Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಇಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ | power cut

29/12/2025 6:49 AM

ಉನ್ನಾವೋ ಅತ್ಯಾಚಾರ ಪ್ರಕರಣ: ಇಂದು ಸುಪ್ರೀಂಕೋರ್ಟ್ ನಲ್ಲಿ ಸೆಂಗಾರ್ ಜಾಮೀನು ಪ್ರಶ್ನಿಸಿ ಸಿಬಿಐ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಆರಂಭ

29/12/2025 6:46 AM

SHOCKING : ರಾಜ್ಯದಲ್ಲಿ ಬೆಚ್ಚಿ ಬೀಳಿಸೋ ಘಟನೆ : ಹಾಲು ಕುಡಿಯೋ 3 ವರ್ಷದ ಮೊಮ್ಮಗನಿಗೆ ಬಾರಲ್ಲಿ ಹೆಂಡ ಕುಡಿಸಿದ ಅಜ್ಜ!

29/12/2025 6:45 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಕಂತೆ ಕಂತೆ ‘ನೋಟು’ಗಳ ನಡುವೆ ‘ಗಣೇಶ’ನ ವೈಭವ ; ‘2.7 ಕೋಟಿ 500 ನೋಟು’ಗಳಿಂದ ಅಲಂಕಾರ
INDIA

ಕಂತೆ ಕಂತೆ ‘ನೋಟು’ಗಳ ನಡುವೆ ‘ಗಣೇಶ’ನ ವೈಭವ ; ‘2.7 ಕೋಟಿ 500 ನೋಟು’ಗಳಿಂದ ಅಲಂಕಾರ

By KannadaNewsNow13/09/2024 4:33 PM

ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಗಣೇಶ ಹಬ್ಬದಲ್ಲಿ ವಿವಿಧ ರೂಪಗಳಲ್ಲಿ ದೇವನನ್ನ ನೋಡುವುದು ಕಣ್ಣಿಗೆ ಹಬ್ಬ. ಕೆಲವು ಪ್ರದೇಶಗಳಲ್ಲಿ, ಚಿನ್ನದ ವಿಗ್ರಹಗಳನ್ನ ಇರಿಸಲಾಗಿದೆ. ಇನ್ನೂ ಕೆಲವು ಸ್ಥಳಗಳಲ್ಲಿ ಮಣ್ಣಿನ ಗಣಪನನ್ನ ಪೂಜಿಸಲಾಗುತ್ತದೆ. ಆದ್ರೆ, ಎನ್ಟಿಆರ್ ಜಿಲ್ಲೆಯಲ್ಲಿ ವಿಶಿಷ್ಠವಾಗಿ ಕೂರಿಸಲಾಗಿದ್ದು, ನೋಟುಗಳ ನಡುವೆ ಗಣಪ ಕಂಗೊಳಿಸುತ್ತಿದ್ದಾನೆ. 42ನೇ ಗಣಪತಿ ಉತ್ಸವ ಸಮಿತಿ, 42ನೇ ಗಣಪತಿ ಉತ್ಸವ ಸಮಿತಿ ಆಶ್ರಯದಲ್ಲಿ ವಿನಾಯಕ ಚತುರ್ಥಿ ಹಬ್ಬದ ಅಂಗವಾಗಿ ನಂದಿಗಾಮ ಪಟ್ಟಣದ ವಾಸವಿ ಬಜಾರ್’ನಲ್ಲಿ ರಾಜ ದರ್ಬಾರ್ ಗಣಪತಿಯನ್ನ ಆಯೋಜಿಸಲಾಗಿತ್ತು. ಗಣಪತಿ ಆಚರಣೆಯ ಭಾಗವಾಗಿ ಸಮಿತಿಯು ಶುಕ್ರವಾರ ಕರೆನ್ಸಿ ಗಣೇಶನನ್ನ 2.70 ಕೋಟಿ ರೂ.ಗಳಿಂದ ಅಲಂಕರಿಸಿದೆ.

ಇಡೀ ವಿನಾಯಕ ಮಂಟಪವು ಕರೆನ್ಸಿ ನೋಟುಗಳಿಂದ ತುಂಬಿದೆ. ಇಡೀ ಮಂಟಪವನ್ನ ಹೂಗಳ ಬದಲು ಕರೆನ್ಸಿ ನೋಟುಗಳಿಂದ ಅಲಂಕರಿಸಲಾಗಿದೆ. ಈ ಕರೆನ್ಸಿ ಗಣೇಶನನ್ನ ನೋಡಲು ಭಕ್ತರು ಸರತಿ ಸಾಲಿನಲ್ಲಿ ನಿಂತಿದ್ದಾರೆ. ನಂತರ ಶ್ರೀನಿವಾಸ ಕಲ್ಯಾಣ ಅದ್ದೂರಿಯಾಗಿ ನಡೆಯಲಿದ್ದು, ಇಂದು ರಾತ್ರಿ 15,000 ಜನರಿಗೆ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ. ಎಲ್ಲಾ ಭಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಸಮಿತಿ ತಿಳಿಸಿದೆ. ಒಟ್ಟು 2.70ಕೋಟಿ ರೂ.ಗಳ ಕರೆನ್ಸಿ ಬಂಡಲ್’ಗಳ ನಡುವೆ ದೇವ ಶ್ರೀಗಣೇಶ ವಿಶೇಷ ಆಕರ್ಷಣೆಯಾಗಿದ್ದಾನೆ.

 

 

Good News : ದೀಪಾವಳಿ ವೇಳೆಗೆ ಭಾರತದಲ್ಲಿಯೇ ‘ಐಫೋನ್’ ತಯಾರಿಕೆ, ‘ರತನ್ ಟಾಟಾ’ ಪ್ರಮುಖ ಘೋಷಣೆ!

ಬೆಂಗಳೂರು ಜನತೆ ಗಮನಕ್ಕೆ: ಸೆ.16ರಂದು ‘ಈದ್ ಮಿಲಾದ್’ ಹಿನ್ನಲೆಯಲ್ಲಿ ಈ ರಸ್ತೆಗಳಲ್ಲಿ ‘ಸಂಚಾರ ನಿರ್ಬಂಧ’ | Bengaluru Traffic Update

ಬೆಂಗಳೂರು ಜನತೆ ಗಮನಕ್ಕೆ: ಸೆ.16ರಂದು ‘ಈದ್ ಮಿಲಾದ್’ ಹಿನ್ನಲೆಯಲ್ಲಿ ಈ ರಸ್ತೆಗಳಲ್ಲಿ ‘ಸಂಚಾರ ನಿರ್ಬಂಧ’ | Bengaluru Traffic Update

The glory of 'Ganesha' amidst bundles of 'notes'; '2.7 crore 500 notes' to be decorated ಕಂತೆ ಕಂತೆ 'ನೋಟು'ಗಳ ನಡುವೆ 'ಗಣೇಶ'ನ ವೈಭವ ; '2.7 ಕೋಟಿ 500 ನೋಟು'ಗಳಿಂದ ಅಲಂಕಾರ
Share. Facebook Twitter LinkedIn WhatsApp Email

Related Posts

ಉನ್ನಾವೋ ಅತ್ಯಾಚಾರ ಪ್ರಕರಣ: ಇಂದು ಸುಪ್ರೀಂಕೋರ್ಟ್ ನಲ್ಲಿ ಸೆಂಗಾರ್ ಜಾಮೀನು ಪ್ರಶ್ನಿಸಿ ಸಿಬಿಐ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಆರಂಭ

29/12/2025 6:46 AM1 Min Read

ಅರಾವಳಿ ಗಣಿಗಾರಿಕೆ ಪ್ರಕರಣ: ಇಂದು ಸುಪ್ರೀಂಕೋರ್ಟ್ ನಲ್ಲಿ ಹೊಸ ಗುತ್ತಿಗೆ ನಿಷೇಧ ಪ್ರಕರಣದ ವಿಚಾರಣೆ ಆರಂಭ

29/12/2025 6:41 AM1 Min Read

36 ಗಂಟೆಗಳಲ್ಲಿ 80 ಡ್ರೋನ್ ದಾಳಿ, ಭಾರತದ ದಾಳಿಗೆ ನೂರ್‌ ಖಾನ್‌ ವಾಯುನೆಲೆ ಧ್ವಂಸ: ಸತ್ಯ ಒಪ್ಪಿಕೊಂಡ ಪಾಕ್‌

28/12/2025 9:25 PM3 Mins Read
Recent News

ಇಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ | power cut

29/12/2025 6:49 AM

ಉನ್ನಾವೋ ಅತ್ಯಾಚಾರ ಪ್ರಕರಣ: ಇಂದು ಸುಪ್ರೀಂಕೋರ್ಟ್ ನಲ್ಲಿ ಸೆಂಗಾರ್ ಜಾಮೀನು ಪ್ರಶ್ನಿಸಿ ಸಿಬಿಐ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಆರಂಭ

29/12/2025 6:46 AM

SHOCKING : ರಾಜ್ಯದಲ್ಲಿ ಬೆಚ್ಚಿ ಬೀಳಿಸೋ ಘಟನೆ : ಹಾಲು ಕುಡಿಯೋ 3 ವರ್ಷದ ಮೊಮ್ಮಗನಿಗೆ ಬಾರಲ್ಲಿ ಹೆಂಡ ಕುಡಿಸಿದ ಅಜ್ಜ!

29/12/2025 6:45 AM

ಅರಾವಳಿ ಗಣಿಗಾರಿಕೆ ಪ್ರಕರಣ: ಇಂದು ಸುಪ್ರೀಂಕೋರ್ಟ್ ನಲ್ಲಿ ಹೊಸ ಗುತ್ತಿಗೆ ನಿಷೇಧ ಪ್ರಕರಣದ ವಿಚಾರಣೆ ಆರಂಭ

29/12/2025 6:41 AM
State News
KARNATAKA

ಇಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ | power cut

By kannadanewsnow8929/12/2025 6:49 AM KARNATAKA 2 Mins Read

ಬೆಂಗಳೂರು : 66/11 kV ಮತ್ತಿಕೆರೆ ಸಬ್‌ಸ್ಟೇಷನ್ ಕೆಪಿಟಿಸಿಎಲ್‌ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಮಲ್ಲೇಶ್ವರಂ ವಿಭಾಗದ ಸಿ-6…

SHOCKING : ರಾಜ್ಯದಲ್ಲಿ ಬೆಚ್ಚಿ ಬೀಳಿಸೋ ಘಟನೆ : ಹಾಲು ಕುಡಿಯೋ 3 ವರ್ಷದ ಮೊಮ್ಮಗನಿಗೆ ಬಾರಲ್ಲಿ ಹೆಂಡ ಕುಡಿಸಿದ ಅಜ್ಜ!

29/12/2025 6:45 AM

BIG NEWS : ಕನ್ನೇರಿ ಶ್ರೀಗಳಿಗೆ ವಿಜಯಪುರ ಜಿಲ್ಲಾ ಪ್ರವೇಶ ನಿರ್ಬಂಧ : ಶ್ರೀಗಳಿಗೆ ಸ್ವಾಗತಿಸಲು ಭರ್ಜರಿ ಸಿದ್ಧತೆ

29/12/2025 6:12 AM

BIG NEWS : ಹಾಲುಮತದಿಂದ ಅಧಿಕಾರ ಬಿಡಿಸಿಕೊಳ್ಳೋದು ಕಷ್ಟ : ‘CM’ ಬದಲಾವಣೆ ಕುರಿತು ಕೋಡಿಶ್ರೀ ಸ್ಪೋಟಕ ಭವಿಷ್ಯ!

29/12/2025 5:50 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.