾರ್ಣಿಕ ನುಡಿ ಭವಿಷ್ಯ!

13/07/2025 5:18 AM

ಸೆ.1ರಿಂದ ಅ.1ರವರೆಗೆ ರಾಜ್ಯಾದ್ಯಂತ `ಬಸವ ಸಂಸ್ಕೃತಿ ಅಭಿಯಾನ’: ಲಿಂಗಾಯತ ಮಠಾಧಿಪತಿಗಳ ಒಕ್ಕೂಟ

12/07/2025 9:55 PM

BIG NEWS: ಮಹಾರಾಷ್ಟ್ರದಲ್ಲಿ ಕೂಲಿ ಸಿಗುವುದಿಲ್ಲ ಎಂಬ ಕಾರಣಕ್ಕೆ 843 ಮಹಿಳೆಯರು ಗರ್ಭಕೋಶ ತೆಗೆಸಿದ್ದಾರೆ: ಸಚಿವ ಸಂತೋಷ್ ಲಾಡ್

12/07/2025 9:10 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.