Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

5 ವರ್ಷ ದಾಟಿದ ಮಕ್ಕಳ ಆಧಾರ್ ನವೀಕರಣ ಕಡ್ಡಾಯ ; ಪೋಷಕರಿಗೆ ‘UIDAI’ ಎಚ್ಚರಿಕೆ

16/07/2025 5:52 PM

ಶೀಘ್ರವೇ ಕರ್ನಾಟಕದಲ್ಲಿ ‘ಜೈವಿಕ ಇಂಧನ ನೀತಿ’ ಜಾರಿ: ಸಚಿವ ಪ್ರಿಯಾಂಕ್ ಖರ್ಗೆ

16/07/2025 5:43 PM

ಎಐಸಿಸಿ ಅಖಿಲ ಭಾರತ ಹಿಂದುಳಿದ ವರ್ಗಗಳ ಸಲಹಾ ಸಮಿತಿಯ ಮೊದಲ ಸಭೆ ಯಶಸ್ವಿ: ಸಿಎಂ ಸಿದ್ದರಾಮಯ್ಯ

16/07/2025 5:39 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » “ಆಹ್ವಾನಕ್ಕೆ ಧನ್ಯವಾದಗಳು” : ಡೊನಾಲ್ಡ್ ಟ್ರಂಪ್ ಭೋಜನ ಆಹ್ವಾನವನ್ನ ತಿರಸ್ಕರಿಸಿದ್ದೇಕೆ.? ‘ಪ್ರಧಾನಿ ಮೋದಿ’ ಕೊಟ್ಟ ಕಾರಣ ಇಲ್ಲಿದೆ!
INDIA

“ಆಹ್ವಾನಕ್ಕೆ ಧನ್ಯವಾದಗಳು” : ಡೊನಾಲ್ಡ್ ಟ್ರಂಪ್ ಭೋಜನ ಆಹ್ವಾನವನ್ನ ತಿರಸ್ಕರಿಸಿದ್ದೇಕೆ.? ‘ಪ್ರಧಾನಿ ಮೋದಿ’ ಕೊಟ್ಟ ಕಾರಣ ಇಲ್ಲಿದೆ!

By KannadaNewsNow20/06/2025 8:06 PM

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಇಂದು ಒಡಿಶಾಗೆ ಭೇಟಿ ನೀಡಿದ್ದರು. ಈ ವೇಳೆ ಅವರು ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು. ಈ ವೇಳೆ ಪ್ರಧಾನಿ ಮೋದಿ ಅವರು ಎರಡು ದಿನಗಳ ಹಿಂದೆ ಜಿ7 ಶೃಂಗಸಭೆಗಾಗಿ ಕೆನಡಾಕ್ಕೆ ಹೋಗಿದ್ದೆ ಎಂದು ಹೇಳಿದರು. ನಂತರ “ಅಮೆರಿಕ ಅಧ್ಯಕ್ಷ ಟ್ರಂಪ್ ನನಗೆ ಕರೆ ಮಾಡಿ ನೀವು ಕೆನಡಾಕ್ಕೆ ಬಂದಿರುವುದರಿಂದ ವಾಷಿಂಗ್ಟನ್ ಮೂಲಕ ಹೋಗಬೇಕು. ನಾವು ಒಟ್ಟಿಗೆ ಊಟ ಮಾಡಿ ಮಾತನಾಡೋಣ ಬನ್ನಿ ಎಂದರು” ಅಂತಾ ಹೇಳಿದರು. ಆದ್ರೆ, ನಾನು ಅಮೆರಿಕ ಅಧ್ಯಕ್ಷರಿಗೆ ಆಹ್ವಾನಕ್ಕೆ ಧನ್ಯವಾದಗಳು ಎಂದು ಹೇಳಿದೆ. ಆದ್ರೆ ನಾನು ಮಹಾಪ್ರಭುಗಳ ಭೂಮಿಗೆ (ಒಡಿಶಾ) ಹೋಗಬೇಕು. ಅದಕ್ಕಾಗಿಯೇ ನಾನು ಅವರ ಆಹ್ವಾನವನ್ನ ನಯವಾಗಿ ನಿರಾಕರಿಸಿದೆ. ಮಹಾಪ್ರಭುಗಳ ಮೇಲಿನ ನಿಮ್ಮ ಪ್ರೀತಿ ಮತ್ತು ಭಕ್ತಿ ನನ್ನನ್ನು ಈ ಭೂಮಿಗೆ ಕರೆತಂದಿದೆ ಎಂದರು.

ಸ್ವಾತಂತ್ರ್ಯದ ನಂತ್ರದ ದಶಕಗಳ ಕಾಲ ಜನರು ದೇಶದಲ್ಲಿ ಕಾಂಗ್ರೆಸ್ ಮಾದರಿಯನ್ನ ನೋಡಿದರು, ಆದರೆ ಈ ಮಾದರಿಯಲ್ಲಿ ಉತ್ತಮ ಆಡಳಿತ ಅಥವಾ ಜನರ ಜೀವನ ಸುಲಭವಾಗಿರಲಿಲ್ಲ ಎಂದು ಪ್ರಧಾನಿ ಮೋದಿ ಹೇಳಿದರು. ಅಭಿವೃದ್ಧಿ ಯೋಜನೆಗಳು ಸ್ಥಗಿತಗೊಂಡವು, ವಿಳಂಬವಾದವು ಮತ್ತು ದಾರಿ ತಪ್ಪಿಸಲ್ಪಟ್ಟವು, ವ್ಯಾಪಕ ಭ್ರಷ್ಟಾಚಾರವು ಕಾಂಗ್ರೆಸ್ ಅಭಿವೃದ್ಧಿ ಮಾದರಿಯ ವಿಶಿಷ್ಟ ಲಕ್ಷಣವಾಗಿತ್ತು, ಆದ್ರೆ ಈಗ ದೇಶವು ಕಳೆದ ಕೆಲವು ವರ್ಷಗಳಿಂದ ಬಿಜೆಪಿ ಅಭಿವೃದ್ಧಿ ಮಾದರಿಯನ್ನ ವ್ಯಾಪಕವಾಗಿ ನೋಡುತ್ತಿದೆ. ಕಳೆದ ದಶಕದಲ್ಲಿ, ದೇಶದಲ್ಲಿ ಮೊದಲ ಬಾರಿಗೆ ಬಿಜೆಪಿ ಸರ್ಕಾರಗಳು ರಚನೆಯಾದ ಅನೇಕ ರಾಜ್ಯಗಳಿವೆ. ಈ ರಾಜ್ಯಗಳಲ್ಲಿ, ಸರ್ಕಾರ ಬದಲಾಗಿದೆ ಮಾತ್ರವಲ್ಲ, ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಗಳ ಹೊಸ ಯುಗವೂ ಪ್ರಾರಂಭವಾಗಿದೆ ಎಂದು ಹೇಳಿದರು.

#WATCH | Bhubaneswar, Odisha: "Just two days ago, I was in Canada for the G7 summit and the US President Trump called me. He said, since you have come to Canada, go via Washington, we will have dinner together and talk. He extended the invitation with great insistence. I told the… pic.twitter.com/MdLsiYnNCQ

— ANI (@ANI) June 20, 2025

 

 

ರಾಜ್ಯದ ‘ಆರ್ಯ ವೈಶ್ಯ ಸಮುದಾಯ’ವರಿಗೆ ಗುಡ್ ನ್ಯೂಸ್: ವಿವಿಧ ಸಾಲ-ಸೌಲಭ್ಯಕ್ಕೆ ಅರ್ಜಿಗಳ ಆಹ್ವಾನ

BREAKING : ಹಾವೇರಿ ವರದಾ ನದಿಯಲ್ಲಿ ಕಾಲು ಜಾರಿ ಬಿದ್ದು ವೃದ್ಧ ಸಾವು!

BREAKING : ನಟ ಶ್ರೀನಗರ ಕಿಟ್ಟಿ ನಿರ್ದೇಶಕರ ಹೇಳಿಕೆಯಿಂದ ತುಂಬಾ ಬೇಜಾರಾಗಿದೆ : ನಟಿ ರಚಿತಾ ರಾಮ್ ಫಸ್ಟ್ ರಿಯಾಕ್ಷನ್

 

Share. Facebook Twitter LinkedIn WhatsApp Email

Related Posts

5 ವರ್ಷ ದಾಟಿದ ಮಕ್ಕಳ ಆಧಾರ್ ನವೀಕರಣ ಕಡ್ಡಾಯ ; ಪೋಷಕರಿಗೆ ‘UIDAI’ ಎಚ್ಚರಿಕೆ

16/07/2025 5:52 PM2 Mins Read

‘ನಿನ್ನೆಯ ಆಯುಧಗಳಿಂದ ಇಂದಿನ ಯುದ್ಧ ಗೆಲ್ಲಲು ಸಾಧ್ಯವಿಲ್ಲ’ : CDS ಅನಿಲ್ ಚೌಹಾಣ್

16/07/2025 5:11 PM1 Min Read

26 ಜನರನ್ನ ಕೊಂದ ನಂತ್ರ ಪಹಲ್ಗಾಮ್ ಭಯೋತ್ಪಾದಕರು ಗಾಳಿಯಲ್ಲಿ ಗುಂಡು ಹಾರಿಸಿ ಸಂಭ್ರಮಿಸಿದ್ದರು : ಪ್ರತ್ಯಕ್ಷದರ್ಶಿ

16/07/2025 4:47 PM1 Min Read
Recent News

5 ವರ್ಷ ದಾಟಿದ ಮಕ್ಕಳ ಆಧಾರ್ ನವೀಕರಣ ಕಡ್ಡಾಯ ; ಪೋಷಕರಿಗೆ ‘UIDAI’ ಎಚ್ಚರಿಕೆ

16/07/2025 5:52 PM

ಶೀಘ್ರವೇ ಕರ್ನಾಟಕದಲ್ಲಿ ‘ಜೈವಿಕ ಇಂಧನ ನೀತಿ’ ಜಾರಿ: ಸಚಿವ ಪ್ರಿಯಾಂಕ್ ಖರ್ಗೆ

16/07/2025 5:43 PM

ಎಐಸಿಸಿ ಅಖಿಲ ಭಾರತ ಹಿಂದುಳಿದ ವರ್ಗಗಳ ಸಲಹಾ ಸಮಿತಿಯ ಮೊದಲ ಸಭೆ ಯಶಸ್ವಿ: ಸಿಎಂ ಸಿದ್ದರಾಮಯ್ಯ

16/07/2025 5:39 PM

BREAKING: ಶಿರಸಿ ನಗರಸಭೆ ಕಂದಾಯ ಅಧಿಕಾರಿ ಆರ್.ಎಂ ವೆರ್ಣೇಕರ್ ಲೋಕಾಯುಕ್ತ ಬಲೆಗೆ

16/07/2025 5:33 PM
State News
KARNATAKA

ಶೀಘ್ರವೇ ಕರ್ನಾಟಕದಲ್ಲಿ ‘ಜೈವಿಕ ಇಂಧನ ನೀತಿ’ ಜಾರಿ: ಸಚಿವ ಪ್ರಿಯಾಂಕ್ ಖರ್ಗೆ

By kannadanewsnow0916/07/2025 5:43 PM KARNATAKA 2 Mins Read

ಬೆಂಗಳೂರು: ಗ್ರಾಮೀಣ ಪ್ರದೇಶಗಳಲ್ಲಿ ಪರ್ಯಾಯ ಇಂಧನ ವ್ಯವಸ್ಥೆಯನ್ನು ಪ್ರೋತ್ಸಾಹಿಸುವ ಸಲುವಾಗಿ ನೂತನ ಜೈವಿಕ ಇಂಧನ ನೀತಿಯನ್ನು ಜಾರಿಗೆ ತರಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ…

ಎಐಸಿಸಿ ಅಖಿಲ ಭಾರತ ಹಿಂದುಳಿದ ವರ್ಗಗಳ ಸಲಹಾ ಸಮಿತಿಯ ಮೊದಲ ಸಭೆ ಯಶಸ್ವಿ: ಸಿಎಂ ಸಿದ್ದರಾಮಯ್ಯ

16/07/2025 5:39 PM

BREAKING: ಶಿರಸಿ ನಗರಸಭೆ ಕಂದಾಯ ಅಧಿಕಾರಿ ಆರ್.ಎಂ ವೆರ್ಣೇಕರ್ ಲೋಕಾಯುಕ್ತ ಬಲೆಗೆ

16/07/2025 5:33 PM

ನಾಳೆ, ನಾಡಿದ್ದು ಬೆಂಗಳೂರಿನ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut

16/07/2025 5:21 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.