Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಎಳ್ಳು ಅಮಾವಾಸ್ಯೆ ಮುಗಿಯುವ ಮುನ್ನ ಈ 1 ವಸ್ತು ಕಲ್ಲು ಉಪ್ಪಿನ ಡಬ್ಬಿಯಲ್ಲಿ ಹೂತಿಟ್ಟರೆ ಹಣದ ಸಮಸ್ಯೆ ನಿವಾರಣೆಯಾಗುತ್ತದೆ.!

13/01/2026 10:58 AM

ಕೇಕ್ ವಿಷಯಕ್ಕೆ ಕಿರಿಕ್: ಮದುವೆ ಮಂಟಪದಲ್ಲೇ ವಧುವಿನ ಮೇಲೆ ಕೇಕ್ ಎಸೆದ ವರ | Watch video

13/01/2026 10:57 AM

BREAKING : ಆಭರಣ ಪ್ರಿಯರಿಗೆ ಬಿಗ್ ಶಾಕ್ : ಚಿನ್ನದ ಬೆಲೆಯಲ್ಲಿ ಬರೋಬ್ಬರಿ 4530 ರೂ.ಏರಿಕೆ | Gold Price Hike

13/01/2026 10:56 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಅಗ್ನಿ ಅವಘಡದ ಗೋದಾಮು ಟೂಲ್ ಲಾಜಿಸ್ಟಿಕ್ಸ್ ಸಂಸ್ಥೆಗೆ ಸೇರಿದ್ದು, ತಮ್ಮ ಒಡೆತನದಲ್ಲಿಲ್ಲ: ಶೆಲ್ ಕಂಪನಿ ಸ್ಪಷ್ಟನೆ
KARNATAKA

ಅಗ್ನಿ ಅವಘಡದ ಗೋದಾಮು ಟೂಲ್ ಲಾಜಿಸ್ಟಿಕ್ಸ್ ಸಂಸ್ಥೆಗೆ ಸೇರಿದ್ದು, ತಮ್ಮ ಒಡೆತನದಲ್ಲಿಲ್ಲ: ಶೆಲ್ ಕಂಪನಿ ಸ್ಪಷ್ಟನೆ

By kannadanewsnow0913/05/2025 4:51 PM

ಬೆಂಗಳೂರು: ತುಮಕೂರು ಬಳಿಯಲ್ಲಿ ಅಗ್ನಿ ಅವಘಡ ಸಂಭವಿಸಿದಂತ ಗೋದಾಮು ತಮ್ಮ ಒಡೆತನದಲ್ಲಿಲ್ಲ. ಅದು ಟೋಲ್ ಲಾಜಿಸ್ಟಿಕ್ಸ್ ಎಂಬ ಸಂಸ್ಥೆಗೆ ಸೇರಿದ್ದು. ಆದರೇ ಅದು ಥರ್ಡ್ ಪಾರ್ಟಿ ಗೋದಾಮು ಎಂಬುದಾಗಿ ಶೆಲ್ ಕಂಪನಿ ದೃಢಪಡಿಸಿದೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವಂತ ಕಂಪನಿಯು, ಶೆಲ್ ಕಂಪನಿಯು ಕರ್ನಾಟಕದ ತುಮಕೂರು ಹೆದ್ದಾರಿಯಲ್ಲಿರುವ ತನ್ನ ಥರ್ಡ್ ಪಾರ್ಟಿ ಗೋದಾಮಿನಲ್ಲಿ ಬೆಂಕಿ ಅನಾಹುತ ಸಂಭವಿಸಿರುವುದನ್ನು ದೃಢಪಡಿಸಿದೆ. ಈ ಗೋದಾಮನ್ನು ಟೋಲ್ ಲಾಜಿಸ್ಟಿಕ್ಸ್ ಎಂಬ ಸಂಸ್ಥೆ ನಿರ್ವಹಿಸುತ್ತಿದೆ. ಈ ಗೋದಾಮು ಶೆಲ್ ಕಂಪನಿಯ ಒಡೆತನದಲ್ಲಿ ಇಲ್ಲ ಅಥವಾ ಶೆಲ್ ಕಂಪನಿಯು ಈ ಗೋದಾಮನ್ನು ನಿರ್ವಹಿಸುತ್ತಿರಲಿಲ್ಲ ಎಂಬುದನ್ನು ಕಂಪನಿಯು ಸ್ಪಷ್ಟ ಪಡಿಸಿದ್ದು, ಈ ಗೋದಾಮಿನಲ್ಲಿ ಲೂಬ್ರಿಕೆಂಟ್ ಉತ್ಪನ್ನಗಳ ಸಂಗ್ರಹಣೆ ಮಾಡಲಾಗುತ್ತಿತ್ತು ಎಂಬುದಾಗಿ ತಿಳಿಸಿದೆ.

ಈ ಘಟನೆಯಿಂದ ಯಾವುದೇ ಸಾವು ನೋವುಗಳು ಸಂಭವಿಸಿಲ್ಲ ಎಂಬುದಾಗಿ ವರದಿಯು ನಮಗೆ ತಿಳಿಸಿದೆ. ತುರ್ತು ಸೇವಾ ವ್ಯವಸ್ಥೆ ಸ್ಥಳದಲ್ಲಿ ಲಭ್ಯವಿದ್ದು, ಪರಿಸ್ಥಿತಿಯನ್ನು ಹತೋಟಿಗೆ ತರುವ ಎಲ್ಲಾ ಪ್ರಯತ್ನಗಳು ಭರದಿಂದ ಸಾಗುತ್ತಿದೆ ಎಂಬುದಾಗಿ ಹೇಳಿದೆ.

ನಮ್ಮ ಉದ್ಯೋಗಿಗಳು, ಪಾಲುದಾರರು ಮತ್ತು ಸುತ್ತಮುತ್ತಲಿನ ಜನರ ಸುರಕ್ಷತೆ ನಮ್ಮ ಮೊದಲ ಆದ್ಯತೆಯಾಗಿದೆ. ಈ ಘಟನೆಯನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸಲು ಮತ್ತು ಈ ಪ್ರದೇಶವನ್ನು ಸುರಕ್ಷಿತಗೊಳಿಸಲು ನಾವು ಟೋಲ್ ಲಾಜಿಸ್ಟಿಕ್ಸ್ ಮತ್ತು ಸ್ಥಳೀಯ ಅಧಿಕಾರಿಗಳ ಜೊತೆ ಕೆಲಸ ಮಾಡುತ್ತಿದ್ದೇವೆ. ಬೆಂಕಿ ಅಪಘಾತಕ್ಕೆ ಕಾರಣ ಮತ್ತು ಬೆಂಕಿ ಅಪಘಾತದ ವ್ಯಾಪ್ತಿಯನ್ನು ತಿಳಿಯುವ ಪ್ರಯತ್ನ ಜಾರಿಯಲ್ಲಿದೆ ಎಂದಿದೆ.

ಪರಿಸ್ಥಿತಿಯನ್ನು ನಾವು ಹತ್ತಿರದಿಂದ ನಿಗಾವಹಿಸುತ್ತಿದ್ದೇವೆ ಮತ್ತು ಹೆಚ್ಚಿನ ಮಾಹಿತಿ ಲಭ್ಯವಾದಂತೆ ಈ ಕುರಿತು ಮಾಹಿತಿ ನೀಡುವುದಾಗಿ ಎಂದು ಹೇಳಿದೆ.

ಆಪರೇಷನ್ ಸಿಂಧೂರ್ ಸೇನೆಯ ಅಭಿಯಾನವಲ್ಲ, ಭಾರತದ ನೀತಿ, ನಿಯತ್ತು ಆಗಿದೆ: ಪ್ರಧಾನಿ ಮೋದಿ

ಆಪರೇಷನ್ ಕೆಲ್ಲರ್: ಜಮ್ಮು-ಕಾಶ್ಮೀರದಲ್ಲಿ ಭಾರತೀಯ ಸೇನೆಯ ಎನ್ ಕೌಂಟರ್ ಗೆ ಮೂವರು ಉಗ್ರರು ಬಲಿ

Share. Facebook Twitter LinkedIn WhatsApp Email

Related Posts

ಎಳ್ಳು ಅಮಾವಾಸ್ಯೆ ಮುಗಿಯುವ ಮುನ್ನ ಈ 1 ವಸ್ತು ಕಲ್ಲು ಉಪ್ಪಿನ ಡಬ್ಬಿಯಲ್ಲಿ ಹೂತಿಟ್ಟರೆ ಹಣದ ಸಮಸ್ಯೆ ನಿವಾರಣೆಯಾಗುತ್ತದೆ.!

13/01/2026 10:58 AM3 Mins Read

BREAKING : ಆಭರಣ ಪ್ರಿಯರಿಗೆ ಬಿಗ್ ಶಾಕ್ : ಚಿನ್ನದ ಬೆಲೆಯಲ್ಲಿ ಬರೋಬ್ಬರಿ 4530 ರೂ.ಏರಿಕೆ | Gold Price Hike

13/01/2026 10:56 AM1 Min Read

ALERT : ಚಳಿಗಾಲದಲ್ಲಿ ಈ 4 ತರಕಾರಿಗಳನ್ನು ಸರಿಯಾಗಿ ಸ್ವಚ್ಛಗೊಳಿಸದೆ ತಿಂದರೆ ಈ ಸಮಸ್ಯೆಗಳು ಕಾಡಬಹುದು.!

13/01/2026 10:50 AM1 Min Read
Recent News

ಎಳ್ಳು ಅಮಾವಾಸ್ಯೆ ಮುಗಿಯುವ ಮುನ್ನ ಈ 1 ವಸ್ತು ಕಲ್ಲು ಉಪ್ಪಿನ ಡಬ್ಬಿಯಲ್ಲಿ ಹೂತಿಟ್ಟರೆ ಹಣದ ಸಮಸ್ಯೆ ನಿವಾರಣೆಯಾಗುತ್ತದೆ.!

13/01/2026 10:58 AM

ಕೇಕ್ ವಿಷಯಕ್ಕೆ ಕಿರಿಕ್: ಮದುವೆ ಮಂಟಪದಲ್ಲೇ ವಧುವಿನ ಮೇಲೆ ಕೇಕ್ ಎಸೆದ ವರ | Watch video

13/01/2026 10:57 AM

BREAKING : ಆಭರಣ ಪ್ರಿಯರಿಗೆ ಬಿಗ್ ಶಾಕ್ : ಚಿನ್ನದ ಬೆಲೆಯಲ್ಲಿ ಬರೋಬ್ಬರಿ 4530 ರೂ.ಏರಿಕೆ | Gold Price Hike

13/01/2026 10:56 AM

ALERT : ಚಳಿಗಾಲದಲ್ಲಿ ಈ 4 ತರಕಾರಿಗಳನ್ನು ಸರಿಯಾಗಿ ಸ್ವಚ್ಛಗೊಳಿಸದೆ ತಿಂದರೆ ಈ ಸಮಸ್ಯೆಗಳು ಕಾಡಬಹುದು.!

13/01/2026 10:50 AM
State News
KARNATAKA

ಎಳ್ಳು ಅಮಾವಾಸ್ಯೆ ಮುಗಿಯುವ ಮುನ್ನ ಈ 1 ವಸ್ತು ಕಲ್ಲು ಉಪ್ಪಿನ ಡಬ್ಬಿಯಲ್ಲಿ ಹೂತಿಟ್ಟರೆ ಹಣದ ಸಮಸ್ಯೆ ನಿವಾರಣೆಯಾಗುತ್ತದೆ.!

By kannadanewsnow5713/01/2026 10:58 AM KARNATAKA 3 Mins Read

ಹಣದ ಸಮಸ್ಯೆಗಳಿಗೆ ಕಲ್ಲು ಉಪ್ಪು ಪರಿಹಾರ ಇದು ದೇವತೆಗಳಿಗೆ ಸೇರಿದ ಧನುರ್ಮಾಸ. ಆ ದೇವರುಗಳು ಈ ಭೂಮಿಯನ್ನು ಸಂದರ್ಶಿಸುವ ಮಾಸವೇ…

BREAKING : ಆಭರಣ ಪ್ರಿಯರಿಗೆ ಬಿಗ್ ಶಾಕ್ : ಚಿನ್ನದ ಬೆಲೆಯಲ್ಲಿ ಬರೋಬ್ಬರಿ 4530 ರೂ.ಏರಿಕೆ | Gold Price Hike

13/01/2026 10:56 AM

ALERT : ಚಳಿಗಾಲದಲ್ಲಿ ಈ 4 ತರಕಾರಿಗಳನ್ನು ಸರಿಯಾಗಿ ಸ್ವಚ್ಛಗೊಳಿಸದೆ ತಿಂದರೆ ಈ ಸಮಸ್ಯೆಗಳು ಕಾಡಬಹುದು.!

13/01/2026 10:50 AM

BREAKING : ಕೋಗಿಲು ಲೇಔಟ್ ನಲ್ಲಿ ಯಾವುದೇ ಬಾಂಗ್ಲಾ ವಲಸಿಗರು ಇಲ್ಲ : ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಾಹಿತಿ

13/01/2026 10:42 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.