Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಗಮನಿಸಿ : ನಿಮ್ಮ ಮೊಬೈಲ್ ನಲ್ಲಿ ನಿರಂತರವಾಗಿ `ಜಾಹೀರಾತು’ ಬರುತ್ತಿದ್ದರೆ ಜಸ್ಟ್ ಈ ರೀತಿ ನಿಲ್ಲಿಸಿ.!

16/01/2026 1:48 PM

BREAKING : ಮುಂಬೈ ಪಾಲಿಕೆ ಚುನಾವಣೆಯಲ್ಲಿ ಶತಕ ಬಾರಿಸಿದ ಬಿಜೆಪಿ : ಕಮಾಲ್ ಮಾಡದ ಠಾಕ್ರೆ ಬ್ರದರ್ಸ್

16/01/2026 1:43 PM

ಪೋಷಕರೇ ಗಮನಿಸಿ : `ಏಕಲವ್ಯ ಮಾದರಿ ವಸತಿ ಶಾಲೆ’ಗಳಲ್ಲಿ 6ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ

16/01/2026 1:36 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘ಸಿಗಂದೂರು ಸೇತುವೆ’ ನೋಡೋದಕ್ಕೆ ತೆರಳುವವರೇ ಎಚ್ಚರ.! ಹೀಗೆ ಮಾಡಿದ್ರೆ ‘ದಂಡ ಫಿಕ್ಸ್’
KARNATAKA

‘ಸಿಗಂದೂರು ಸೇತುವೆ’ ನೋಡೋದಕ್ಕೆ ತೆರಳುವವರೇ ಎಚ್ಚರ.! ಹೀಗೆ ಮಾಡಿದ್ರೆ ‘ದಂಡ ಫಿಕ್ಸ್’

By kannadanewsnow0922/08/2025 5:15 AM

ಶಿವಮೊಗ್ಗ: ಸಿಗಂದೂರು ಹೊಸ ಕೇಬಲ್ ಬ್ರಿಡ್ಜ್ ನಿರ್ಮಾಣದ ನಂತ್ರ, ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಅದರ ಜೊತೆ ಜೊತೆಗೆ ಹುಚ್ಚಾಚವು ಜೋರಾಗಿದೆ. ಅದರಲ್ಲೂ ಪ್ರವಾಸಿಗರು ವಾಹನಗಳನ್ನು ಮನಬಂದಂತೆ ಚಲಾಯಿಸೋದು, ಬೈಕ್ ವೀಲ್ಹಿಂಗ್ ಮಾಡೋದು ನಡೆಯುತ್ತಿದೆ. ಒಂದು ವೇಳೆ ನೀವು ಈ ಎಲ್ಲಾ ಹುಚ್ಚಾಟ ಮೆರೆಯೋಕೆ ಸಿಗಂದೂರು ಸೇತುವೆಗೆ ಹೋಗ್ತೀರಿ ಅಂದ್ರೆ ಎಚ್ಚರ.! ಪೊಲೀಸರಿಂದ ದಂಡ ಫಿಕ್ಸ್.

ದಿನಾಂಕ 15-08-2025ರಂದು ಸಿಗಂದೂರು ಸೇತುವೆ ನೋಡೋದಕ್ಕೆ ತೆರಳಿದ್ದಂತ ಜಿಎ8, ಎಎನ್73 ಬೈಕ್ ಸವಾರನೊಬ್ಬ ಸೇತುವೆಯನ್ನು ನೋಡಿಕೊಂಡು ವಾಪಾಸ್ಸಾಗುವ ಬದಲು ವೀಲ್ಹಿಂಗ್ ಮಾಡಿದ್ದಾನೆ. ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ಬಗ್ಗೆ ತನಿಖೆ ನಡೆಸಿದಂತ ಸಾಗರ ಗ್ರಾಮಾಂತರ ಠಾಣೆಯ ಪೊಲೀಸರು ಬೈಕ್ ಸೀಜ್ ಮಾಡಿ, ಬರೋಬ್ಬರಿ 5,000 ದಂಡವನ್ನು ವಿಧಿಸಿದ್ದಾರೆ.

ಬೈಕ್ ಸವಾರ ಹೇಳೋದೇನು?

ಈ ಬಗ್ಗೆ ಬೈಕ್ ಸವಾರ ಮಾತನಾಡಿ, ಸಿಗಂದೂರು ಸೇತುವೆ ನೋಡಲು ತೆರಳುವಂತ ಯಾವುದೇ ವಾಹನ ಸವಾರರು ನಾನು ಮಾಡಿದಂತ ತಪ್ಪು ಯಾರು ಮಾಡಬೇಡಿ. ಬೈಕ್ ಚಲಾಯಿಸುವಂತ ಸಂದರ್ಭದಲ್ಲಿ ಹೆಲ್ಮೆಟ್ ಧರಿಸಿ. ನಿಮ್ಮ ಅಜಾಗರೂಕ ಚಾಲನೆಯಿಂದ ಅಪಘಾತವಾದಂತ ಸಂದರ್ಭದಲ್ಲಿ ನಿಮ್ಮ ಕುಟುಂಬಸ್ಥರು ಕಣ್ಣೀರಿಡುವಂತೆ ಮಾಡಬೇಡಿ ಎಂಬುದಾಗಿ ಮನವಿ ಮಾಡಿದ್ದಾರೆ.

https://kannadanewsnow.com/kannada/wp-content/uploads/2025/08/InShot_20250821_194927839.mp4

ಸಾರ್ವಜನಿಕರಿಗೆ ಸಾಗರ ಗ್ರಾಮಾಂತರ ಠಾಣೆ ಪಿಐ ಮಹಾಬಲೇಶ್ವರ ಈ ಎಚ್ಚರಿಕೆ, ಮನವಿ

ಸಾಗರ ಗ್ರಾಮಾಂತರ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಮಹಾಬಲೇಶ್ವರ್ ಮಾತನಾಡಿ ಪೋಷಕರೇ ನಿಮ್ಮ ಮಕ್ಕಳಿಗೆ ಬೈಕ್ ಗಳನ್ನು 21 ವರ್ಷದೊಳಗಿದ್ದರೇ ಕೊಡಬೇಡಿ. ಡಿಎಲ್, ವಾಹನದ ಆರ್ ಸಿ, ವಿಮೆ ತಪ್ಪದೇ ಇರುವಂತೆ ನೋಡಿಕೊಳ್ಳಿ. ಐಎಸ್ಐ ಮಾರ್ಕ್ ಇರುವಂತ ಹೆಲ್ಮೆಟ್ ಗಳನ್ನು ಬೈಕ್ ಸವಾರರು ಧರಿಸಿ ವಾಹನ ಚಲಾಯಿಸಿ. ನಿಮ್ಮ ಮಕ್ಕಳಿಗೆ ಹೆಲ್ಮೆಟ್ ಇಲ್ಲದೇ ಬೈಕ್ ಚಲಾಯಿಸದಂತೆ ನೋಡಿಕೊಳ್ಳಿ, ಜೊತೆಗೆ ಬುದ್ಧಿ ಹೇಳಿ ಎಂದು ತಿಳಿಸಿದರು.

ಮೊದಲು 5,000 ಆಮೇಲೆ 25,000 ಜೊತೆಗೆ ವಾಹನ ಮುಟ್ಟುಗೋಲು ಎಚ್ಚರ

ವಾಹನ ಚಲಾಯಿಸುವ ಸಂದರ್ಭದಲ್ಲಿ ಮೊಬೈಲ್ ಬಳಕೆ ಮಾಡಬೇಡಿ. ರಸ್ತೆ ಫ್ರೀ ಇದೆ ಎಂದು ವೀಲ್ಹಿಂಗ್ ಮಾಡುವುದು ತಪ್ಪು. ಇದೊಂದು ದೊಡ್ಡ ಅಪರಾಧವಾಗಿದೆ. ಒಂದನೇ ಬಾರಿ ತಪ್ಪು ಮಾಡಿ ಸಿಕ್ಕಿ ಬಿದ್ದಾಗ 5,000 ದಂಡವಿದೆ. ಎರಡನೇ ಬಾರಿ ವೀಲ್ಹಿಂಗ್ ಮಾಡುವಾಗ ಸಿಕ್ಕಿ ಬಿದ್ದರೇ 25,000 ದಂಡ ಜೊತೆಗೆ ಸರ್ಕಾರ ಬೈಕ್ ಮುಟ್ಟುಗೋಲು ಹಾಕಿಕೊಳ್ಳಲಿದೆ ಎಂಬುದಾಗಿ ಎಚ್ಚರಿಕೆ ನೀಡಿದರು.

ಪೋಷಕರು ನಿಮ್ಮ ಮಕ್ಕಳಿಗೆ ತಿಳಿ ಹೇಳಿ. ಸಂಚಾರ ನಿಯಮಗಳನ್ನು ಪಾಲಿಸುವಂತೆ ಎಚ್ಚರಿಕೆ ವಹಿಸಿ. ಮಕ್ಕಳಿಗೆ ಬೈಕ್ ನೀಡುವಾಗ ವೀಲ್ಹಿಂಗ್ ಮಾಡುವುದಿರಬಹುದು. ತ್ರಿಬಲ್ ರೈಡಿಂಗ್ ಇರಬಹುದು ಮಾಡುವುದು ತಪ್ಪು. ಹೆಲ್ಮೆಟ್ ಧರಿಸದೇ ಬೈಕ್ ಚಲಾಯಿಸಬೇಡಿ. ಚಲಾಯಿಸುವವರು ಅಲ್ಲದೇ, ರಸ್ತೆಯಲ್ಲಿ ಸಾಗುವವರು ಸುರಕ್ಷಿತರಾಗಿ ಸಾಗಲು ಪಣ ತೊಡೋಣ. ನೀವು ಸುರಕ್ಷಿತರಾಗಿರಿ. ನಿಮ್ಮ ಪರಿವಾರವನ್ನು ಸುರಕ್ಷಿತವಾಗಿ ಇರಿಸಿ. ಅಪರಾಧ ಮುಕ್ತ ಸಮಾಜವನ್ನು ನಿಮ್ಮಿಸಲು ನೀವು, ನಾವೆಲ್ಲರೂ ಕೈಜೋಡಿಸುವಂತೆ ಮನವಿ ಮಾಡಿದರು.

ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು

ರಾಜ್ಯ ಸರ್ಕಾರದಿಂದ ‘ಟ್ರಾಫಿಕ್ ದಂಡ ಬಾಕಿ’ ಉಳಿಸಿಕೊಂಡಿರೋ ‘ವಾಹನ ಸವಾರ’ರಿಗೆ ಗುಡ್ ನ್ಯೂಸ್

KSRTC ಡ್ರೈವರ್ ಕಂ ಕಂಡಕ್ಟರ್ ಹುದ್ದೆಗಳ 2ನೇ ಆಯ್ಕೆ ಪಟ್ಟಿ ಪ್ರಕಟ

Share. Facebook Twitter LinkedIn WhatsApp Email

Related Posts

ಗಮನಿಸಿ : ನಿಮ್ಮ ಮೊಬೈಲ್ ನಲ್ಲಿ ನಿರಂತರವಾಗಿ `ಜಾಹೀರಾತು’ ಬರುತ್ತಿದ್ದರೆ ಜಸ್ಟ್ ಈ ರೀತಿ ನಿಲ್ಲಿಸಿ.!

16/01/2026 1:48 PM2 Mins Read

ಪೋಷಕರೇ ಗಮನಿಸಿ : `ಏಕಲವ್ಯ ಮಾದರಿ ವಸತಿ ಶಾಲೆ’ಗಳಲ್ಲಿ 6ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ

16/01/2026 1:36 PM1 Min Read

BREAKING : ಬಳ್ಳಾರಿ ಬ್ಯಾನರ್ ಗಲಾಟೆ ಪ್ರಕರಣ : ‘CID’ ಇಂದ ಇಬ್ಬರು ಖಾಸಗಿ ಗನ್ ಮ್ಯಾನ್ ಗಳು ಅರೆಸ್ಟ್

16/01/2026 1:26 PM1 Min Read
Recent News

ಗಮನಿಸಿ : ನಿಮ್ಮ ಮೊಬೈಲ್ ನಲ್ಲಿ ನಿರಂತರವಾಗಿ `ಜಾಹೀರಾತು’ ಬರುತ್ತಿದ್ದರೆ ಜಸ್ಟ್ ಈ ರೀತಿ ನಿಲ್ಲಿಸಿ.!

16/01/2026 1:48 PM

BREAKING : ಮುಂಬೈ ಪಾಲಿಕೆ ಚುನಾವಣೆಯಲ್ಲಿ ಶತಕ ಬಾರಿಸಿದ ಬಿಜೆಪಿ : ಕಮಾಲ್ ಮಾಡದ ಠಾಕ್ರೆ ಬ್ರದರ್ಸ್

16/01/2026 1:43 PM

ಪೋಷಕರೇ ಗಮನಿಸಿ : `ಏಕಲವ್ಯ ಮಾದರಿ ವಸತಿ ಶಾಲೆ’ಗಳಲ್ಲಿ 6ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ

16/01/2026 1:36 PM

BREAKING : ಬಳ್ಳಾರಿ ಬ್ಯಾನರ್ ಗಲಾಟೆ ಪ್ರಕರಣ : ‘CID’ ಇಂದ ಇಬ್ಬರು ಖಾಸಗಿ ಗನ್ ಮ್ಯಾನ್ ಗಳು ಅರೆಸ್ಟ್

16/01/2026 1:26 PM
State News
KARNATAKA

ಗಮನಿಸಿ : ನಿಮ್ಮ ಮೊಬೈಲ್ ನಲ್ಲಿ ನಿರಂತರವಾಗಿ `ಜಾಹೀರಾತು’ ಬರುತ್ತಿದ್ದರೆ ಜಸ್ಟ್ ಈ ರೀತಿ ನಿಲ್ಲಿಸಿ.!

By kannadanewsnow5716/01/2026 1:48 PM KARNATAKA 2 Mins Read

ನೀವು ನಿಮ್ಮ ಸ್ಮಾರ್ಟ್ ಫೋನ್ ಬಳಸುವಾಗ ಪಾಪ್-ಅಪ್ ಜಾಹೀರಾತುಗಳು, ಅಧಿಸೂಚನೆ ಜಾಹೀರಾತುಗಳು ಮತ್ತು ಪೂರ್ಣ-ಪರದೆಯ ಜಾಹೀರಾತುಗಳು ನಿಮ್ಮ ಪರದೆಯನ್ನು ಆಕ್ರಮಿಸಿಕೊಳ್ಳುತ್ತವೆಯೇ?…

ಪೋಷಕರೇ ಗಮನಿಸಿ : `ಏಕಲವ್ಯ ಮಾದರಿ ವಸತಿ ಶಾಲೆ’ಗಳಲ್ಲಿ 6ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ

16/01/2026 1:36 PM

BREAKING : ಬಳ್ಳಾರಿ ಬ್ಯಾನರ್ ಗಲಾಟೆ ಪ್ರಕರಣ : ‘CID’ ಇಂದ ಇಬ್ಬರು ಖಾಸಗಿ ಗನ್ ಮ್ಯಾನ್ ಗಳು ಅರೆಸ್ಟ್

16/01/2026 1:26 PM

BIG NEWS : ಸಚಿವ ಸ್ಥಾನ ಅಷ್ಟೆ ಅಲ್ಲ ಕಸ ಗುಡಿಸೋ ಕೆಲಸ ಕೊಟ್ರು ನಾನು ಮಾಡ್ತೀನಿ : ಶಾಸಕ ಶಿವಗಂಗಾ ಬಸವರಾಜ್

16/01/2026 1:20 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.