ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಪ್ರತಿಯೊಬ್ಬ ವ್ಯಕ್ತಿಯು ವ್ಯಾಪಾರ ವ್ಯವಹಾರ ಮುಂತಾದ ವಹಿವಾಟುಗಳನ್ನು ನಡೆಸುತ್ತಿರುತ್ತಾನೆ.ಎಲ್ಲರಿಗೂ ವ್ಯಾಪಾರದಲ್ಲಿ ಉತ್ತಮ ಲಾಭ ಮತ್ತು ಅಭಿವೃದ್ಧಿ ಬರಬೇಕೆನ್ನುವ ಬಯಕೆ ಇರುತ್ತದೆ. ವ್ಯಾಪಾರವನ್ನು ಮಾಡಿ ಉತ್ತಮ ರೀತಿಯಲ್ಲಿ ಜೀವನ ನಡೆಸಬೇಕು ಎನ್ನುವುದು ಎಲ್ಲರ ಹಂಬಲವಾಗಿರುತ್ತದೆ. ಕೆಲವೊಬ್ಬರಿಗೆ ವ್ಯಾಪಾರದಲ್ಲಿ ಹೆಚ್ಚು ಅಭಿವೃದ್ಧಿ ಉಂಟಾಗಿ ಲಾಭ ಉಂಟಾಗುತ್ತದೆ. ಇನ್ನೂ ಕೆಲವರಿಗೆ ನಷ್ಟ ಉಂಟಾಗುತ್ತದೆ. ಕೆಲವೊಂದು ಸಲ ವ್ಯಾಪಾರದಲ್ಲಿ ನಷ್ಟ ಉಂಟಾಗುವುದರಿಂದ ವ್ಯಾಪಾರದಲ್ಲಿ ಅಭಿವೃದ್ಧಿ ಇರದೇ ಮಾನಸಿಕ ಖಿನ್ನತೆಗೆ ಒಳಗಾಗುತ್ತಾರೆ.
ಇದರಿಂದಾಗಿ ಅನೇಕ ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆಸಮಸ್ಯೆಗಳು ಯಾವಾಗಲೂ ಕಾಡುತ್ತಲೇ ಇರುತ್ತವೆ. ಇದರಿಂದಾಗಿ ಕುಟುಂಬದಲ್ಲಿ ನೆಮ್ಮದಿ ಇರುವುದಿಲ್ಲ. ಮಕ್ಕಳ ಶಿಕ್ಷಣ ವ್ಯವಸ್ಥೆಯಲ್ಲಿ ತೊಂದರೆಗಳು ಉಂಟಾಗುತ್ತವೆ. ಇಂತಹ ಸಮಸ್ಯೆಗಳನ್ನು ಕೆಲವು ತಂತ್ರಗಳನ್ನು ಮಾಡುವುದರಿಂದ ನಿವಾರಿಸಬಹುದು. ಅನೇಕ ತಂತ್ರಗಳು ನಮಗೆ ತಿಳಿದಿರುವುದಿಲ್ಲ ಅಂತಹ ತಂತ್ರಗಳನ್ನು ತಿಳಿದು ಮಾಡುವುದರಿಂದ ಇಂತಹ ಸಮಸ್ಯೆಗಳಿಗೆ ಸುಲಭ ಪರಿಹಾರವನ್ನು ಕಂಡುಕೊಳ್ಳಬಹುದು. ಭಾನುವಾರದಂದು ಕೆಲವು ಸುಲಭ ತಂತ್ರಗಳನ್ನು ಮಾಡುವುದರ ಮೂಲಕ ಇಂತಹ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ.
ಭಾನುವಾರದಂದು ಬೆಳಗಿನ ಸಮಯ 6 ಗಂಟೆಯಿಂದ 9 ಗಂಟೆಯವರೆಗಿನ ಅವಧಿ ಇಂತಹ ತಂತ್ರಗಳನ್ನು ಮಾಡಲು ಉತ್ತಮ. ಈ ತಂತ್ರವನ್ನು ಆರಂಭಿಸುವಾಗ ಮೊದಲು ಕುಲದೇವರಿಗೆ ಒಂದು ತುಪ್ಪ ದೀಪವನ್ನು ಹಚ್ಚಬೇಕು. ಈ ತಂತ್ರವನ್ನು ಮಾಡಲು ಒಂದು ಗುಬ್ಬಿ ತಾಯತವನ್ನು ತೆಗೆದುಕೊಳ್ಳಬೇಕು. ಇದರ ಜೊತೆಗೆ ಭೋಜನಾ ಪತ್ರ ಮತ್ತು ಒಂದು ತಾಮ್ರದ ಹಾಳೆಯನ್ನು ತೆಗೆದುಕೊಳ್ಳಬೇಕು. ಹರೀಂ ಹೀಂ ಶ್ರೀಂ ಮತ್ತು ಕ್ಲೀಂ ಎನ್ನುವ ಮಂತ್ರವನ್ನು ಬರೆದುಕೊಳ್ಳಬೇಕು ನಂತರ ಪೂಜೆಯನ್ನು ಆರಂಭಿಸಬೇಕು. ತಾಮ್ರದ ಹಾಳೆಯಲ್ಲಿ ಬರೆದ ಈ ಮಂತ್ರವನ್ನು ತಾಯತದ ಒಳಗೆ ಹಾಕಬೇಕು
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಅದಕ್ಕೆ ಅರಿಶಿನ ಮತ್ತು ಕುಂಕುಮವನ್ನು ಹಾಕಿ ಪೂಜೆಯನ್ನು ಸಲ್ಲಿಸಬೇಕು. ವ್ಯಾಪಾರ ಸಿದ್ಧಿ ಆಗಬೇಕೆಂದು ಮನಸ್ಸಿನಲ್ಲಿ ಪ್ರೇರೇಪಿಸಬೇಕು. ಜನರು ಆಕರ್ಷಿತರಾಗಬೇಕೆಂದು ಸ್ವ ರೀತಿಯಲ್ಲಿ ಹೇಳಬೇಕುಅದರ ಜೊತೆಗೆ ಜನ ಆಕರ್ಷಣೆ ಸ್ವ ಎನ್ನುವ ಮಂತ್ರವನ್ನು 21 ಬಾರಿ ಫಟಿಸಬೇಕು. ನಂತರ ಬಳಸಿದ ತಾಯತವನ್ನು ರೇಷ್ಮೆ ದಾರದಲ್ಲಿ ಹಾಕಿ ಕೊರಳಲ್ಲಿ ಧರಿಸಬೇಕು. ಈ ರೀತಿ ಮಾಡುವುದರಿಂದ ವ್ಯಾಪಾರದಲ್ಲಿ ಉಂಟಾಗುವ ನಷ್ಟಗಳು ಸುಲಭವಾಗಿ ಕಡಿಮೆಯಾಗುತ್ತವೆ. ವ್ಯಾಪಾರದಲ್ಲಿ ಹೆಚ್ಚಿನ ಅಭಿವೃದ್ಧಿ ಕಾಣಲು ಸಹಾಯ ಮಾಡುತ್ತದೆ.
ಈ ಒಂದು ತಂತ್ರದ ಸಹಾಯದಿಂದ ಸರ್ವ ಜನರನ್ನು ಸಹ ವಶೀಕರಣ ಮಾಡಬಹುದು. ಇಂಥ ತಂತ್ರಗಳು ಬಹಳ ಶಕ್ತಿಶಾಲಿ ಆಗಿರುತ್ತವೆ ನಿಷ್ಠೆಯಿಂದ ಮಾಡಿದರೆ ವ್ಯಾಪಾರದಲ್ಲಿ ಮತ್ತು ಜೀವನದಲ್ಲಿ ಉತ್ತಮ ಲಾಭವನ್ನು ಗಳಿಸಬಹುದು. ಈ ತಂತ್ರವನ್ನು ಮಾಡಿದರೆ ಜೀವನದಲ್ಲಿ ಹೆಚ್ಚು ಒಳಿತು ಉಂಟಾಗುತ್ತದೆ. ಈ ರೀತಿಯಾಗಿ ಇಂತಹ ತಂತ್ರಗಳ ಮೂಲಕ ಅನೇಕ ಲಾಭಗಳನ್ನು ಪಡೆದುಕೊಳ್ಳಬಹುದು.
ಸಮಾಜದಲ್ಲಿ ಉತ್ತಮ ಜೀವನ ನಡೆಸುವುದರ ಜೊತೆಗೆ ನೆಮ್ಮದಿಯಿಂದ ಬದುಕಬಹುದು. ನಿಷ್ಠೆಯಿಂದ ದೇವರಲ್ಲಿ ಬೇಡಿಕೊಂಡು ಉತ್ತಮ ರೀತಿಯಲ್ಲಿ ಜೀವನ ನಡೆಸಿದರೆ ಸಮಸ್ಯೆಗಳು ದೂರವಾಗುತ್ತವೆ. ದೇವರನ್ನು ನೆನೆದು ಕೆಲಸಗಳನ್ನು ಮಾಡಿದರೆ ವ್ಯಾಪಾರದಲ್ಲಾಗಲಿ ಯಾವುದೇ ಕೆಲಸದಲ್ಲಾಗಲಿ ಉತ್ತಮ ಫಲಿತಾಂಶವನ್ನು ಪಡೆಯಬಹುದು. ಅಭಿವೃದ್ದಿಯ ಜೀವನವನ್ನು ನೆಮ್ಮದಿಯಿಂದ ನಡೆಸಬಹುದು
ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559