ಇಂದು ನಟ ದರ್ಶನ್ 49ನೇ ಹುಟ್ಟುಹಬ್ಬ : ಶುಭಾಶಯ ಕೋರಲು ಜೈಲಿಗೆ ಬಂದ ಪತ್ನಿ ವಿಜಯಲಕ್ಷ್ಮಿ, ಪುತ್ರ ವಿನೀಶ್!ಬೆಂಗಳೂರು : ಇಂದು ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಅವರ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಶುಭಾಶಯ ಕೋರಲು ಇದೀಗ ಪತ್ನಿ ವಿಜಯಲಕ್ಷ್ಮಿ ಹಾಗೂ ಪುತ್ರ ವಿನೇಶ್ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ಬಂದಿದ್ದಾರೆ. ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಸದ್ಯ ನಟ ದರ್ಶನ್ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದಾರೆ. ವಿಜಯಲಕ್ಷ್ಮಿ ಮತ್ತು ಪುತ್ರ ವಿನೇಶ್ ಸಹೋದರ ದಿನಕರ್ ತೂಗುದೀಪ್, ನಟ ಧನ್ವಿರ್ ಸಂಗೀತ ನಿರ್ದೇಶಕ ವಿ ಹರಿಕೃಷ್ಣ ಜೈಲಿಗೆ ಆಗಮಿಸಿದ್ದು ದರ್ಶನಗೆ 49ನೇ ಹುಟ್ಟುಹಬ್ಬದ ಶುಭಾಶಯಗಳು ಕೋರಲು ಭೇಟಿ ನೀಡಿದ್ದಾರೆ.16/02/2026 5:05 PM
BREAKING : ‘ಗೂಗಲ್ ಕ್ರೋಮ್’ ಬಳಕೆದಾರರೇ ಗಮನಿಸಿ ; ಹ್ಯಾಕರ್ಸ್’ಗಳಿಂದ ನಿಮ್ಮ ಬ್ರೌಸರ್ ದುರ್ಬಳಕೆ, ಸರ್ಕಾರ ಎಚ್ಚರಿಕೆ16/02/2026 5:03 PM
INDIA ಹೊಸ ವರ್ಷದಂದು ಹೂಡಿಕೆದಾರರಿಗೆ ಲಾಭ: ಹಸಿರು ಬಣ್ಣದಲ್ಲಿ ಸೆನ್ಸೆಕ್ಸ್, ನಿಫ್ಟಿ ಆರಂಭ | Share Market UpdatesBy kannadanewsnow8901/01/2025 9:59 AM INDIA 1 Min Read ನವದೆಹಲಿ:2025 ರ ಮೊದಲ ದಿನದಂದು ಸೆನ್ಸೆಕ್ಸ್ 30 ಸಕಾರಾತ್ಮಕ ಟಿಪ್ಪಣಿಯಲ್ಲಿ ಪ್ರಾರಂಭವಾಯಿತು. ಬೆಳಿಗ್ಗೆ 9:15 ರ ಸುಮಾರಿಗೆ ಬೆಂಚ್ ಮಾರ್ಕ್ ಸೂಚ್ಯಂಕವು 78,265.07 ಪಾಯಿಂಟ್ ಗಳಷ್ಟಿದ್ದು, 126.06…