KARNATAKA ರೈತರಿಗೆ ಗುಡ್ ನ್ಯೂಸ್ : ಮೊಬೈಲ್ ನಲ್ಲೇ ಜಮೀನಿಗೆ ಹೋಗುವ `ಕಾಲುದಾರಿ-ಬಂಡಿದಾರಿ’ ಚೆಕ್ ಮಾಡಿಕೊಳ್ಳಬಹುದು !By kannadanewsnow5713/03/2026 5:15 AM KARNATAKA 2 Mins Read ಬೆಂಗಳೂರು: ರೈತ ಬಾಂಧವರಿಗೆ ಕಂದಾಯ ಇಲಾಖೆಯು ಡಿಜಿಟಲ್ ತಂತ್ರಜ್ಞಾನದ ಮೂಲಕ ಸಿಹಿ ಸುದ್ದಿಯೊಂದನ್ನು ನೀಡಿದೆ. ಇನ್ನು ಮುಂದೆ ನಿಮ್ಮ ಜಮೀನಿಗೆ ಹೋಗಲು ಕಾಲುದಾರಿ ಅಥವಾ ಬಂಡಿದಾರಿ ಇದೆಯೇ…