Browsing: kannada latest news

ಕೊಪ್ಪಳ : ಹನುಮನ ಜನ್ಮಸ್ಥಳ ಅಂಜನಾದ್ರಿಯನ್ನ ದೇಶದ ಗಮನ ಸೆಳೆಯುವಂತೆ ಅಭಿವೃದ್ದಿಪಡಿಸಲಾಗುವುದು ಎಂದು ಮುಜರಾಯಿ ಹಜ್‌ ಮತ್ತು ವಕ್ಫ್‌ ಸಚಿವರಾದ ಶಶಿಕಲಾ ಅ ಜೊಲ್ಲೆ ( Minister…

ನವದೆಹಲಿ: ಇಂಡಿಯನ್ ಫಿಲ್ಮ್ ಫೆಸ್ಟಿವಲ್ ಆಫ್ ಮೆಲ್ಬೋರ್ನ್ (Indian Film Festival of Melbourne – IFFM) 2022 ರ 13 ನೇ ಆವೃತ್ತಿಯನ್ನು ಆಗಸ್ಟ್ 12…

ಶಿವಮೊಗ್ಗ: ಇಲ್ಲಿನ ಭದ್ರಾವತಿಯ ಜಂಕ್ಷನ್ ಬಳಿಯಲ್ಲಿ ಗೃಹ ಸಚಿವ ಅರಗ ಜ್ಞಾನೇಂದ್ರ ( Home Minister Araga Jnanendra ) ಅವರ ಬೆಂಗಾವಲು ವಾಹನಕ್ಕೆ, ಎದುರುಗಡೆಯಿಂದ ಬರುತ್ತಿದ್ದಂತ…

ಬೆಂಗಳೂರು : ಸಂಗೊಳ್ಳಿ ರಾಯಣ್ಣ ಹೆಸರಿನ ಶಾಲೆಯನ್ನು ಮಿಲಟರಿ ಶಾಲೆಯಾಗಿ ಪರಿವರ್ತಿಸಲಾಗಿದ್ದು, ಸೆಪ್ಟೆಂಬರ್ ತಿಂಗಳಲ್ಲಿ ಸಂಗೊಳ್ಳಿ ರಾಯಣ್ಣ ಮಿಲಟರಿ ಶಾಲೆ ಉದ್ಘಾಟನೆಯಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ…

ಬೀದರ್: ಸ್ವಾತಂತ್ರ್ಯೋತ್ಸವ ಸಂಭ್ರಮದ ನಡುವೆ ಭೀಕರ ಅಪಘಾತವೊಂದು ಜಿಲ್ಲೆಯಲ್ಲಿ ನಡೆದಿದೆ. ಕಂಟೈನರ್ ಒಂದು ಕಾರಿಗೆ ಡಿಕ್ಕಿಯಾದ ಪರಿಣಾಮ, ಕಾರಿನಲ್ಲಿದ್ದಂತ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿರೋ ಘಟನೆ ಬಂಗೂರು ಬಳಿ…

ಲಂಡನ್: ಒಮಿಕ್ರಾನ್ ರೂಪಾಂತರ (  Omicron variant ) ಮತ್ತು ಮೂಲ ರೂಪವನ್ನು ಗುರಿಯಾಗಿರಿಸಿಕೊಂಡಿರುವ ಕರೋನವೈರಸ್ ( coronavirus ) ವಿರುದ್ಧ ನವೀಕರಿಸಿದ ಮಾಡರ್ನಾ ಲಸಿಕೆಗೆ (…

ಶಿವಮೊಗ್ಗ: ನಗರದ ಅಮೀರ್ ಅಹ್ಮದ್ ಸರ್ಕಲ್ ನಲ್ಲಿ ಹಾಕಲಾಗಿದ್ದಂತ ವಿ ಡಿ ಸಾವರ್ಕರ್ ಫ್ಲೆಕ್ಸ್ ತೆರವುಗೊಳಿಸಿದ ಬೆನ್ನಲ್ಲೇ, ಗಲಾಟೆ ಭುಗಿಲೆದ್ದಿದೆ. ಕೇವಲ ಎರಡು ಗಂಟೆಯ ಅಂತರದಲ್ಲಿ ಇಬ್ಬರಿಗೆ…

ಶಿವಮೊಗ್ಗ: ನಗರದಲ್ಲಿ‌ ಸೆಕ್ಶನ್ 144 ಜಾರಿಯಾದ ಹಿನ್ನೆಲೆಯಲ್ಲಿ ಇಂದು ಸಂಜೆ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ಸ್ವಾತಂತ್ರ್ಯೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ. https://kannadanewsnow.com/kannada/uk-approves-an-updated-moderna-vaccine-which-targets-omicron-variant/ ಶಿವಮೊಗ್ಗ ನಗರದಲ್ಲಿ 75ನೇ ಸ್ವಾತಂತ್ರ್ಯೋತ್ಸವ…

ಲಂಡನ್: ಒಮಿಕ್ರಾನ್ ರೂಪಾಂತರ (  Omicron variant ) ಮತ್ತು ಮೂಲ ರೂಪವನ್ನು ಗುರಿಯಾಗಿರಿಸಿಕೊಂಡಿರುವ ಕರೋನವೈರಸ್ ( coronavirus ) ವಿರುದ್ಧ ನವೀಕರಿಸಿದ ಮಾಡರ್ನಾ ಲಸಿಕೆಗೆ (…

ಶಿವಮೊಗ್ಗ: ನಗರದಲ್ಲಿ ವಿ ಡಿ ಸಾವರ್ಕರ್ ಫ್ಲೆಕ್ಸ್ ತೆರವು ಗಲಾಟೆಯ ಬೆನ್ನಲ್ಲೇ, ಉಪ್ಪಾರಕೇರಿಯಲ್ಲಿ ವ್ಯಕ್ತಿಯೋರ್ವನಿಗೆ ಚಾಕುವಿನಿಂದ ಇರಿದಿರುವಂತ ಘಟನೆ ನಡೆದಿದೆ. https://kannadanewsnow.com/kannada/savarkar-controversy-erupts-again-in-shimoga-prohibitory-orders-imposed-for-3-days-from-today/ ಶಿವಮೊಗ್ಗ ನಗರದಲ್ಲಿ ಸಾವರ್ಕರ್ ಫ್ಲೆಕ್ಸ್…