KARNATAKA BIG NEWS : ನನಗೆ ನೂರು `ಕುರಿ’ ಎಣಿಸೋಕೆ ಬರಲ್ಲ’ ಅಂದಿದ್ರು, ಈಗ ರಾಜ್ಯದ 17ನೇ `ಬಜೆಟ್’ನ್ನೂ ಮಂಡಿಸುತ್ತೇನೆ : CM ಸಿದ್ದರಾಮಯ್ಯBy kannadanewsnow5720/11/2025 12:37 PM KARNATAKA 2 Mins Read ಬೆಂಗಳೂರು : ನಾನು ಹಣಕಾಸು ಮಂತ್ರಿಯಾದಾಗ, “ಈ ಸಿದ್ದರಾಮಯ್ಯಂಗೆ ನೂರು ಕುರಿ ಎಣಿಸೋಕೆ ಬರಲ್ಲ ಬಜೆಟ್ ಮಂಡಿಸ್ತಾರಾ” ಎಂದು ಪತ್ರಿಕೆಯೊಂದರಲ್ಲಿ ಬರೆದಿದ್ದರು. ಇದನ್ನು ನಾನು ಸವಾಲಾಗಿ ಸ್ವೀಕರಿಸಿದೆ.…