ಬಡವರ ಹೃದಯವನ್ನು ಗೆದ್ದ `ಮೋದಿ ಸರ್ಕಾರ’ದ ಈ 5 ಯೋಜನೆಗಳು : ಕೋಟ್ಯಂತರ ಜನರ ಜೀವನವನ್ನು ಬದಲಾಯಿಸಿವೆ17/09/2025 8:52 AM
SHOCKING : ಕೇರಳದಲ್ಲಿ ಬೆಚ್ಚಿ ಬೀಳಿಸುವ ಘಟನೆ : ಅಪ್ರಾಪ್ತ ಬಾಲಕನ ಮೇಲೆ 14 ಪುರುಷರಿಂದ ಅತ್ಯಾಚಾರ.!17/09/2025 8:46 AM
INDIA BREAKING : ‘ಗುರುಗ್ರಹ ಚಂದ್ರ’ನ ಮೇಲೆ ಏನಿದೆ.? ‘ನಾಸಾ ಐತಿಹಾಸಿಕ ಮಿಷನ್’ ಆರಂಭ, ನಾಳೆ ‘ಗಗನನೌಕೆ’ ಉಡಾವಣೆ!By KannadaNewsNow14/10/2024 9:59 PM INDIA 1 Min Read ನವದೆಹಲಿ : ದಶಕಗಳಿಂದ, ಗುರುಗ್ರಹದ ಹಿಮಾವೃತ ಚಂದ್ರನನ್ನ ಸೌರವ್ಯೂಹದಲ್ಲಿ ಭೂಮ್ಯತೀತ ಜೀವನವನ್ನ ಹುಡುಕಲು ಅತ್ಯಂತ ಭರವಸೆಯ ಸ್ಥಳಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಭೂಗತ ಸಾಗರ ಮತ್ತು ವಾಸಯೋಗ್ಯ ಪರಿಸರವನ್ನ…