ರಾಮೇಶ್ವರಂ ಕೆಫೆ ಮೇಲೆ ಆಹಾರ ಸುರಕ್ಷತಾ ಅಧಿಕಾರಿಗಳ ದಾಳಿ: ಅವ್ಯಸ್ಥೆ, ಅವಧಿ ಮೀರಿದ ಆಹಾರ ಪತ್ತೆ ಜಿರಳೆ ಪತ್ತೆ ಆರೋಪ!By kannadanewsnow0724/05/2024 5:31 PM KARNATAKA 1 Min Read ತೆಲಗಾಂಣ: ರಾಜ್ಯದ ಮಾಧಾಪುರ ಪ್ರದೇಶದ ರಾಮೇಶ್ವರಂ ಕೆಫೆಯಲ್ಲಿ ಅವಧಿ ಮೀರಿದ ಆಹಾರ ಪದಾರ್ಥಗಳು ಮತ್ತು ತೆರೆದ ಕಸದ ಬುಟ್ಟಿಗಳು ಪತ್ತೆಯಾಗಿವೆ ಎಂದು ತೆಲಂಗಾಣ ಆಹಾರ ಸುರಕ್ಷತಾ ಇಲಾಖೆ…